Thursday, August 21, 2025
26.4 C
Bengaluru
Google search engine
LIVE
ಮನೆರಾಜಕೀಯಮಂಡ್ಯ ಸ್ಪರ್ಧೆ ಬಗ್ಗೆ ನಿಖಿಲ್​ ಕುಮಾರ್​ಸ್ವಾಮಿ ಹೇಳಿದ್ದೆನು ?

ಮಂಡ್ಯ ಸ್ಪರ್ಧೆ ಬಗ್ಗೆ ನಿಖಿಲ್​ ಕುಮಾರ್​ಸ್ವಾಮಿ ಹೇಳಿದ್ದೆನು ?

ಬೆಂಗಳೂರು : ಮಂಡ್ಯ ಸ್ಪರ್ಧೆ ಬಗ್ಗೆ ನಿಖಿಲ್​ ಕುಮಾರ್​ಸ್ವಾಮಿ ಶಾಕಿಂಗ್​​ ರಿಯಾಕ್ಷನ್​ ಕೊಟ್ಟಿದ್ದಾರೆ. ನಾನು ಮಂಡ್ಯ ಕ್ಷೇತ್ರ ಅಕಾಂಕ್ಷಿ ಅಲ್ಲ. ನಾನು ಹಿಂದೆಯೂ ಹೇಳಿದ್ದೆ. ನಾನು ಯೂಟರ್ನ್​ ಹೊಡೆಯುವ ಗಿರಾಕಿ ಅಲ್ಲವೇ ಅಲ್ಲ. 2019ರಲ್ಲಿ ಅಭ್ಯರ್ಥಿಯಾಗಿದ್ದೆ ಆಗ ಸೋತಿದ್ದೆ. ಈಗಲೂ ನನ್ನ ಸ್ಪರ್ಧೆಗೆ ಮಂಡ್ಯ ಮುಖಂಡರ ಒತ್ತಾಯ ಇದೆ.  ನಾನು 4 ದಿನಗಳಿಂದಲೂ ಗಮಿಸುತ್ತಿದ್ದೇನೆ ನಾನು ಯುಟರ್ನ್​  ಹೊಡೆದಿಲ್ಲ. ನನ್ನ ನಿರ್ಧಾರ ಬಗ್ಗೆ ನನಗೆ ಸ್ಪಷ್ಟತೆ ಇದೆ. ಈ ಒತ್ತಡಕ್ಕಾಗಿ ನಾನು ಮಂಡ್ಯದ ಭಾಗದಲ್ಲಿ ಓಡಾಡುತ್ತಿದೆ ಮೈತ್ರಿ ಬಲಬಡಿಸಬೇಕು, ಮತ್ತೆ ಮೋದಿಯವರು ಪ್ರಧಾನಿಯಾಗಬೇಕು, ನನ್ನ ಗಮನ 28 ಕ್ಷೇತ್ರಗಳ ಕಡೆಯೂ ಇರುತ್ತೆ. ಬೆಂಗಳೂರಿನಲ್ಲಿ ನಿಖಿಲ್​ ಕುಮಾರ್​ ಸ್ವಾಮಿ ಹೇಳಿದರು.

ಇನ್ನೂ ಪ್ರೀತಂಗೌಡ ವಿರೋಧ ವಿಚಾರ ಇದಕ್ಕೆಲ್ಲ ಕೆಂದ್ರ ನಾಯಕರು ನಮ್ಮ ಪಕ್ಷದ ವರಿಷ್ಠರು ಅತೀ ಶೀಘ್ರದಲ್ಲೇ ಎಲ್ಲ ಪ್ರಶ್ನೆಗಳಿಗೂ ತೆರೆ ಎಳೆಯುತ್ತಾರೆ. ಅಲ್ಲಿವರೆಗೂ ತಾಳ್ಮೆಯಿಂದ ಕಾಯಬೇಕು. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ ಎಂದರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments