Monday, June 23, 2025
26.6 C
Bengaluru
Google search engine
LIVE
ಮನೆಸಿನಿಮಾಕೊಲೆಯಾದ ದಿನವೇ ನಟ ದರ್ಶನ್​ ಪೊಲೀಸರಿಗೆ ಫೋನ್ ಮಾಡಿ ಹೇಳಿದ್ದೇನು ಗೊತ್ತಾ? 

ಕೊಲೆಯಾದ ದಿನವೇ ನಟ ದರ್ಶನ್​ ಪೊಲೀಸರಿಗೆ ಫೋನ್ ಮಾಡಿ ಹೇಳಿದ್ದೇನು ಗೊತ್ತಾ? 

ಬೆಂಗಳೂರು; ದರ್ಶನ್​ ಗೆಳತಿ ಪವಿತ್ರಾ ಗೌಡಗೆ ಕೆಟ್ಟ ಮೆಸೇಜ್​ ಹಾಗೂ ಫೋಟೋಗಳನ್ನು ಕಳಿಸಿದ್ದ ಎಂಬ ಕಾರಣಕ್ಕೆ ದರ್ಶನ್​ ಅಂಡ್ ಗ್ಯಾಂಗ್​, ರೇಣುಕಾ ಸ್ವಾಮಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.

ಹಲ್ಲೆಯಿಂದ ರೇಣುಕಾ ಸ್ವಾಮಿ ಸಾವನ್ನಪ್ಪಿದ ಬಳಿಕ ನಟ ದರ್ಶನ್ ಹಾಗೂ ಪವಿತ್ರಾ ಭಯದಲ್ಲಿ ನಡುಗುತ್ತಿದ್ದರಂತೆ. ಏನು ಮಾಡ್ಬೇಕು ಎಂದು ತಿಳಿಯದೆ ನಟ ದರ್ಶನ್, ಪೊಲೀಸ್​ ಪಿಎಸ್​ಐ ಒಬ್ಬರಿಗೆ ಫೋನ್ ಮಾಡಿದ್ದಾರೆ.   ‘ಅಚಾತುರ್ಯದಿಂದ ಒಂದು ಕೊಲೆ ಆಗಿದೆ’ ಏನ್ಮಾಡಬೇಕೆಂದು ಗೊತ್ತಾಗ್ತಿಲ್ಲ ಎಂದು ಗೊಗರೆದಿದ್ದರಂತೆ.

ನಟ ದರ್ಶನ್ ಪಶ್ಚಿಮ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರಿಗೆ ಫೋನ್ ಮಾಡಿದ್ದರಂತೆ. ಈ ವೇಳೆ PSI ದರ್ಶನ್ ಅವರಿಗೆ ಕೊಲೆ ಮಾಡಿದವರು ಸೆರೆಂಡರ್ ಆಗ್ಬೇಕು ಎಂದಿದ್ದಾರೆ. ಪೊಲೀಸ್ ಅಧಿಕಾರಿ ಹೇಳಿದ್ದಂತೆ ನಾಲ್ವರನ್ನ ಸೆರೆಂಡರ್ ದರ್ಶನ್ ಮಾಡಿಸಿದ್ದರು. ರಾಘವೇಂದ್ರ , ನಿಖಿಲ್, ಕಾರ್ತಿಕ್, ಕೇಶವಮೂರ್ತಿ ಸೆರೆಂಡರ್ ಆಗಿದ್ರು. ಕೇಸ್​ನಲ್ಲಿ PSI ಕೂಡ  ಸಾಕ್ಷಿಯಾಗಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments