Wednesday, April 30, 2025
34.5 C
Bengaluru
LIVE
ಮನೆಆರೋಗ್ಯಕೊವೀಡ್ ಸಂಖ್ಯೆ ಏರಿಕೆ ಸಿಎಂ ಹೈವೋಲ್ಟೇಜ್​ ಮಿಟೀಂಗ್

ಕೊವೀಡ್ ಸಂಖ್ಯೆ ಏರಿಕೆ ಸಿಎಂ ಹೈವೋಲ್ಟೇಜ್​ ಮಿಟೀಂಗ್

ಬೆಂಗಳೂರು : ಕೇರಳ ರಾಜ್ಯದಲ್ಲಿ ಕೊವೀಡ್​ ಪ್ರಮಾಣ ದಿನಂಪ್ರತಿ ಹೆಚ್ಚುತ್ತಲೇ ಇದೆ. ಕೊವೀಡ್​ ಹೆಚ್ಚಾದ ಕಾರಣ ಕರ್ನಾಟಕದಲ್ಲಿ ಕಚ್ಚೆಚ್ಚರ ವಹಿಸಲಾಗಿದ್ದು, ಗಡಿಭಾಗದಲ್ಲಿ ಹೈ ಆಲರ್ಟ್​​​ ಘೋಷಣೆ ಮಾಡಿದ್ದಾರೆ. ಕೇರಳದಿಂದ ಕರ್ನಾಟಕಕ್ಕೆ ಆಗಮಿಸೋ ಪ್ರತಿಯೊಬ್ಬರನ್ನು ಸ್ಕ್ರೀನಿಂಗ್​ ಟೆಸ್ಟ್ ಮಾಡಲಾಗುತ್ತಿದೆ. ಈಗಾಗಲೇ ಕೇಳರದಲ್ಲಿ ರೂಪಾಂತರಿ JN.1 ವೈರಸ್​​ನಿಂದ ಸಾವನಪ್ಪಿದ್ದಾರೆ.

ನಾಳೆ ಕೃಷ್ಣಾದಲ್ಲಿ ಸಿಎಂ ನೇತೃತ್ಬದಲ್ಲಿ ಮಹತ್ವದ ಸಭೆ

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಭೆ ಮಾಡಲಿದ್ದಾರೆ. ರಾಜ್ಯದಲ್ಲಿ ಯಾವ ರೀತಿ ಕಟ್ಟೆಚ್ಚರ ವಹಿಸಬೇಕು ಅನ್ನೋದರ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments