#Exclusive NewsTop Newsರಾಜಕೀಯರಾಜ್ಯವೈರಲ್ ನ್ಯೂಸ್ಸುದ್ದಿ

ಸಿದ್ದರಾಮಯ್ಯ ಪರ ವಿರುದ್ದ ಪ್ರಾಸಿಕ್ಯೂಷನ್​ಗೆ ಗ್ರೀನ್ ಸಿಗ್ನಲ್ ಕೊಟ್ಟ ಕೊರ್ಟ್!

ಸಿದ್ದರಾಮಯ್ಯಪರ ವಿರುದ್ದ ಮುಡಾಹಗರಣ ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್, ಸಿದ್ದರಾಮಯ್ಯ ಅರ್ಜಿ ವಜಾಮಾಡಿ ಆದೇಶಿಸಿದ ಹೈಕೋರ್ಟ್. ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶ ಎತ್ತಿ ಹಿಡಿದು ನ್ಯಾ.ಎಂ.ನಾಗಪ್ರಸನ್ನ ಪೀಠದಿಂದ ಆದೇಶ. ಸಿದ್ದರಾಮಯ್ಯಪರ ವಿರುದ್ದ ಪ್ರಾಸಿಕ್ಯೂಷನ್ ಗೆ ಗ್ರೀನ್ ಸಿಗ್ನಲ್ ಕೊಟ್ಟ ನ್ಯಾಯಾಲಯ.

 

 

Comments (0)

Your email address will not be published. Required fields are marked *

Back to top button