Thursday, June 26, 2025
26.7 C
Bengaluru
Google search engine
LIVE
ಮನೆ#Exclusive Newsದರ್ಶನ್ ತಪ್ಪು ಮಾಡಿರೋದು ನಿಜ-ಎನ್​ ಎಂ ಸುರೇಶ್

ದರ್ಶನ್ ತಪ್ಪು ಮಾಡಿರೋದು ನಿಜ-ಎನ್​ ಎಂ ಸುರೇಶ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಎನ್​ ಎಂ ಸುರೇಶ್ ಫ್ರೀಡಂ ಟಿವಿಗೆ ಪ್ರತಿಕ್ರಿಯೇ ನೀಡಿದ್ದು, ತಪ್ಪು ಮಾಡಿರೋದು ನಿಜ. ಇನ್ನು ದರ್ಶನ್​ ಅವರನ್ನು ಬ್ಯಾನ್ ಮಾಡೋದು ಅಥವಾ ಬೇಡವಾ ಅನ್ನೋದು ನಾವು ನಿರ್ಧಾರ ಮಾಡುವುದಿಲ್ಲ. ಕೋರ್ಟ್​ ಏನು ನಿರ್ಧಾರ ಮಾಡುತ್ತದೋ ಅದನ್ನು ನಾವು ಪಾಲಿಸುತ್ತೇವೆ. ಸದ್ಯ ಈಗಲೇ ನಾವು ಈ ಬಗ್ಗೆ ಹೆಚ್ಚಾಗಿ ಏನನ್ನು ಹೇಳಲು ಆಗುವುದಿಲ್ಲ ಎಂದು ಪ್ರತಿಕ್ರಿಯೇ ನೀಡಿದ್ದಾರೆ. ಇನ್ನು ಇದೇ ವೆಳೆ ನಿರ್ಮಾಪಕ ಸಾರಾ ಗೋವಿಂದ್ ಮಾತನಾಡಿದ್ದು, ದರ್ಶನ್ ಕಾನೂನು ಕೈಗೆ ತಗೋಬಾರ್ದಿತ್ತು, ಇದಕ್ಕೆ ಒಂದು ವ್ಯವಸ್ಯಿದೆ ಹಾಗೆ ಪಾಲಿಸಬೇಕಿತ್ತು ಎಂದು ಪ್ರತಿಕ್ರಿಯೇ ನಿಡಿದ್ದಾರೆ.

 

 

ದರ್ಶನ್​ ಬ್ಯಾನ್​ ವಿಚಾರ: ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​.ಎಂ. ಸುರೇಶ್​ ಪ್ರತಿಕ್ರಿಯೆ

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments