Wednesday, April 30, 2025
24 C
Bengaluru
LIVE
ಮನೆ#Exclusive Newsಬೆಂಗಳೂರಿನಲ್ಲಿ ಒಣಗಿದ ಮರಗಳಿಂದ ಗಂಡಾಂತರ..!

ಬೆಂಗಳೂರಿನಲ್ಲಿ ಒಣಗಿದ ಮರಗಳಿಂದ ಗಂಡಾಂತರ..!

ಡೇಂಜರ್ ಮರಗಳ ತೆರವಿಗೆ ಮುಂದಾದ ಬಿಬಿಎಂಪಿ.ಕೆಲ ದಿನಗಳ ಹಿಂದೆ ಒಣಗಿದ ಮರಗಳಿಂದ ಸಾವು ನೋವು ಹೆಚ್ಚಾಗಿದೆ.ಜನರ ಸಾವಿನ ಬಳಿಕ ನಗರದಲ್ಲಿ ಒಣಗಿದ ಮರಗಳಿಗೆ ಕೊಡಲಿ ಹಾಕಿದ ಬಿಬಿಎಂಪಿ.
ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ಬೆನ್ನಲ್ಲೆ ತೆರವು ಮಾಡಲಾಗುತ್ತಿದೆ.ಜಯನಗರದ ವ್ಯಾಪ್ತಿಯಲ್ಲಿ ಡೆಡ್ಲಿ  ಮರವನ್ನು ತೆರವು ಮಾಡಲಾಗಿದ.ಮರದ ರೆಂಬೆ ಕೊಂಬೆಗಳಿಂದ ನಿರಂತರ ಅವಾಂತರ ಬೆನ್ನಲೆ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ರಿಂದ ಸಿಟಿ ರೌಂಡ್ಸ್. ಮರಗಳ ಕಟಾವು ವಿಳಂಬದಿಂದಾಗಿ ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬರಲಾರಂಭಿಸಿದ ಕಾರಣ ಮರಗಳನ್ನು ಕಡಿಯುತ್ತಿದ್ದಾರೆ.ಜಯನಗರದ 2ನೇ ಬ್ಲಾಕ್ ನಲ್ಲಿ ಪರಿಶೀಲನೆಗೆ ಮುಂದಾದ ಬಿಬಿಎಂಪಿ ಚೀಫ್ ಕಮಿಷನರ್  ಒಣಗಿದ ಮರಗಳನ್ನು ಸ್ಥಳದಲ್ಲೇ ಕತ್ತರಿಸುವಂತೆ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments