ಜಮ್ಮು ಕಾಶ್ಮೀರದ ಪಹಲ್ಗಾಂ ಜಿಲ್ಲೆಯಯಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಕೇಂದ್ರ ಸರ್ಕಾರ ಪ್ರತೀಕಾರಕ್ಕೆ ಮುಂದಾಗಿದೆ.ಭಾರತದಲ್ಲಿರುವ ಪಾಕಿಸ್ತಾನಿಗಳಿಗೆ ಭಾರತ ಬಿಟ್ಟು ಹೋಗುವಂತೆ ಗಡುವು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.
ಗಡುವು ನೀಡಿದ ಬೆನ್ನಲ್ಲೇ ಭಾರತದ ಎಲ್ಲಾ ಮುಖ್ಯಮಂತ್ರಿಗಳಿಗೆ ,ಆಯಾಯ ರಾಜ್ಯಗಳಲ್ಲಿರುವ ಪಾಕಿಸ್ತಾನ ದೇಶದ ಜನರ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.ಭಾರತ ದೇಶದಿಂದ ಪಾಕಿಸ್ತಾನಿಗಳಿಗೆ ಹೊರ ಕಳಿಸುವುದಕ್ಕೆ ಸೂಕ್ತ ಸೂಚನೆ ನೀಡಿದ್ದಾರೆ.ಪಾಕಿಸ್ತಾನಿಗಳಿಗೆ ನೀಡಿರುವ ವೀಸಾ ಅವಧಿ ಏಪ್ರೀಲ್ 27ಕ್ಕೆ ಅಂತ್ಯ,ವೈದ್ಯಕೀಯ ವೀಸಾ ಏಪ್ರೀಲ್ 29ರಂದು ಅಂತ್ಯ ವಾಗಲಿದೆ ಎಂದು ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ. ವೀಸಾ ಅವಧಿ ಮುಗಿಯುವದರೋಳಗೆ ಭಾರತ ಬಿಟ್ಟು ಹೋಗುವಂತೆ ಅಮಿತ್ ಶಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ..