Thursday, November 20, 2025
27.5 C
Bengaluru
Google search engine
LIVE
ಮನೆಜಿಲ್ಲೆದನಕರುಗಳ ಮೇವಿಗಾಗಿ ಟ್ಯಾಂಕರ್ ನೀರಿನ‌ ಮೊರೆ ಹೋದ ಅನ್ನದಾತ

ದನಕರುಗಳ ಮೇವಿಗಾಗಿ ಟ್ಯಾಂಕರ್ ನೀರಿನ‌ ಮೊರೆ ಹೋದ ಅನ್ನದಾತ

ಧಾರವಾಡ : ಬರಗಾಲದಿಂದ ತತ್ತರಿಸಿರುವ ಅನ್ನದಾತರು ದನಕರುಗಳ ಮೇವಿಗಾಗಿ ಟ್ಯಾಂಕರ್​ ಮೂಲಕ ಜಮೀನಿಗೆ ನೀರು ಹರಿಸುತ್ತಿದ್ದಾರೆ. ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದ ರೈತ ಮಲ್ಲಪ್ಪ ಕಲ್ಲನವರು 2ಎಕರೆಯಲ್ಲಿ ಬೆಳೆದಿದ್ದ ಜೋಳಕ್ಕೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ.

 ಈಗಾಗಲೇ ಬರಗಾಲದಿಂದ ಬೆಳೆ ಕಳೆದುಕೊಂಡಿದ್ದ ಈ ರೈತ 6 ದನಕರುಗಳನ್ನು ಹೊಂದಿದ್ದಾನೆ. ಈಗಿರುವ ಬೆಳೆಯು ಹೋದ್ದರೆ ದನಕರುಗಳಿಗೆ ಮೇವು ಇಲ್ಲದಂತಾಗುತ್ತೆ ಎಂದು ಒಂದು ಟ್ಯಾಂಕರ್ ನೀರಿಗೆ 450  ರೂಪಾಯಿ ನೀಡಿ, ಎರಡು ಏಕರೆ ಜಮೀನಿಗೆ ಐದು ಟ್ಯಾಂಕರ್ ನೀರು ಹರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ರೈತರ ಸಹಾಯಕ್ಕೆ ಬರಲು ಮನವಿ ಮಾಡಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments