Tuesday, January 27, 2026
26.9 C
Bengaluru
Google search engine
LIVE
ಮನೆ#Exclusive Newsಬೆಂಗಳೂರ ನಾಗರಿಕಕರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಸಂಪುಟ ಸಭೆ

ಬೆಂಗಳೂರ ನಾಗರಿಕಕರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಸಂಪುಟ ಸಭೆ

ಬೆಂಗಳೂರ ನಾಗರಿಕಕರಿಗೆ ಸಚಿವ ಸಂಪುಟ ಸಭೆ ಗುಡ್ ನ್ಯೂಸ್ ಕೊಟ್ಟಿದೆ. ಆಸ್ತಿ ತೆರಿಗೆ ಪಾವತಿಸಲು ಸಮಯ ವಿಸ್ತರಣೆ ಮಾಡಿ ಆದೇಶಿಸಿರುವ  ಸರ್ಕಾರ, ನವೆಂಬರ್ 30ರವರಗೆ ಆದಾಯ ತೆರಿಗೆ ಪಾವತಿ ಮಾಡಲು ಅವಕಾಸ ಕಲ್ಪಿಸಿಕೊಡಲಾಗಿದೆ.  ಈ ಹಿಂದೆ ಬಿಬಿಎಂಪಿ ಒನ್ ಟೈಮ್ ಪೇಮೆಂಟ್ ಹೊಸ ಯೋಜನೆ ಮಾಡಿ ಆಗಸ್ಟ್ ಕೊನೆಯವರೆಗೂ ಅವಕಶ ಕಲ್ಪಿಸಲಾಗಿತ್ತು.. ಇದೀಗ ಸದ್ಯ ಮತ್ತೆ ಮೂರು ತಿಂಗಳು ಕಾಲ ಅವಕಾಶ ವಿಸ್ಥರಣೆ ಮಾಡಿ ಸರ್ಕಾರ ನಿನ್ನೆ ನಡೆದದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದೆ..

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments