ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮೇಲೆ ಗಂಭೀರ ಆರೋಪ ಮಾಡಿರುವ ಮಾಜಿ ಕೇಂದ್ರ ಸಚಿವ ಸುಬ್ರಹ್ಮಣ್ಯನ್ ಸ್ವಾಮಿ.
ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದ 28 ಜನರು ಸಾವನ್ನಪ್ಪಿದ್ದಾರೆ.ಉಗ್ರರ ಅಟ್ಟಹಾಸದಿಂದ ಕಾಶ್ಮೀರದ ಜನರು ಕಂಗಾಲಾಗಿದ್ದಾರೆ.ಸಾಕಷ್ಟು ಪ್ರವಾಸಿಗರಿಗೆ ಗಾಯಗಳಾಗಿವೆ.ಈ ಪಹಲ್ಗಾಮ್ ದಾಳಿ ಭಾರತದ ನಿದ್ದೆಗೆಡಿಸಿದೆ.ಉಗ್ರರ ವಿರುದ್ದ ಸೇಡು ತೀರಿಸಿಕೋಳ್ಳಲು ನರೇಂದ್ರ ಮೋದಿ ಮುಂದಾಗಿದ್ದಾರೆ.
ಆದರೆ,ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸುಬ್ರಹ್ಮಣ್ಯನ್ ಸ್ವಾಮಿ ಗುಡುಗಿದ್ದಾರೆ .‘ಮೋದಿ, ಶಾ ಪಾಕಿಸ್ತಾನದ ವಿರುದ್ದ ಹೊರಾಡೋಕೆ ಆಗಲ್ಲ’.ನರೇಂದ್ರ ಮೋದಿ ಪಾಕಿಸ್ತಾನ ಜೊತೆಗೆ ರಾಜಿ ಮಾಡಿಕೊಂಡಿದ್ದಾರೆ.ಹಾಗೂ ಚೀನಾ, ಅಮೇರಿಕಾ ಜೊತೆಗೂ ಮೋದಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸುಬ್ರಹ್ಮಣ್ಯನ್ ಸ್ವಾಮಿ ಹೇಳಿಕೆಯಿಂದ ಭಾರತದ ರಾಜಕೀಯ ವಲದಲ್ಲಿ ಸಂಚಲನ ಮೂಡಿಸಿದೆ.