Wednesday, April 30, 2025
24 C
Bengaluru
LIVE
ಮನೆ#Exclusive Newsಮಕ್ಕಳ ಕ್ಷೀರ ಭಾಗ್ಯಕ್ಕೂ ಕನ್ನ ಹಾಕಿದ ಶಿಕ್ಷಕ.!

ಮಕ್ಕಳ ಕ್ಷೀರ ಭಾಗ್ಯಕ್ಕೂ ಕನ್ನ ಹಾಕಿದ ಶಿಕ್ಷಕ.!

ಮಕ್ಕಳ ಕ್ಷೀರ ಭಾಗ್ಯಕ್ಕೂ ಕನ್ನ ಹಾಕಿದ ಶಿಕ್ಷಕ, ಈ ಘಟನೆ ಕಲ್ಬುರ್ಗಿ ಸ್ಟೇಷನ್ ಗಾಣಗಾಪುರ ಗ್ರಾಮದ ಶಾಲೆಯಲ್ಲಿ ನಡದಿದ್ದು, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕನ ಖಾಜಪ್ಪ ವಿರುದ್ಧ ಆರೋಪಗಳು ಕೇಳಿಬಂದಿದೆ. ಶಾಲೆಯ ಮುಖ್ಯ ಶಿಕ್ಷಕ ಖಾಜಪ್ಪ ಎಂಬುವವರಿಂದ ಕೃತ್ಯ ಮಾಡುವಾಗ ರೆಡ್​ ಹ್ಯಾಂಡ್​ ಆಗಿ ತಗ್ಲಾಕೊಂಡಿದ್​ದು, 50ಕ್ಕೂ ಹೆಚ್ಚು ಹಾಲಿನ ಪಾಕೆಟ್​ ಸಮೇತ ಸಿಕ್ಕಿಬಿದ್ದಿದ್ದಾರೆ. ಹಾಗೂ ಕಳ್ಳ ಶಿಕ್ಷಕನ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಆಗ್ರಹ ನಡೆಸಿದ್ದಾರೆ…

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments