ಜಿಲ್ಲೆ

ಬಿಜೆಪಿ-ಜೆಡಿಎಸ್​ ನಾಯಕರನ್ನು ಕಾಂಗ್ರೆಸ್​ಗೆ ಕರೆತಂದ ಡಿಕೆ.ಶಿವಕುಮಾರ್​

ಕೋಲಾರ : ಏಕಕಾಲಕ್ಕೆ ಬಿಜೆಪಿ,ಜೆಡಿಎಸ್​ ನಾಯಕರನ್ನು ಕಾಂಗ್ರೆಸ್​ಗೆ ಕರೆತಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​.

ಬಂಗಾರಪೇಟೆ ಜೆಡಿಎಸ್​ ತಾಲೂಕು ಅಧ್ಯಕ್ಷ ಎಂ. ಮುನಿರಾಜು ಹಾಗೂ 2 ಬಾರಿ ಕೌನ್ಸಿಲರ್​ ಆಗಿರುವ ಬಿಜೆಪಿಯ ಪ್ರಭಾವಿ ನಾಯಕ ಕೆ. ಚಂದ್ರಾರೆಡ್ಡಿ ಕಾಂಗ್ರೆಸ್​ ಪಕ್ಷ ಸೇರಿದ್ದಾರೆ.ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ನೇತೃತ್ವದಲ್ಲಿ ‘ಕೈ’ಹಿಡಿದಿದ್ದಾರೆ.

ಈ ಇಬ್ಬರು ನಾಯಕರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಮುಂಬರುವ ಸ್ಥಳೀಯ ಚುನಾವಣೆಗೆ ಕಾಂಗ್ರೆಸ್​ ಪಕ್ಷಕ್ಕೆ ಬಲ ತುಂಬಲಿದ್ದಾರೆ.

Comments (0)

Your email address will not be published. Required fields are marked *

Back to top button