Wednesday, January 28, 2026
23.8 C
Bengaluru
Google search engine
LIVE
ಮನೆಜಿಲ್ಲೆಸಿಎಂ ಸಿದ್ದರಾಮಯ್ಯ ಬಜೆಟ್ 2.0 ಹೈಲೆಟ್ಸ್

ಸಿಎಂ ಸಿದ್ದರಾಮಯ್ಯ ಬಜೆಟ್ 2.0 ಹೈಲೆಟ್ಸ್

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್

ಕೆಆರ್ ಎಸ್ ಬೃಂದಾವನ ವಿಶ್ವದರ್ಜೆಗೆ ಏರಿಕೆ

ಮೋಟಾರ್ ವಾಹನ ತೆರಿಗೆ 7% ಏರಿಕೆ

ಕಲ್ಬುರ್ಗಿ ಕುಡಿಯುವ ನೀರಿಗೆ 365ಕೋಟಿ

ಜನರಿಗೆ ತೆರಿ ಬರೆ ಎಳೆದ ರಾಜ್ಯ ಸರ್ಕಾರ

ಅಬಕಾರಿ ಶೇ.20ರಷ್ಟು ಏರಿಕೆ

ಮುದ್ರಾಂಕ ಶೇ. 14ರಷ್ಟು ಏರಿಕೆ

ಇತರೆ ತೆರಿಗೆ ಶೇ.1 ರಷ್ಟು ಏರಿಕೆ

28608 ಕೋಟಿ ಗೃಹಲಕ್ಷ್ಮಿ ಯೋಜನೆಗೆ ಮೀಸಲು

ಅನ್ನ ಸುವಿಧಾ ಯೋಜನೆಯಡಿ 80 ವರ್ಷ ದಾಟಿದವರಿಗೆ ಮನೆ ಬಾಗಿಲಿಗೆ ಆಹಾರ

ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜ್ ಅಭಿವೃದ್ದಿ

ಬೇರು-ಚಿಗುರು ವಿನೂತನ ಕಾರ್ಯಾಕ್ರಮ ಜಾರಿ

ಕಾಮನ್ ವೆಲ್ತ್ ಗೇಮ್ ನಲ್ಲಿ ಪದಕ ಗೆದ್ದವರಿಗೆ ಬಹುಮಾನ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments