Tuesday, April 29, 2025
27.6 C
Bengaluru
LIVE
ಮನೆಜಿಲ್ಲೆಬಿಜೆಪಿ-ಜೆಡಿಎಸ್​ ನಾಯಕರನ್ನು ಕಾಂಗ್ರೆಸ್​ಗೆ ಕರೆತಂದ ಡಿಕೆ.ಶಿವಕುಮಾರ್​

ಬಿಜೆಪಿ-ಜೆಡಿಎಸ್​ ನಾಯಕರನ್ನು ಕಾಂಗ್ರೆಸ್​ಗೆ ಕರೆತಂದ ಡಿಕೆ.ಶಿವಕುಮಾರ್​

ಕೋಲಾರ : ಏಕಕಾಲಕ್ಕೆ ಬಿಜೆಪಿ,ಜೆಡಿಎಸ್​ ನಾಯಕರನ್ನು ಕಾಂಗ್ರೆಸ್​ಗೆ ಕರೆತಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​.

ಬಂಗಾರಪೇಟೆ ಜೆಡಿಎಸ್​ ತಾಲೂಕು ಅಧ್ಯಕ್ಷ ಎಂ. ಮುನಿರಾಜು ಹಾಗೂ 2 ಬಾರಿ ಕೌನ್ಸಿಲರ್​ ಆಗಿರುವ ಬಿಜೆಪಿಯ ಪ್ರಭಾವಿ ನಾಯಕ ಕೆ. ಚಂದ್ರಾರೆಡ್ಡಿ ಕಾಂಗ್ರೆಸ್​ ಪಕ್ಷ ಸೇರಿದ್ದಾರೆ.ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ನೇತೃತ್ವದಲ್ಲಿ ‘ಕೈ’ಹಿಡಿದಿದ್ದಾರೆ.

ಈ ಇಬ್ಬರು ನಾಯಕರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಮುಂಬರುವ ಸ್ಥಳೀಯ ಚುನಾವಣೆಗೆ ಕಾಂಗ್ರೆಸ್​ ಪಕ್ಷಕ್ಕೆ ಬಲ ತುಂಬಲಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments