Monday, June 23, 2025
26.6 C
Bengaluru
Google search engine
LIVE
ಮನೆUncategorizedಸಿದ್ಧಗಂಗಾ ಇಂಟರ್ ಸಿಟಿ ಎಕ್ಸ್ಪ್ರೆಸ್ ಇನ್ಮುಂದೆ ವಿದ್ಯುತ್ ಚಾಲಿತ ಟ್ರೈನ್

ಸಿದ್ಧಗಂಗಾ ಇಂಟರ್ ಸಿಟಿ ಎಕ್ಸ್ಪ್ರೆಸ್ ಇನ್ಮುಂದೆ ವಿದ್ಯುತ್ ಚಾಲಿತ ಟ್ರೈನ್

ಧಾರವಾಡ ಬೆಂಗಳೂರು ಇಂಟರ್ ಸಿಟಿ ಸಿದ್ಧಗಂಗಾ ಎಕ್ಸ್ಪ್ರೆಸ್ ಈ ಹಿಂದೆ ಆರಂಭವಾದಗಿನಿಂದ ಡಿಸೇಲ್ ಇಂಜಿನ್‌ದಿಂದ ಓಡಾಟ ನಡೆಸಿಕೊಂಡು ಬಂದಿದ್ದು, ಈಗ ಕಳೆದ ಶುಕ್ರವಾರದಿಂದ ವಿದ್ಯುತ್ ಚಾಲಿತ ಟ್ರೈನ್​ ಆಗಿ ಪರಿವರ್ತನೆಗೊಂಡಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಧಾರವಾಡ ಬೆಂಗಳೂರು ಸಿದ್ಧಗಂಗಾ ಇಂಟರ್ ಸಿಟಿ ರೈಲು ಸಂಪೂರ್ಣ ವಿದ್ಯುತ್ ಚಾಲಿತ ಇಂಜಿನ ಟ್ರೈನ್ ಆಗಿದ್ದು, ಇನ್ಮುಂದೆ ಈ ಹಿಂದಿನಂತೆ ತನ್ನ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿ ಸಂತೋಷ ಹಂಚಿಕೊಂಡಿದ್ದಾರೆ. ಧಾರವಾಡ-ಬೆಂಗಳೂರು ರೈಲ್ವೇ ಲೈನನ್ನು 100% ವಿದ್ಯುದೀಕರಣ ಗೊಳಿಸಿದ ಈ ಹಿನ್ನೆಲೆಯಲ್ಲಿ, ಕೇಂದ್ರ ರೈಲ್ವೇ ಸಚಿವರಿಗೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಧನ್ಯವಾದ ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments