ಜಿಲ್ಲೆರಾಜಕೀಯರಾಜ್ಯ

ಸಿಎಂ ಸಿದ್ದರಾಮಯ್ಯ ಅವರಿಂದ ಬಜೆಟ್ ಮಂಡನೆ ಆರಂಭ

ಬೆಂಗಳೂರು ಜನರ ಬಜೆಟ್ ನಿರೀಕ್ಷೆಗಳು..

-ಬೆಂಗಳೂರು ಟ್ರಾಫಿಕ್ ನಿವಾರಣೆಗೆ ಸುರಂಗ ಮಾರ್ಗ.

-.ಘನತ್ಯಾಜ್ಯ ವಿಲೇವಾರಿಗೆ 900 ಕೋಟಿ.

-ಸಂಚಾರ ದಟ್ಟಣೆಯ 75 ಜಂಕ್ಷನ್‌ಗಳ ಅಭಿವೃದ್ಧಿಗೆ 100 ಕೋಟಿ.

-ಬೆಂಗಳೂರಲ್ಲಿ‌ 350 ಮೀಟರ್‌ ಎತ್ತರದ ಸ್ಕೈಡೆಕ್‌ ಗೋಪುರ ನಿರ್ಮಾಣ.

-ಬಿಬಿಎಂಪಿಯಿಂದ 1500 ಕೋಟಿಗೆ ಪ್ರಸ್ತಾವನೆ.

-ಪಾಲಿಕೆಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ 30 ಕೋಟಿ.

-ಇಂದಿರಾ ಕ್ಯಾಂಟೀನ್ ಬಾಕಿ ಬಿಲ್‌ ಪಾವತಿಗೆ 110 ಕೋಟಿ.

-ಬಿಬಿಎಂಪಿಯಿಂದ ಹೊಸ ಇಂಗ್ಲಿಷ್ ಮೀಡಿಯಂ ಶಾಲೆ.

ಬಿಡಿಎ ಲೇಔಟ್ ಗಳ ಅಭಿವೃದ್ಧಿ ಅನುದಾನ.

ಮೆಟ್ರೋ ಮೂರನೇ ಹಂತ ಯೋಜನೆಗೆ ಅನುದಾನ ಬಿಡುಗಡೆ.

ಬೆಂಗಳೂರು ನಗರದಲ್ಲಿ ಕುಡಿಯುವ ನೀರು ಯೋಜನೆಗೆ ಹೆಚ್ಚು ಒತ್ತು.

Comments (0)

Your email address will not be published. Required fields are marked *

Back to top button