Monday, June 23, 2025
26.3 C
Bengaluru
Google search engine
LIVE
ಮನೆರಾಜಕೀಯಯತ್ನಾಳ್​ರನ್ನು ಪಕ್ಷಕ್ಕೆ ವಾಪಾಸ್​ ಕರೆತರಬೇಕು; ಪ್ರಮೋದ್​ ಮುತಾಲಿಕ್

ಯತ್ನಾಳ್​ರನ್ನು ಪಕ್ಷಕ್ಕೆ ವಾಪಾಸ್​ ಕರೆತರಬೇಕು; ಪ್ರಮೋದ್​ ಮುತಾಲಿಕ್

ಗದಗ: ಬಿಜೆಪಿಯು ಒಂದು ಹಿಂದೂಗಳ ಭರವಸೆಯ ಪಕ್ಷ ಆದರಿಂದ ಬಿಜೆಪಿಯು ಒಬ್ಬರೊಬ್ಬನ್ನು ಕಡೆಗಣಿಸಬಾರದು ಯತ್ನಾಳರನ್ನು ಪಕ್ಷಕ್ಕೆ ವಾಪಾಸ್​​ ತರಬೇಕು ಅನ್ನೋದೇ ನನ್ನ ಅಭಿಪ್ರಾಯ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಅವರು ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಮ್ಮಿಕೊಂಡಿದ ಶ್ರೀರಾಮ ಸೇನಾ ಪಥ ಸಂಚಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯತ್ನಾಳ್​ ಅವರನ್ನು ಬಿಜೆಪಿಗೆ ವಾಪಾಸ್​​ ಕರೆತರಬೇಕು ಅನ್ನೋದು ನನ್ನ ಅಭಿಪ್ರಾಯ ಆಗಿದೆ. ಆದ್ರೆ, ಕೇಂದ್ರದಿಂದ ಉಚ್ಚಾಟನೆ ಆಗಿರೋದ್ರಿಂದ ಏನು ಮಾಡಲಾಗಲ್ಲ, ನಮ್ಮ ವಿಚಾರ ಕೇಂದ್ರಕ್ಕೆ ತಲುಪಿದೆ ಎಂದು ಪ್ರಮೋದ್​ ಮುತಾಲಿಕ್​​ ಹೇಳಿದ್ರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments