ಜಿಲ್ಲೆರಾಜಕೀಯರಾಜ್ಯ

ಸಿಎಂ ಸಿದ್ದರಾಮಯ್ಯ ಬಜೆಟ್ 2.0 ಹೈಲೆಟ್ಸ್

ಮಧ್ಯಮ ಮತ್ತು ದೀರ್ಘಾವಧಿ ಸಾಲ 10-15ಲಕ್ಷಕ್ಕೆ ಏರಿಕೆ

ಶೇ. 3ರ ಬಡ್ಡಿದರದಲ್ಲಿ ಸಾಲ ಸೌಲಭ್ಯ

ರೈತರಿಗೆ ಒಟ್ಟು 27 ಸಾವಿರ ಕೋಟಿ ದಾಖಲೆ ಸಾಲ

ಬಿಎಂಟಿಸಿಯಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ಬಸ್ ಹೆಚ್ಚಳ

1334 ಹೊಸ ಬಸ್ ಖರೀದಿಗೆ ಹಣ ಮೀಸಲು

ರಾಯಚೂರಿನ ಒಣಮೆಣಸಿನಕಾಯಿ ಮಾರುಕಟ್ಟೆಗೆ 25ಕೋಟಿ

ರಾಣೇಬೆನ್ನೂರಿನಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆಗೆ 112ಕೋಟಿ

ಮಂಗಳೂರಿನಲ್ಲಿ ನೆಲ್ಲಿಕಾಯಿ ಮಾರುಕಟ್ಟೆಗೆ 35ಕೋಟಿ

ಹಲವು ಜಿಲ್ಲೆಗಳಲ್ಲಿ ಬಯೋ ಸಿಎನ್ ಜಿ ಪ್ಲಾಂಟ್ ಸ್ಥಾಪನೆ

ಎಪಿಎಂಸಿಗಳಲ್ಲಿ ವಿದ್ಯುತ್ ಚಾರ್ಜಿಂಗ್ ಘಟಕ ಸ್ಥಾಪನೆ

ಸಕ್ಕರೆ ಕಾರ್ಖನೆಗಳಲ್ಲಿಯೇ ಇನ್ನು ಮುಂದೆ ವೇ ಬ್ರಿಡ್ಜ್

ಬೆಂಗಳೂರಲ್ಲಿ 233 ಕೋಟಿ ವೆಚ್ಚದಲ್ಲಿ ವಿಜ್ಞಾನ ನಗರಿ

Comments (0)

Your email address will not be published. Required fields are marked *

Back to top button