Monday, June 23, 2025
26.6 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಅಕ್ರಮ ಜಾನುವಾರು ಸಾಗಾಟ, ವ್ಯಕ್ತಿ ಬಂಧನ

ಅಕ್ರಮ ಜಾನುವಾರು ಸಾಗಾಟ, ವ್ಯಕ್ತಿ ಬಂಧನ

ಜಾರುವಾರು ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಮೈಸೂರು:- ಕರ್ನಾಟಕ ಮಾರ್ಗವಾಗಿ ತಮಿಳುನಾಡಿನ ಅಂದಿಯೂರಿಗೆ ಜಾನುವಾರು ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಹನೂರು ತಾಲೂಕಿನ ರಾಮಾಪುರ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಮೂಲದ  ಎನ್​​ ಆರ್​ ಮೋಹಲ್ಲಾದ ಫಾರೂಕ್​ ಪಾಷ ಬಂಧಿತ ವ್ಯಕ್ತಿ 25 ಜಾನುವಾರುಗಳನ್ನು ತಮಿಳುನಾಡಿನ ಅಂದಿಯೂರಿಗೆ ಸಾಗಿಸುವ ವೇಳೆ ರಾಮಾಪುರದ ಬಳಿ ರಸ್ತೆ ಬದಿಯಲ್ಲಿ ವಾಹನ ಮಗಚಿ ಬಿದ್ದಿದೆ. ಈ ವಿಷಯ ತಿಳಿಸು ಸ್ಥಳಾಕ್ಕಾಗಮಿಸಿದ ಪೊಲೀಸರು ಮಾಹಿತಿ ಕಲೆ ಹಾಕಿದಾಗ ಮಂಡ್ಯ ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಯಲ್ಲಿ ಜಾನುವಾರು ಖರೀದಿಸಿ ತಮಿಳುನಾಡಿನ ಅಂದಿಯೂರಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಮಾಹಿತಿ ತಿಳಿದು ಬಂದಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments