kannadanews

Top News

ಬಾಗಲಕೋಟೆಯಲ್ಲಿ ಹೈಟೆನ್ಷನ್; ನಿಷೇಧಾಜ್ಞೆ ನಡುವೆಯೇ ಕಲ್ಲು ತೂರಾಟ

ಬಾಗಲಕೋಟೆ: ಕಿಲ್ಲಾ ಓಣಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಶಿವಾಜಿ ಜಯಂತಿ ಮೆರವಣಿಗೆಯ ವೇಳೆ…

Read More »
Top News

ಪ್ರವಾಸದ ಜಗಳಕ್ಕೆ ಗೃಹಿಣಿ ಬಲಿ; ಕೊಲೆನಾ? ಆತ್ಮಹತ್ಯೆನಾ?

ಮೈಸೂರು: ಸರಸ್ವತಿಪುರಂನಲ್ಲಿ ಪ್ರವಾಸಕ್ಕೆ ಹೋಗುವ ವಿಚಾರದಲ್ಲಿ ದಂಪತಿಗಳ ನಡುವೆ ನಡೆದ ಸಣ್ಣ ಜಗಳವೊಂದು ಗೃಹಿಣಿಯೊಬ್ಬರ ಸಂಶಯಾಸ್ಪದ ಸಾವಿನಲ್ಲಿ ಅಂತ್ಯವಾಗಿದೆ. ಬೆಂಗಳೂರು ಮೂಲದ 46 ವರ್ಷದ ಸಂಧ್ಯಾ ಮೃತ…

Read More »
ದೇಶ/ವಿದೇಶ

ಭಾರತ್ ಮಂಟಪದಲ್ಲಿ ಹೈಡ್ರಾಮಾ; AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಯುವ ಕಾಂಗ್ರೆಸ್ ಪ್ರತಿಭಟನೆ!

ದೆಹಲಿ:ಭಾರತ್ ಮಂಟಪದಲ್ಲಿ ಆಯೋಜಿಸಲಾದ ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026’ಸಮಾರೋಪದ ದಿನದಂದು ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಅನಿರೀಕ್ಷಿತವಾಗಿ ಪ್ರತಿಭಟನೆ ನಡೆಸಿದರು. ಸಭಾಂಗಣದ ಒಳಗೆ ಪ್ರವೇಶಿಸಿದ ಸುಮಾರು…

Read More »
Top News

ಸಚಿವ ಈಶ್ವರ್ ಖಂಡ್ರೆಗೆ ಅವಾಚ್ಯ ನಿಂದನೆ; ಭಗವಂತ ಖೂಬಾಗೆ ಬಂಧನದ ಎಚ್ಚರಿಕೆ

ಬೀದರ್ : ಭಾಲ್ಕಿ ನಗರ ಪೊಲೀಸ್ ಠಾಣೆಯ ಪೊಲೀಸರು ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಒಂದೇ ದಿನದಲ್ಲಿ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದಾರೆ. ಮೊದಲ…

Read More »
ರಾಜಕೀಯ

ಪುರುಷ ಪ್ರಯಾಣಿಕರಿಗೆ ಗುಡ್ ನ್ಯೂಸ್; ಸದ್ಯಕ್ಕಿಲ್ಲ ಬಸ್ ಟಿಕೆಟ್ ದರ ಏರಿಕೆ

ರಾಜ್ಯದ ಪುರುಷ ಪ್ರಯಾಣಿಕರಿಗೆ ಸಾರಿಗೆ ಇಲಾಖೆಯು ತಾತ್ಕಾಲಿಕ ರಿಲೀಫ್ ನೀಡಿದ್ದು, ಸದ್ಯಕ್ಕೆ ಬಸ್ ಪ್ರಯಾಣ ದರವನ್ನು ಹೆಚ್ಚಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ…

Read More »
Health

ನಕಲಿ ನಂದಿನಿ ತುಪ್ಪಕ್ಕೆ ಇನ್ನು ಚೆಕ್-ಮೇಟ್; ಅಸಲಿತನ ಪತ್ತೆ ಹಚ್ಚಲು ಕೆಎಂಎಫ್ ಹೊಸ ಪ್ಲ್ಯಾನ್!

ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ‘ನಂದಿನಿ’ ಉತ್ಪನ್ನಗಳ ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ನಕಲಿ ಉತ್ಪನ್ನಗಳ ಹಾವಳಿಗೆ ಕಡಿವಾಣ ಹಾಕಲು ಕೆಎಂಎಫ್ ವಿನೂತನ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದೆ. ಇತ್ತೀಚೆಗೆ…

Read More »
Top News

ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ರೈಲಿಗೆ ಕಲ್ಲು ತೂರಾಟ

ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಲಕ್ನೋದಿಂದ ದೆಹಲಿ ಮಾರ್ಗವಾಗಿ…

Read More »
Top News

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಾಮನಗರ ಪ್ರವಾಸ..!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ರಾಮನಗರ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಬನ್ನಿಕುಪ್ಪೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ…

Read More »
Freedom TV

ಬಿಗ್ ಬಾಸ್ ಧನುಷ್-ಸ್ಪಂದನಾ ಕಡೆಯಿಂದ ಗುಡ್ ನ್ಯೂಸ್; ವೈರಲ್ ಆಗ್ತಿದೆ ‘ಜಿನುಗೋ ಮಳೆ’ ಮೋಷನ್ ಪೋಸ್ಟರ್!

ಬಿಗ್ ಬಾಸ್ ಕನ್ನಡ ಸೀಸನ್ 12’ರ ಜನಪ್ರಿಯ ಸ್ಪರ್ಧಿಗಳಾದ ಧನುಷ್ ಹಾಗೂ ಸ್ಪಂದನಾ ಅವರು ಇದೀಗ ಹೊಸ ಪ್ರಾಜೆಕ್ಟ್ ಒಂದನ್ನು ಘೋಷಿಸುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.…

Read More »
ಜಿಲ್ಲೆ

ರಾಜ್ಯದಲ್ಲಿ ರಸ್ತೆ ಅಪಘಾತಗಳ ಭೀಕರತೆ; ಮೈಸೂರು, ಚಿತ್ರದುರ್ಗದಲ್ಲಿ ಮೂವರು ಸಾವು

ಕರ್ನಾಟಕದಾದ್ಯಂತ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಬಲಿಯಾಗಿದ್ದು, ಬೆಂಗಳೂರಿನಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈಸೂರು, ಚಿತ್ರದುರ್ಗ ಮತ್ತು ಬೆಂಗಳೂರು ಉತ್ತರ…

Read More »
ಜಿಲ್ಲೆ

ಸಿಂದಗಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ; ಬಾಣಂತಿ ಮತ್ತು ಶಿಶು ಸಾವು

ವಿಜಯಪುರ: ಸಿಂದಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಗೈರುಹಾಜರಿ ಮತ್ತು ನಿರ್ಲಕ್ಷ್ಯದಿಂದಾಗಿ ಬಾಣಂತಿ ಹಾಗೂ ನವಜಾತ ಶಿಶು ಮೃತಪಟ್ಟಿರುವ ಅತ್ಯಂತ ಕರುಣಾಜನಕ ಘಟನೆ ನಡೆದಿದೆ. ಢವಳಾರ ಗ್ರಾಮದ…

Read More »
ಕ್ರೈಂ ಸ್ಟೋರಿ

ನೀಟ್ ಆಕಾಂಕ್ಷಿ ಮೇಲೆ ಅತ್ಯಾಚಾರ; ಮಗು ಜನಿಸುತ್ತಿದ್ದಂತೆಯೇ ಪರಾರಿಯಾದ ಪತಿ!

ಲಕ್ನೋ: ನೀಟ್ ಪರೀಕ್ಷೆಯ ತರಬೇತಿ ಪಡೆಯುತ್ತಿದ್ದ ಆಕಾಂಕ್ಷಿಯೊಬ್ಬರ ಮೇಲೆ ಮಾದಕ ದ್ರವ್ಯ ನೀಡಿ ಅತ್ಯಾಚಾರವೆಸಗಿ, ಮಗು ಜನಿಸಿದ ಬಳಿಕ ಪತ್ನಿ ಮತ್ತು ಮಗುವನ್ನು ನಡುರಸ್ತೆಯಲ್ಲಿ ಬಿಟ್ಟು ಪರಾರಿಯಾದ…

Read More »
Top News

ಬಾಗಲಕೋಟೆ ಕಲ್ಲು ತೂರಾಟ ಪ್ರಕರಣ; ಎಸ್‌ಪಿ ಸಿದ್ಧಾರ್ಥ್ ಗೋಯಲ್ ಬಿಚ್ಚಿಟ್ಟ ಸ್ಫೋಟಕ ಸತ್ಯ

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಘಟನೆಯು ಪೂರ್ವ…

Read More »
ಸಿನಿಮಾ

ರಶ್ಮಿಕಾ ಮದುವೆ ಬಗ್ಗೆ ಪ್ರಮೋದ್ ಶೆಟ್ಟಿ ಹೇಳಿದ್ದೇನು?

ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿ ಸದ್ಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಾಜಸ್ಥಾನದಲ್ಲಿ ಇವರಿಬ್ಬರ ವಿವಾಹ…

Read More »
ಸಿನಿಮಾ

ರುಕ್ಮಿಣಿ ವಸಂತ್; ಸೌಂದರ್ಯ ಮತ್ತು ಅಭಿನಯದ ಸಂಗಮ

ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಮೃದು ಸ್ವಭಾವದ ‘ಪ್ರಿಯ’ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ರುಕ್ಮಿಣಿ ವಸಂತ್, ಈಗ ಭಾರತೀಯ ಚಿತ್ರರಂಗದ ಹೊಸ ಸೆನ್ಸೇಷನ್ ಆಗಿ…

Read More »
ಸಿನಿಮಾ

ಶಿವಕಾರ್ತಿಕೇಯನ್-ಕಮಲ್ ಹಾಸನ್ ಮತ್ತೆ ಒಂದಾದ್ರು! ‘ಸಿಯೋನ್’ ಮೋಷನ್ ಪೋಸ್ಟರ್ ವೈರಲ್

ಕಾಲಿವುಡ್‌ನ ‘ಪ್ರಿನ್ಸ್’ ಶಿವಕಾರ್ತಿಕೇಯನ್ ಮತ್ತು ‘ಉಳಗನಾಯಗನ್’ ಕಮಲ್ ಹಾಸನ್ ಅವರ ಯಶಸ್ವಿ ಕಾಂಬಿನೇಷನ್‌ನಲ್ಲಿ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಸಿದ್ಧವಾಗುತ್ತಿದ್ದು, ಚಿತ್ರಕ್ಕೆ ‘ಸಿಯೋನ್’ ಎಂದು ಟೈಟಲ್ ಇಡಲಾಗಿದೆ. ಇತ್ತೀಚೆಗೆ…

Read More »
Top News

ಐರ್ಲೆಂಡ್‌ನಲ್ಲಿ ಕರ್ನಾಟಕದ ಕಡಬದ ಯುವಕ ನಿಗೂಢ ಸಾವು!

ಐರ್ಲೆಂಡ್‌ : ಡಬ್ಲಿನ್‌ನಲ್ಲಿ ಕಡಬ ಮೂಲದ ಯುವಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ. ಕೆನಡಾದಲ್ಲಿ ಕನ್ನಡಿಗ ಚಂದನ್ ಕುಮಾರ್ ಅವರ ಹತ್ಯೆಯ ಬೆನ್ನಲ್ಲೇ ಈ ಘಟನೆ…

Read More »
ಕ್ರೈಂ ಸ್ಟೋರಿ

ನಟಿ ಪ್ರತ್ಯುಷಾ ಸಾವು ; 24 ವರ್ಷಗಳ ಬಳಿಕ ಪ್ರಿಯಕರನಿಗೆ 5 ವರ್ಷ ಜೈಲು!

ನಟಿ ಪ್ರತ್ಯುಷಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬರೋಬ್ಬರಿ 24 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಈಗ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ. ಬಾಲಿವುಡ್ ಮತ್ತು…

Read More »
Top News

99ರ ವೃದ್ಧೆಯನ್ನು ಕೊಂದ ದರೋಡೆಕೋರ..!

ಪಂಜಾಬ್‌: ಶತಾಯುಷಿ ಸಂಭ್ರಮಕ್ಕೆ ಕೆಲವೇ ತಿಂಗಳು ಬಾಕಿ ಇರುವಾಗಲೇ 99 ವರ್ಷದ ವೃದ್ಧೆ ಜೋಗಿಂದರ್ ಕೌರ್ ಎಂಬುವವರು ದರೋಡೆಕೋರನ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಪಂಜಾಬ್‌ನ ಚಬ್ಬೇವಾಲ್ ಪ್ರದೇಶದ ಭಾಮ್…

Read More »
Top News

ರಾಜ್ಯದ ಹಿರಿಯ ಅಧಿಕಾರಿಗೆ ಸ್ನೇಹಮಯಿ ಕೃಷ್ಣ ಶಾಕ್! ಶಾಲಿನಿ ರಜನೀಶ್ ವಿರುದ್ಧ ತನಿಖೆ?

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಭ್ರಷ್ಟಾಚಾರದ ಗಂಭೀರ ಆರೋಪಕ್ಕೆ ಗುರಿಯಾಗಿದ್ದು, ಮುಡಾ ಹಗರಣದ ಆರೋಪಿ ಮಾಜಿ ಆಯುಕ್ತ ನಟೇಶ್ ಅವರಿಂದ ಲಂಚ ಪಡೆದು…

Read More »
ವೈರಲ್ ನ್ಯೂಸ್

ಶಿವನ ಅವತಾರದಲ್ಲಿ ಕಿಶನ್ ಬಿಳಗಲಿ;ಡ್ಯಾನ್ಸ್ ನೋಡಿ ಫ್ಯಾನ್ಸ್ ಫಿದಾ

ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ‘ಲಕ್ಷ್ಮಿ ನಿವಾಸ’ ಧಾರವಾಹಿಯ ನಟಿ ದಿಶಾ ಮದನ್ ಅವರ ಶಿವರಾತ್ರಿ ವಿಶೇಷ ಡ್ಯಾನ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.…

Read More »
Top News

ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಅಂತ್ಯ! ಮಾರ್ಚ್ 2 ಡೆಡ್‌ಲೈನ್

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ನೌಕರರು, ಸರ್ಕಾರದೊಂದಿಗಿನ ಮಾತುಕತೆಯ ನಂತರ ತಮ್ಮ ಮುಷ್ಕರವನ್ನು ತಾತ್ಕಾಲಿಕವಾಗಿ…

Read More »
ರಾಜಕೀಯ

ಕಾಮಾಕ್ಯ ದೇವಿಯ ಮೊರೆ ಹೋದ ಡಿಕೆಶಿ-ಪ್ರಿಯಾಂಕಾ! ಅಧಿಕಾರಕ್ಕಾಗಿ ತಾಂತ್ರಿಕ ಪೂಜೆ?

ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಅಸ್ಸಾಂನ ಶಕ್ತಿಪೀಠ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿರುವುದು ಈಗ ದೇಶಾದ್ಯಂತ ಭಾರಿ ರಾಜಕೀಯ…

Read More »
ಸಿನಿಮಾ

ಬಸ್ ಡ್ರೈವರ್ ಆದ ಶೈನ್ ಶೆಟ್ಟಿ! ‘ಶಂಕರಾಭರಣ’ ಸಿನಿಮಾದ ಬಿಗ್ ಅಪ್‌ಡೇಟ್!

ಬಿಗ್ ಬಾಸ್ ಕನ್ನಡ ಸೀಸನ್ 7ರ ವಿಜೇತ ಶೈನ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಶಂಕರಾಭರಣ’ದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಗಾಂಧಿನಗರದಲ್ಲಿ ಹೊಸ ಸಂಚಲನ ಮೂಡಿಸಿದೆ.…

Read More »
Top News

ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಬಂದ ಮಹಿಳೆ ಈಗ ಕೋಮಾದಲ್ಲಿ!

ಕಲಬುರಗಿ: ವೈದ್ಯಕೀಯ ಲೋಕವನ್ನೇ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದ್ದು, ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಬಂದ ನಾಜಿಯಾ ಬೇಗಂ ಎಂಬ ಮಹಿಳೆ ಅರಿವಳಿಕೆ ನೀಡಿದ ಬಳಿಕ ಕೋಮಾಗೆ ಜಾರಿದ್ದಾರೆ.…

Read More »
Top News

ಸಚಿವ ಸ್ಥಾನಕ್ಕೆ ಎಸ್.ಎಸ್. ಮಲ್ಲಿಕಾರ್ಜುನ್ ಗುಡ್‌ಬೈ? ಸಿಎಂಗೆ ಬರೆದ ಪತ್ರದಲ್ಲಿ ಏನಿದೆ?

ರಾಜಕೀಯದಲ್ಲಿ ಸಚಿವ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಯುವ ಈ ಕಾಲದಲ್ಲಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸ್ವತಃ ತಮಗೆ ಸಚಿವ ಸ್ಥಾನದಿಂದ ಮುಕ್ತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ…

Read More »
ದೇಶ/ವಿದೇಶ

ಕರಾಚಿಯಲ್ಲಿ ಭೀಕರ ಸ್ಫೋಟ; ರಂಜಾನ್ ದಿನವೇ 16 ಮಂದಿ ಬಲಿ!

ಪಾಕಿಸ್ತಾನ: ಕರಾಚಿಯಲ್ಲಿ ರಂಜಾನ್ ಹಬ್ಬದ ಮೊದಲ ದಿನವೇ ಭಾರಿ ದುರಂತವೊಂದು ಸಂಭವಿಸಿದ್ದು, ವಸತಿ ಕಟ್ಟಡವೊಂದರಲ್ಲಿ ಅನಿಲ ಸೋರಿಕೆಯಿಂದಾದ ಪ್ರಬಲ ಸ್ಫೋಟಕ್ಕೆ ಒಂಬತ್ತು ಮಕ್ಕಳು ಸೇರಿದಂತೆ ಒಟ್ಟು 16…

Read More »
Top News

3 ವರ್ಷದ ಮಗುವಿನ ಮೇಲೆ ತಂದೆಯ ಸ್ನೇಹಿತನಿಂದಲೇ ದೌರ್ಜನ್ಯ!

ಆಂಧ್ರಪ್ರದೇಶ: ವಿಶಾಖಪಟ್ಟಣದಲ್ಲಿ ಮಾನವೀಯತೆಯೇ ತಲೆತಗ್ಗಿಸುವಂತಹ ಹೀನ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಮೂರು ವರ್ಷದ ಹಸುಗೂಸಿನ ಮೇಲೆ ತಂದೆಯ ಸ್ನೇಹಿತನೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತಂದೆಯನ್ನು ಭೇಟಿಯಾಗುವ ನೆಪದಲ್ಲಿ…

Read More »
Top News

ರೈತರನ್ನು ಮದುವೆಯಾದ್ರೆ ಸಿಗುತ್ತೆ ವಿಶೇಷ ಭತ್ಯೆ! ಶಾಸಕರ ಪತ್ರ ವೈರಲ್!

ಇತ್ತೀಚಿನ ದಿನಗಳಲ್ಲಿ ಕೃಷಿ ನಂಬಿಕೊಂಡಿರುವ ಗ್ರಾಮೀಣ ಭಾಗದ ಯುವಕರಿಗೆ ವಧುಗಳ ಕೊರತೆ ತೀವ್ರವಾಗುತ್ತಿದ್ದು, ಈ ಗಂಭೀರ ಸಮಸ್ಯೆಯನ್ನು ನಿವಾರಿಸಲು ಕುಣಿಗಲ್ ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರು…

Read More »
ವೈರಲ್ ನ್ಯೂಸ್

ನಂದಿನಿ ಉತ್ಪನ್ನಗಳ ಬಗ್ಗೆ ಸುಳ್ಳು ಸುದ್ದಿ; ಕೆಎಂಎಫ್ ಖಡಕ್ ವಾರ್ನಿಂಗ್!

ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಕೆಎಂಎಫ್ , ನಂದಿನಿ ಉತ್ಪನ್ನಗಳ ಬಗ್ಗೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕ್ಯಾನ್ಸರ್ ವದಂತಿಯು ಕೇವಲ ಒಂದು ಆಧಾರರಹಿತ ಸುಳ್ಳು…

Read More »
Top News

ಪವಿತ್ರ ರಂಜಾನ್ ಮಾಸ ಆರಂಭ; ಭಾರತದಲ್ಲಿ ಇಂದಿನಿಂದ ಉಪವಾಸ ವ್ರತ

ಪವಿತ್ರ ರಂಜಾನ್ ಮಾಸದ ಆಚರಣೆಯು ಸೌದಿ ಅರೇಬಿಯಾದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಆರಂಭವಾಗಿದೆ. ಇಸ್ಲಾಂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವ ಈ ಮಾಸವು ಫೆಬ್ರವರಿ 17 ರಂದು ಚಂದ್ರ…

Read More »
Top News

ಮೆಜೆಸ್ಟಿಕ್-2; ಮಾರ್ಚ್‌ನಲ್ಲಿ ಬೆಳ್ಳಿಪರದೆಯ ಮೇಲೆ ‘ಮೆಜೆಸ್ಟಿಕ್-2’ ಹವಾ

ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಸುಮಾರು 25 ವರ್ಷಗಳ ಹಿಂದೆ ಸಂಚಲನ ಮೂಡಿಸಿದ್ದ ‘ಮೆಜೆಸ್ಟಿಕ್’ ಚಿತ್ರದ ಹೆಸರಿನಲ್ಲೇ ಈಗ ‘ಮೆಜೆಸ್ಟಿಕ್-2’ ಸಿದ್ಧವಾಗಿದ್ದು, ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ…

Read More »
Top News

ಬಿಜೆಪಿ-ಜೆಡಿಎಸ್ ದೋಸ್ತಿ ಗಟ್ಟಿಯಾಗಿಸಲು ಸಮನ್ವಯ ಸಭೆ; ಮೈತ್ರಿ ಗೊಂದಲಕ್ಕೆ ಶೀಘ್ರವೇ ಮುಕ್ತಿ

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಹತ್ವದ ಸಮನ್ವಯ ಸಭೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಮೈತ್ರಿ ವಿಚಾರದಲ್ಲಿ ಉಂಟಾಗಿರುವ ಸಣ್ಣಪುಟ್ಟ…

Read More »
Top News

ಆರ್‌ಕಾಂ ವಂಚನೆ ಪ್ರಕರಣ; ಅನುಮತಿ ಇಲ್ಲದೆ ವಿದೇಶಕ್ಕೆ ಹೋಗಲ್ಲ ಎಂದ ಅನಿಲ್ ಅಂಬಾನಿ

ಉದ್ಯಮಿ ಅನಿಲ್ ಅಂಬಾನಿ ರಿಲಯನ್ಸ್ ಕಮ್ಯುನಿಕೇಷನ್ಸ್ ಸಮೂಹದ ಸಾಲದ ಅಕ್ರಮ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಪ್ರಮುಖ ಮುಚ್ಚಳಿಕೆ ಸಲ್ಲಿಸಿದ್ದಾರೆ. ತಾನು ನ್ಯಾಯಾಲಯದ ಪೂರ್ವಾನುಮತಿ…

Read More »
Top News

ಇಂಡಿಯಾ ಎಐ ಶೃಂಗಸಭೆ 2026; ಎಐ ಜವಾಬ್ದಾರಿಯುತ ಬಳಕೆಯಲ್ಲಿ ಭಾರತಕ್ಕೆ ಗಿನ್ನಿಸ್ ರೆಕಾರ್ಡ್

ದೆಹಲಿ: ‘ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026’ ರಲ್ಲಿ ಕರ್ನಾಟಕವು ಕೃತಕ ಬುದ್ಧಿಮತ್ತೆ ಮತ್ತು ಡೀಪ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ತನ್ನ ಜಾಗತಿಕ ನಾಯಕತ್ವವನ್ನು ಪ್ರದರ್ಶಿಸಿದೆ. ರಾಜ್ಯದ ಐಟಿ…

Read More »
ಕ್ರೈಂ ಸ್ಟೋರಿ

ಸಾಲ ತೀರಿಸಲು ಪಕ್ಕದ ಮನೆಯ ವೃದ್ಧೆಯ ಹತ್ಯೆ; 6 ಗಂಟೆಯಲ್ಲೇ ಹಂತಕನ ಸೆರೆ

ಬೆಂಗಳೂರು: ನೆಲಮಂಗಲದಲ್ಲಿ ನಡೆದಿದ್ದ ವೃದ್ಧೆಯ ಭೀಕರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕೃತ್ಯ ಎಸಗಿದ ಆರು ಗಂಟೆಯಲ್ಲೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೆಲಮಂಗಲ ನಗರದ ಪೇಟೆ ಬೀದಿಯಲ್ಲಿ…

Read More »
Top News

ಬೆಂಗಳೂರು ಚಲೋ ಎಫೆಕ್ಟ್; ಬಸ್ ಸಂಚಾರವಿದ್ದರೂ ನಿಲ್ದಾಣಗಳಲ್ಲಿ ಪ್ರಯಾಣಿಕರಿಲ್ಲ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರಿಗೆ ನೌಕರರ ‘ಬೆಂಗಳೂರು ಚಲೋ’ ಮುಷ್ಕರದ ಬಿಸಿ ತಟ್ಟಿದ್ದು, ಬಸ್ ಸಂಚಾರ ಸುಗಮವಾಗಿದ್ದರೂ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ…

Read More »
ಜಿಲ್ಲೆ

ಪಿಲಿಕುಳ ಮೃಗಾಲಯದಲ್ಲಿ ‘ಕಾಳಿಂಗ’ ಹಗರಣ; 2 ಕೋಟಿ ಅನುದಾನ ಲೂಟಿ ಆರೋಪ’

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಾಳಿಂಗ ಸರ್ಪಗಳ ಸಂತಾನಾಭಿವೃದ್ಧಿ ಮತ್ತು ನಿರ್ವಹಣೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಳೆದ ಕೆಲವು…

Read More »
ಸಿನಿಮಾ

ಟಾಕ್ಸಿಕ್’ ಹವಾ ಶುರು; ನಾಳೆ ಬೆಳಿಗ್ಗೆ ಯಶ್ ಅಭಿಮಾನಿಗಳಿಗೆ ಬಿಗ್ ಸರ್​​ಪ್ರೈಸ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ ಈ ಚಿತ್ರದ ಹೊಸ ಟೀಸರ್ ಫೆಬ್ರವರಿ 20ರಂದು…

Read More »
Top News

ಗೂಗಲ್-ಓಪನ್‌ಎಐಗೆ ಸವಾಲು ಹಾಕಿದ ಬೆಂಗಳೂರಿನ ‘ಸರ್ವಂ AI..!

ಬೆಂಗಳೂರು: ‘ಸರ್ವಂ AI’ ಸಂಸ್ಥೆಯು ಜಾಗತಿಕ ತಂತ್ರಜ್ಞಾನ ಲೋಕದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದೆ. ಅಮೆರಿಕ ಮತ್ತು ಚೀನಾದಂತಹ ರಾಷ್ಟ್ರಗಳ ಪ್ರಾಬಲ್ಯವಿರುವ ಕೃತಕ ಬುದ್ಧಿಮತ್ತೆ (AI)…

Read More »
ದೇಶ/ವಿದೇಶ

ಹನುಮಂತನ ಪ್ರತಿಮೆ ಕಂಡು ಕೆರಳಿದ ಅಮೆರಿಕದ ನಾಯಕ; ವಿವಾದಾತ್ಮಕ ಪೋಸ್ಟ್

ಅಮೇರಿಕಾ: ಟೆಕ್ಸಾಸ್ ರಾಜ್ಯದ ಶುಗರ್ ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ 90 ಅಡಿ ಎತ್ತರದ ‘ಸ್ಟ್ಯಾಚ್ಯೂ ಆಫ್ ಯೂನಿಯನ್’ ಹನುಮಂತನ ಪ್ರತಿಮೆಯ ಕುರಿತು ರಿಪಬ್ಲಿಕನ್ ನಾಯಕ…

Read More »
ಕ್ರೈಂ ಸ್ಟೋರಿ

ತಾಯಿಯ ಸಾವಿಗೆ ಸೇಡು; ಗರ್ಭಿಣಿ ಟೆಕ್ಕಿಯನ್ನು ಚಾಕುವಿನಿಂದ ಇರಿದು ಕೊಂದ ಮಾಜಿ ಪತಿ

ಹೈದರಾಬಾದ್‌: ತಾಯಿಯ ಸಾವಿಗೆ ಮಾಜಿ ಪತ್ನಿಯೇ ಕಾರಣ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಆಕೆಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಮೃತ ಮಹಿಳೆ ಮೂರು ತಿಂಗಳ…

Read More »
ಜಿಲ್ಲೆ

ಅಂಕೋಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ; 24 ಮಂದಿಗೆ ಗಾಯ

ಉತ್ತರ ಕನ್ನಡ: ಅಂಕೋಲ ತಾಲೂಕಿನ ಸುಂಕಸಾಳ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಎರಡು ಖಾಸಗಿ ಬಸ್ಸುಗಳು ಹಾಗೂ ಲಾರಿಯ ನಡುವೆ…

Read More »
Top News

ರಾಜನಹಳ್ಳಿ ವಾಲ್ಮೀಕಿ ಪ್ರಸನ್ನಾನಂದ ಪುರಿ ಶ್ರೀಗಳಿಗೆ ಲಘು ಹೃದಯಾಘಾತ

ರಾಯಚೂರು : ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರುಗಳಾದ ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿಯವರು ರಾಯಚೂರು ಜಿಲ್ಲಾ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದು ಹೆಚ್ಚಿನ…

Read More »
ಕ್ರೈಂ ಸ್ಟೋರಿ

ಪ್ರೇಮ ವಿವಾಹಕ್ಕೆ ಅಣ್ಣನೇ ವಿಲನ್;ತಂಗಿಯ ಮೇಲೆ ಕೊಡಲಿಯಿಂದ ಭೀಕರ ಹಲ್ಲೆ!

ಕೊಪ್ಪಳ: ಹಂದ್ರಾಳ ಗ್ರಾಮದಲ್ಲಿ ಪ್ರೀತಿಯ ಹೆಸರಿನಲ್ಲಿ ನಡೆದ ಘೋರ ಘಟನೆಯೊಂದು ಮನುಕುಲವನ್ನೇ ಬೆಚ್ಚಿಬೀಳಿಸಿದೆ. ಪ್ರೀತಿಸಿ ಮದುವೆಯಾದ ಕಾರಣಕ್ಕೆ ಒಡಹುಟ್ಟಿದ ಅಣ್ಣನೇ ತಂಗಿಯ ಪಾಲಿಗೆ ಮೃತ್ಯುವಿನಂತೆರಗಿ ಬಂದಿದ್ದಾನೆ. ಮನೆಯವರ…

Read More »
Top News

ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ; ಯುಗಾದಿ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜ್ಯ ರಾಜಕಾರಣದ ಬಗ್ಗೆ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಶಿವರಾತ್ರಿ ಹಬ್ಬದ…

Read More »
Top News

ಕರ್ತವ್ಯದ ವೇಳೆ ಮೃತಪಟ್ಟ ಬೆಸ್ಕಾಂ ಸಿಬ್ಬಂದಿ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ

ಕರ್ತವ್ಯದ ವೇಳೆ ಮಡಿದ ಬೆಸ್ಕಾಂನ ಮೂವರು ಸಿಬ್ಬಂದಿಯ ಕುಟುಂಬಸ್ಥರಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಲಾ ಒಂದು ಕೋಟಿ ರೂಪಾಯಿಗಳ ಪರಿಹಾರದ ಚೆಕ್ ವಿತರಿಸುವ ಮೂಲಕ…

Read More »
Top News

ಸಾರಿಗೆ ನೌಕರರ ಪಟ್ಟು;ಸಂಜೆ 4 ಗಂಟೆಯೊಳಗೆ ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಮುಷ್ಕರ

ಬೆಂಗಳೂರು: ಸಾರಿಗೆ ನೌಕರರು ಮತ್ತು ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನೌಕರರು ನಡೆಸುತ್ತಿರುವ ಹೋರಾಟ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಸರ್ಕಾರವು…

Read More »
Top News

ಧೈರ್ಯವಿದ್ರೆ ನನ್ನ ಮನೆ ಮುಂದೆ ಕಸ ಸುರಿಯಿರಿ; ಡಿಕೆಶಿಗೆ ಧೀರಜ್ ಮುನಿರಾಜು ಸವಾಲು!

ದೊಡ್ಡಬಳ್ಳಾಪುರ: ಬಿಜೆಪಿ ಶಾಸಕ ಧೀರಜ್ ಮುನಿರಾಜು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸರ್ಕಾರದ ದಬ್ಬಾಳಿಕೆಗೆ ನಾವು ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆ…

Read More »
ಕ್ರೈಂ ಸ್ಟೋರಿ

ಪತ್ನಿಯ ಕೊಂದೂ 24 ದಿನ ನಾಪತ್ತೆ ನಾಟಕ; ಮನೆಯ ಆವರಣದಲ್ಲೇ ಹೂತಿದ್ದ ಶವ ಪತ್ತೆ!

ವಿಜಯಪುರ: ದೇವರಹಿಪ್ಪರಗಿಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿ, ಶವವನ್ನು ಮನೆಯ ಆವರಣದಲ್ಲೇ ಹೂತುಹಾಕಿ ನಾಪತ್ತೆ ನಾಟಕವಾಡಿದ್ದ ಭಯಾನಕ ಪ್ರಕರಣವೊಂದು 24 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಸಾಲದ…

Read More »
ಸಿನಿಮಾ

ಲವ್ ಮಾಕ್ಟೇಲ್ 3’ ‘ಒಬ್ಬಂಟಿಯಾದೆ ನಾ’ ಹಾಡು; ಏಪ್ರಿಲ್ 10ಕ್ಕೆ ಆದಿ ಕಹಾನಿ ರಿಲೀಸ್!

ಸ್ಯಾಂಡಲ್‌ವುಡ್‌ನ ಯಶಸ್ವಿ ಸಿನಿಮಾ ಸರಣಿಗಳಲ್ಲಿ ಒಂದಾದ ‘ಲವ್ ಮಾಕ್ಟೇಲ್’ ಈಗ ಮೂರನೇ ಭಾಗದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ‘ಲವ್ ಮಾಕ್ಟೇಲ್ 3’ ಸಿನಿಮಾದ ಬಹುನಿರೀಕ್ಷಿತ ‘ಒಬ್ಬಂಟಿಯಾದೆ…

Read More »
ಜಿಲ್ಲೆ

ಮುಂಡರಗಿಯಲ್ಲಿ ವಾಮಾಚಾರದ ಭೀತಿ; ವಿಲಕ್ಷಣ ವಸ್ತುಗಳು ಕಂಡು ಜನ ದಿಗಿಲು!

ಗದಗ: ಮುಂಡರಗಿ ಪಟ್ಟಣದ ಹುಡ್ಕೋ ಕಾಲೋನಿಯ ಬಸ್ ನಿಲ್ದಾಣದಲ್ಲಿ ವಾಮಾಚಾರದ ಕುರುಹುಗಳು ಪತ್ತೆಯಾಗಿದ್ದು, ಸ್ಥಳೀಯ ಜನರಲ್ಲಿ ತೀವ್ರ ಭೀತಿ ಮತ್ತು ಆತಂಕ ಸೃಷ್ಟಿಸಿದೆ. ನಕ್ಷತ್ರದ ಆಕಾರದ ರೇಖಾಚಿತ್ರದ…

Read More »
Top News

ನಮ್ಮ ಮೆಟ್ರೋದಲ್ಲಿ ಮದ್ಯ ಸಾಗಿಸಲು ಗ್ರೀನ್ ಸಿಗ್ನಲ್? ಬಿಎಂಆರ್​​ಸಿಎಲ್ ಸಿದ್ಧತೆ!

ಬೆಂಗಳೂರು: ಮದ್ಯಪ್ರಿಯರಿಗೆ ಬಿಎಂಆರ್​​ಸಿಎಲ್ ಶೀಘ್ರದಲ್ಲೇ ಸಿಹಿಸುದ್ದಿ ನೀಡುವ ಸಾಧ್ಯತೆಯಿದ್ದು, ನಮ್ಮ ಮೆಟ್ರೋ ರೈಲುಗಳಲ್ಲಿ ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಸಾಗಿಸಲು ಅನುಮತಿ ನೀಡುವ ಕುರಿತು ಗಂಭೀರ ಚಿಂತನೆ…

Read More »
ಕ್ರೈಂ ಸ್ಟೋರಿ

ಇಸ್ರೋ ನಿವೃತ್ತ ನೌಕರನಿಂದ ಪತ್ನಿಯ ಹತ್ಯೆ; ಆಕೆಯನ್ನು ಯಾರು ನೋಡಿಕೊಳ್ಳುತ್ತಾರೆ?’ಎಂದ ಆರೋಪಿ

ಬೆಂಗಳೂರು : ಆವಲಹಳ್ಳಿಯ ವಿರ್ಟುಸೊ ಅಪಾರ್ಟ್‌ಮೆಂಟ್‌ನಲ್ಲಿ ಇಸ್ರೋ ಸಂಸ್ಥೆಯ ನಿವೃತ್ತ ನೌಕರರೊಬ್ಬರು ತಮ್ಮ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಆರೋಪಿ ನಾಗಲೇಶ್ವರ ರಾವ್…

Read More »
Freedom TV

ಹೈಕಮಾಂಡ್ ಮೌನದ ವಿರುದ್ಧ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಆಕ್ರೋಶ

ಮಂಡ್ಯ: ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅವರು ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಕುರಿತು ಕೇಳಿಬರುತ್ತಿರುವ ಗೊಂದಲದ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಬೂದನೂರಿನಲ್ಲಿ ಮಾಧ್ಯಮಗಳೊಂದಿಗೆ…

Read More »
Top News

ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧಕ್ಕೆ ಬಿ.ವೈ. ವಿಜಯೇಂದ್ರ ಕೆಂಡ!

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇದು ಪ್ರಜಾಪ್ರಭುತ್ವ…

Read More »
Top News

ಕ್ಯಾಬ್‌ನಲ್ಲಿ ಮಗುವನ್ನು ಮರೆತು ಹೋದ ಪೋಷಕರು; ಪೊಲೀಸರ ಮಿಂಚಿನ ಕಾರ್ಯಾಚರಣೆ

ಬೆಂಗಳೂರು: ಹೆನ್ನೂರು ವ್ಯಾಪ್ತಿಯಲ್ಲಿ ಪೋಷಕರ ನಿರ್ಲಕ್ಷ್ಯದಿಂದ ನಡೆದಿದ್ದ ದೊಡ್ಡ ಅನಾಹುತವೊಂದು ಪೊಲೀಸರ ಚಾಣಾಕ್ಷತನದಿಂದ ತಪ್ಪಿದೆ. ಇಸ್ಕಾನ್ ದೇವಸ್ಥಾನಕ್ಕೆ ಕುಟುಂಬದವರೊಂದಿಗೆ ತೆರಳಿದ್ದ 4 ವರ್ಷದ ಬಾಲಕ ಜಿಯಾನ್ ಚುಂಗಿ,…

Read More »
ಕ್ರೈಂ ಸ್ಟೋರಿ

ಅನುಮಾನದ ರೋಗಕ್ಕೆ ಮಲಗಿದ್ದ ಪತ್ನಿಯ ಕುತ್ತಿಗೆ ಸೀಳಿದ ಕ್ರೂರಿ ಪತಿ!

ಬೆಂಗಳೂರು: ಗೋವಿಂದರಾಜನಗರದಲ್ಲಿ ನಂಬಲಸಾಧ್ಯವಾದ ಭೀಕರ ಘಟನೆಯೊಂದು ನಡೆದಿದ್ದು, ದಶಕಗಳ ಕಾಲ ಜೊತೆಯಾಗಿ ಬಾಳಿದ್ದ ದಾಂಪತ್ಯ ರಕ್ತಸಿಕ್ತವಾಗಿ ಅಂತ್ಯಗೊಂಡಿದೆ. ಕೇವಲ ಅನುಮಾನದ ಕಾರಣಕ್ಕೆ ಪತಿ ಕುಮಾರ್ ತನ್ನ 50…

Read More »
ದೇಶ/ವಿದೇಶ

10 ರಾಜ್ಯಗಳ 37 ಸ್ಥಾನಗಳಿಗೆ ಚುನಾವಣೆ!

ದೇಶದ 10 ರಾಜ್ಯಗಳ ಒಟ್ಟು 37 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದೆ. ಏಪ್ರಿಲ್ 2026ರಲ್ಲಿ ಹಾಲಿ 37 ಸದಸ್ಯರ…

Read More »
ದೇಶ/ವಿದೇಶ

ಭಾರತ್ ಮಂಟಪಂನಲ್ಲಿ ಎಐ ಕ್ರಾಂತಿ;ಎಐ ಲೋಕದಲ್ಲಿ ‘ಭಾರತ್ ಜೆನ್’ ಅಧಿಪತ್ಯ

ದೆಹಲಿ : ಭಾರತ್ ಮಂಟಪಂನಲ್ಲಿ ಫೆಬ್ರುವರಿ 16ರಿಂದ 20ರವರೆಗೆ ಆಯೋಜಿಸಲಾಗಿರುವ ಎಐ ಇಂಪ್ಯಾಕ್ಟ್ ಸಮಿಟ್ ಭಾರತದ ಭವಿಷ್ಯದ ತಾಂತ್ರಿಕ ದಿಕ್ಕನ್ನು ಜಗತ್ತಿಗೆ ತೋರಿಸುತ್ತಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ನೂರಾರು…

Read More »
ದೇಶ/ವಿದೇಶ

2 ವರ್ಷಗಳಲ್ಲಿ 8 ಮರಿಗಳಿಗೆ ಜನ್ಮ ನೀಡಿದ ‘ಸೂಪರ್ ಮಾಮ್’ ಗಾಮಿನಿ!

ಭಾರತದ ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿತವಾಗಿದ್ದು, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ಸಂತತಿ ಗಣನೀಯವಾಗಿ ಏರಿಕೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಆಮದು ಮಾಡಿಕೊಳ್ಳಲಾಗಿದ್ದ ‘ಗಾಮಿನಿ’…

Read More »
ಸಿನಿಮಾ

ಡಾನ್ 3′ ಸೆಟ್‌ನಲ್ಲಿ ಫೈಟ್; ಸಂಧಾನಕ್ಕೆ ಇಳಿದ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್!

ಬಾಲಿವುಡ್‌ನ ಮೋಸ್ಟ್ ಅವೈಟೆಡ್ ಸಿನಿಮಾ ‘ಡಾನ್ 3’ ಘೋಷಣೆಯಾದಾಗಿನಿಂದಲೂ ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಲೇ ಇದೆ. ಈ ಬಾರಿ ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ನಾಯಕ ನಟ ರಣವೀರ್…

Read More »
ಜಿಲ್ಲೆ

ಖಾಸಗಿ ಬಸ್‌ನಲ್ಲಿ ಅಗ್ನಿ ಅವಘಡ; ಬೆಂಕಿಯ ಜ್ವಾಲೆಗೆ ದಂಗಾದ ಚಂದ್ರಾಲೇಔಟ್ ಜನತೆ

ಬೆಂಗಳೂರು: ಚಂದ್ರಾಲೇಔಟ್‌ನ ಬಿಎಂಟಿಸಿ ಡಿಪೋ ಬಳಿ ಬೆಳ್ಳಂಬೆಳಿಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ನಿಲ್ಲಿಸಿದ್ದ ಖಾಸಗಿ ಬಸ್‌ವೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಬಸ್ ಸಂಪೂರ್ಣವಾಗಿ…

Read More »
ಜಿಲ್ಲೆ

ಸಾಲಗಾರರಿಂದ ತಪ್ಪಿಸಿಕೊಳ್ಳಲು ಮುಖಕ್ಕೆ ಆ್ಯಸಿಡ್ ಹಾಕಿಕೊಂಡು ಹೈ ಡ್ರಾಮಾ

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಸಿನಿಮೀಯ ಶೈಲಿಯ ದರೋಡೆ ಪ್ರಕರಣವೊಂದು ಭೇದಿಸಲಾಗಿದ್ದು, ಸತ್ಯ ತಿಳಿಯುತ್ತಿದ್ದಂತೆ ಸ್ವತಃ ಪೊಲೀಸರೇ ದಂಗಾಗಿದ್ದಾರೆ. ಸಾಲಗಾರರು ಹಾಗೂ ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು…

Read More »
ಕ್ರೈಂ ಸ್ಟೋರಿ

ಶೀಲ ಶಂಕಿಸಿ ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಗಂಡ!

ಬೆಂಗಳೂರು: ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಪತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ. 55 ವರ್ಷದ ದೇವಿಕಾ ಕೊಲೆಯಾದ…

Read More »
ರಾಜಕೀಯ

ಆಸ್ಟ್ರೇಲಿಯಾಕ್ಕೆ ಹಾರಿದ ಕಾಂಗ್ರೆಸ್ ಶಾಸಕ!

ರಾಜ್ಯ ಬಜೆಟ್ ಅಧಿವೇಶನದ ನಡುವೆಯೇ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಅವರು ವಿದೇಶ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸುವ ಮುನ್ನ…

Read More »
ವೈರಲ್ ನ್ಯೂಸ್

ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ!

ಚಿನ್ನ ಮತ್ತು ಬೆಳ್ಳಿಯ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಹಾಗೂ ಗ್ರಾಹಕರಿಗೆ ಸಮಾಧಾನಕರ ಸುದ್ದಿ ಹೊರಬಿದ್ದಿದ್ದು, ಬೆಲೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಆಭರಣ ಪ್ರಿಯರಿಗೆ ವರದಾನವೆಂಬಂತೆ ಪ್ರತಿ ಗ್ರಾಂ ಚಿನ್ನದ…

Read More »
ವೈರಲ್ ನ್ಯೂಸ್

ಜವಾಬ್ದಾರಿ ನಡುವೆ ಕನಸಿನ ಪಯಣ; ಬಸ್ಸಿನಲ್ಲೇ ಓದುತ್ತಿರುವ ಮಹಿಳಾ ಕಂಡಕ್ಟರ್

ಮನಸ್ಸಿದ್ದರೆ ಮಾರ್ಗ ಮತ್ತು ಕಠಿಣ ಪರಿಶ್ರಮಕ್ಕೆ ಯಾವುದೂ ಅಡ್ಡಿಯಲ್ಲ ಎಂಬುದಕ್ಕೆ ಈ ಮಹಿಳಾ ಬಸ್ ಕಂಡಕ್ಟರ್‌ ಅವರ ಕಥೆ ಅತ್ಯುತ್ತಮ ಉದಾಹರಣೆಯಾಗಿದೆ. ಜೀವನದ ಜವಾಬ್ದಾರಿಗಳ ನಡುವೆಯೂ ತಮ್ಮ…

Read More »
ದೇಶ/ವಿದೇಶ

ಪಾಕಿಸ್ತಾನಕ್ಕೆ ಹರಿಯುವ ರಾವಿ ನದಿ ನೀರಿಗೆ ಬ್ರೇಕ್..?

ನವದೆಹಲಿ: ರಾವಿ ನದಿಯಿಂದ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಹೆಚ್ಚುವರಿ ನೀರನ್ನು ತಡೆಹಿಡಿಯಲು ಭಾರತ ಮಹತ್ವದ ಹೆಜ್ಜೆ ಇರಿಸಿದೆ. ಪಂಜಾಬ್ ಮತ್ತು ಜಮ್ಮು-ಕಾಶ್ಮೀರ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಶಹಪುರ್ ಕಂಡಿ ಅಣೆಕಟ್ಟು…

Read More »
ಕ್ರೈಂ ಸ್ಟೋರಿ

ಆಸ್ತಿ ಕಲಹಕ್ಕೆ ಭೀಕರ ಹತ್ಯೆ; ಕೊಲೆ ಮಾಡಿ ಶವ ಸುಟ್ಟ ಸಂಬಂಧಿಕರು!

ಹಾಸನ: ಆಲೂರು ತಾಲ್ಲೂಕಿನಲ್ಲಿ ಆಸ್ತಿ ಹಂಚಿಕೆಯ ಹಳೆಯ ದ್ವೇಷಕ್ಕೆ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ವೀರಪ್ಪ (58) ಅವರು ಹಾಸನ ಡಿಪೋದಲ್ಲಿ ಚಾಲಕರಾಗಿದ್ದು,…

Read More »
Top News

ನೌಕಾಪಡೆಯ ಮಾಹಿತಿ ಸೋರಿಕೆ ; ಉಡುಪಿಯಲ್ಲಿ ಮತ್ತೊಬ್ಬ ಆರೋಪಿಯ ಬಂಧನ

ಉಡುಪಿ : ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಅತ್ಯಂತ ಗೌಪ್ಯ ಹಾಗೂ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪದ ಮೇಲೆ ಉಡುಪಿ ಪೊಲೀಸರು ಪಶ್ಚಿಮ ಬಂಗಾಳ ಮೂಲದ…

Read More »
Top News

ರೀಲ್ಸ್‌ಗಾಗಿ ಚಲಿಸುವ ಬಸ್ಸಿನ ಬಾಗಿಲು ತೆರೆದ ಯುವಕ

ದೆಹಲಿ: ರೀಲ್ಸ್‌ ಹುಚ್ಚಿಗಾಗಿ ಚಲಿಸುವ ಬಸ್ಸಿನ ಬಾಗಿಲು ತೆರೆದು ಹುಚ್ಚಾಟ ಮೆರೆದಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಖಜುರಿ ಖಾಸ್ ನಿವಾಸಿಯಾದ ತುಷಾರ್ ಪುನಿಯಾ ಎಂಬಾತನೇ ಈ ಕೃತ್ಯ…

Read More »
Top News

ಕರ್ನಾಟಕ ಸಾರಿಗೆ ನೌಕರರ ‘ಬೆಂಗಳೂರು ಚಲೋ’; ಬಸ್ ಸಂಚಾರದಲ್ಲಿ ವ್ಯತ್ಯಯ?

ಫೆಬ್ರವರಿ 19 ರಂದು ಕರ್ನಾಟಕ ರಾಜ್ಯ ಸಾರಿಗೆ ನೌಕರರು ಹಮ್ಮಿಕೊಂಡಿರುವ ‘ಬೆಂಗಳೂರು ಚಲೋ’ ಪ್ರತಿಭಟನೆಯಿಂದಾಗಿ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗುವ ಆತಂಕ…

Read More »
Top News

ಮತ್ತೆ ಬಂದಿದೆ ಕೇರಳ ಸ್ಟೋರಿ..!ಲವ್ ಜಿಹಾದ್ ಕರಾಳ ಮುಖ

‘ದಿ ಕೇರಳ ಸ್ಟೋರಿ’ ಸಿನಿಮಾದ ಮೊದಲ ಭಾಗ 2023ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಸೃಷ್ಟಿಸಿದ್ದ ಸಂಚಲನ ಮತ್ತು ವಿವಾದ ಎಲ್ಲರಿಗೂ ತಿಳಿದೇ ಇದೆ. ಇದೀಗ ಅದರ ಮುಂದುವರಿದ ಭಾಗವಾಗಿ…

Read More »
Top News

ಖರ್ಗೆ ಹೇಳಿಕೆಗೆ ಉದ್ಯಮಿ ಮೋಹನ್ ದಾಸ್ ಪೈ ಕೆಂಡ!

ಮಂಗಳೂರು ನಗರದಲ್ಲಿ ಹೂಡಿಕೆ ಮತ್ತು ಅಭಿವೃದ್ಧಿಯ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ನಡುವೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತೀವ್ರ…

Read More »
ಸಿನಿಮಾ

ಟಾಕ್ಸಿಕ್ ಟ್ರೈಲರ್ ಅಪ್‌ಡೇಟ್; ಯಶ್ ಅಬ್ಬರ ಶುರು!

ಸ್ಯಾಂಡಲ್‌ವುಡ್‌ನಿಂದ ಜಾಗತಿಕ ಮಟ್ಟದವರೆಗೆ ಸದ್ದು ಮಾಡ್ತಿರೋ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. ಮಾರ್ಚ್ 19ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಲಿದ್ದು, ಇದಕ್ಕೂ ಒಂದು ವಾರ ಮುನ್ನ…

Read More »
Top News

ಸೈಕೋ ಪ್ರೇಮಿ;ಕೊಲೆ ಮಾಡಿ ‘ಧೂಪ’ ಬೆಳಗಿ ಪ್ರೇಯಸಿ ಆತ್ಮಕ್ಕೆ ಕಾದಿದ್ದ ಕಿಲರ್!

ಮಧ್ಯಪ್ರದೇಶ: ಇಂದೋರ್‌ನಲ್ಲಿ ನಡೆದ ಎಂಬಿಎ ವಿದ್ಯಾರ್ಥಿನಿಯ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರೋಪಿ ಪಿಯೂಷ್ ಧಮ್ನೋಟಿಯಾ ತನ್ನ ಪ್ರೇಯಸಿ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಳೆಂಬ ಸಂಶಯದಿಂದ ಉಡುಗೊರೆ…

Read More »
Top News

ಚುನಾವಣಾ ಅಖಾಡಕ್ಕೆ ರಶ್ಮಿ ರಾಜಣ್ಣ ಎಂಟ್ರಿ? ಕೆ ಎನ್ ಆರ್ ಸ್ಟೇಟ್ಮೆಂಟ್

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಇತ್ತೀಚಿನ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಅವರು ತಮ್ಮ ವೈಯಕ್ತಿಕ ಬದುಕು ಮತ್ತು ರಾಜ್ಯದ ರಾಜಕೀಯ ಬೆಳವಣಿಗೆಗಳ…

Read More »
ಕ್ರೈಂ ಸ್ಟೋರಿ

ಪ್ರೀತಿ ನಿರಾಕರಿಸಿದ ಯುವತಿ ಮನೆಗೆ ನುಗ್ಗಿ ಕೊಲೆ ಯತ್ನಿಸಿದ ಪಾಪಿ ಲವರ್

ಶಿವಮೊಗ್ಗ: ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕನೊಬ್ಬ ಯುವತಿಯ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಭೀಕರ ಘಟನೆ ತೀರ್ಥಹಳ್ಳಿ ತಾಲೂಕಿನ ತೂದೂರು ಗ್ರಾಮದಲ್ಲಿ…

Read More »
ಜಿಲ್ಲೆ

6 ಕೋಟಿ ಆಸ್ತಿಗೆ ಬಲಿಯಾದ ಜೀವ; ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಪಾಪಿ ಮಕ್ಕಳು!

ಬೆಂಗಳೂರು : ಆಸ್ತಿ ಆಸೆಗೆ ಹೆತ್ತ ತಂದೆಯನ್ನೇ ಇಬ್ಬರು ಮಕ್ಕಳು ಬಲಿ ಪಡೆದ ಆಘಾತಕಾರಿ ಘಟನೆಯೊಂದು ನಡೆದಿದೆ. ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಾಗಿ ನಡೆದ…

Read More »
ಸಿನಿಮಾ

ಲಾಂಗ್ ಹಿಡಿದು ಪೋಸ್ ನೀಡಿದ ‘ಜೆಸಿ’ ನಟನಿಗೆ ಸಂಕಷ್ಟ: ಸೂರ್ಯ ಪ್ರಖ್ಯಾತ್ ವಿರುದ್ಧ ಕೇಸ್ ದಾಖಲು!

ಚಿತ್ರಮಂದಿರದಲ್ಲಿ ಲಾಂಗ್ ಹಿಡಿದು ಪೋಸ್ ನೀಡಿದ ಜೆಸಿ ಸಿನಿಮಾ ನಟ ಸೂರ್ಯ ಪ್ರಖ್ಯಾತ್ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜ ನಗರ ಪೊಲೀಸರು…

Read More »
ದೇಶ/ವಿದೇಶ

ಮಗನ ಸಾವಿನ ನೋವು ತಾಳಲಾರದೆ ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ

ಛತ್ತೀಸ್‌ಗಢ: ಅಪಘಾತದಲ್ಲಿ ತಮ್ಮ ಒಬ್ಬನೇ ಮಗನನ್ನು ಕಳೆದುಕೊಂಡ ತಂದೆ-ತಾಯಿ, ಆ ನೋವು ತಡೆಯಲಾರದೆ ಮನೆಯ ಅಂಗಳದಲ್ಲಿದ್ದ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಪಟ್ಟವರನ್ನು ಕೃಷ್ಣ…

Read More »
Top News

ಮೂಡ ಹಗರಣದಲ್ಲಿ ಹೊಸ ಟ್ವಿಸ್ಟ್; ಆಡಿಯೋ ಬಿಡುಗಡೆ ಮಾಡಿದ ಸ್ನೇಹಮಯಿ ಕೃಷ್ಣ

ಮೂಡ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಕುಟುಂಬದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಮುಡಾ ಮಾಜಿ…

Read More »
ಮನರಂಜನೆ

‘ಸಿಟಿಸ್ಕೇಪ್’ ಗೌನ್‌ನಲ್ಲಿ ಮಿಂಚಿದ ಆಲಿಯಾ ಭಟ್’; ಬೆಲೆ ಮತ್ತು ವಿಶೇಷತೆ ಏನು ಗೊತ್ತೇ?

ಬಾಲಿವುಡ್ ಸುಂದರಿ ಆಲಿಯಾ ಭಟ್ ಅವರು ತಮ್ಮ ಫ್ಯಾಷನ್ ಸೆನ್ಸ್ ಮೂಲಕ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಖ್ಯಾತ ವಿನ್ಯಾಸಕ ರಾಹುಲ್ ಮಿಶ್ರಾ ವಿನ್ಯಾಸಗೊಳಿಸಿದ ‘ಸಿಟಿಸ್ಕೇಪ್’ ಸಂಗ್ರಹದ…

Read More »
Top News

ಎರಡೇ ತಿಂಗಳಲ್ಲಿ ದರ್ಶನ್ ಜೈಲಿನಿಂದ ಆಚೆ ಬರ್ತಾರೆ;ಕ್ರೇಜಿ ಸ್ಟಾರ್ ಕೊಟ್ರು ಗುಡ್ ನ್ಯೂಸ್

ನಟ ದರ್ಶನ್ ಬಂಧನದ ನಂತರ ಅವರ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಈ ಕಾರಣದಿಂದಲೇ ದರ್ಶನ್…

Read More »
ರಾಜಕೀಯ

ಶಾಸಕರ ವಿದೇಶ ಪ್ರವಾಸ ಸಮರ್ಥಿಸಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾಸಕರ ವಿದೇಶ ಪ್ರವಾಸದ ವಿಚಾರವನ್ನು ಸಮರ್ಥಿಸಿಕೊಂಡಿದ್ದು, ಶಾಸಕರು ಖಾಸಗಿಯಾಗಿ ಪ್ರವಾಸಕ್ಕೆ ಹೋದರೆ ತಡೆಯಲು ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಗೆ ತಿರುಗೇಟು…

Read More »
ಜಿಲ್ಲೆ

ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಿದರೆ ಬೀಳುತ್ತೆ ದಂಡ..!

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಸಾರ್ವಜನಿಕರ ನಡುವಿನ ಸಂಘರ್ಷಕ್ಕೆ ಮುಕ್ತಿ ಹಾಡಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಶ್ವಾನಪ್ರಿಯರು…

Read More »
Top News

ಹಬ್ಬ ಮುಗಿಸಿ ಊರಿಗೆ ಮರಳುವವರಿಗೆ ರೈಲ್ವೆ ಶಾಕ್;ನಾಳೆ ಹಲವು ರೈಲುಗಳು ರದ್ದು

ಫೆಬ್ರವರಿ 16ರ ಸೋಮವಾರ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಹಬ್ಬದ ರಜೆ ಮುಗಿಸಿ ಬೆಂಗಳೂರು ಹಾಗೂ ಇತರೆಡೆಗೆ ಕೆಲಸಕ್ಕೆ ಮರಳಲು ಸಜ್ಜಾಗಿದ್ದ ಪ್ರಯಾಣಿಕರಿಗೆ ಈ ಬದಲಾವಣೆಗಳು…

Read More »
ಜಿಲ್ಲೆ

ಗೇಮ್ ಗೆಲ್ಲೋದು ಡಿಕೆಶಿಗೆ ಗೊತ್ತು; ಬಂಡೆ ಪರ ಗಣಿಗ ರವಿಕುಮಾರ್ ಬ್ಯಾಟಿಂಗ್

ಮಂಡ್ಯ: ಶಾಸಕ ಗಣಿಗ ರವಿಕುಮಾರ್, ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವ್ಯಂಗ್ಯವಾಡಿದ್ದಾರೆ. “ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರಿಗಿಂತ ದೊಡ್ಡವರು ಯಾರೂ ಇಲ್ಲ. ಅವರು ಏನು…

Read More »
ದೇಶ/ವಿದೇಶ

ವಿದೇಶದಲ್ಲಿ ಮೌನವಾಯ್ತು ಮತ್ತೊಂದು ಕನ್ನಡಿಗನ ಜೀವ…!

ಅಮೆರಿಕ: ಕ್ಯಾಲಿಫೋರ್ನಿಯಾದಲ್ಲಿ ಆರು ದಿನಗಳಿಂದ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ಪ್ರತಿಭಾವಂತ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ…

Read More »
Top News

ದೋಸ್ತಿ ಹಾದಿಯಲ್ಲಿ ಬಿರುಕು; ಸ್ಥಳೀಯ ಸಮರಕ್ಕೂ ಮುನ್ನವೇ ಮೈತ್ರಿಗೆ ವಿಘ್ನ?

ಕರ್ನಾಟಕದ ರಾಜಕೀಯ ಅಖಾಡದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಬಿರುಕಿನ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿವೆ. ವಿಶೇಷವಾಗಿ ಜಿಬಿಎ ಚುನಾವಣೆಯ ಸೀಟು ಹಂಚಿಕೆ…

Read More »
Top News

ವಾರಾಂತ್ಯದಲ್ಲಿ ಗ್ರಾಹಕರಿಗೆ ಶಾಕ್; ಚಿನ್ನದ ಬೆಲೆಯಲ್ಲಿ 180 ರೂಪಾಯಿ ಏರಿಕೆ

ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದ್ದು ಗ್ರಾಹಕರಿಗೆ ತುಸು ಹೊರೆಯಾಗಿದೆ. ಒಂದು ಗ್ರಾಮ್ ಚಿನ್ನದ ಬೆಲೆ ಸುಮಾರು 180 ರೂಪಾಯಿಗಳಿಂದ 200 ರೂಪಾಯಿಗಳವರೆಗೆ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ…

Read More »
ವಿಶೇಷ

ಮಹಾ ಶಿವರಾತ್ರಿ 2026; ಶಿವನ ಆರಾಧನೆ, ಉಪವಾಸ ಮತ್ತು ಜಾಗರಣೆಯ ಮಹತ್ವ

ಮಹಾ ಶಿವರಾತ್ರಿ ಎಂದರೆ ಕೇವಲ ಒಂದು ಹಬ್ಬವಲ್ಲ, ಅದು ನಮ್ಮ ಮನಸ್ಸನ್ನು ಮತ್ತು ಶರೀರವನ್ನು ಶುದ್ಧೀಕರಿಸುವ ಒಂದು ವಿಶೇಷ ದಿನ. ಪುರಾಣಗಳ ಪ್ರಕಾರ, ಈ ದಿನದಂದು ಶಿವನು…

Read More »
ಸಿನಿಮಾ

‘ಛಾವ’ ಚಿತ್ರಕ್ಕೆ ಒಂದು ವರ್ಷ; 600 ಕೋಟಿ ಗಳಿಸಿದ್ದ ಸಿನಿಮಾ ನೆನಪಿನಲ್ಲಿ ರಶ್ಮಿಕಾ-ವಿಕ್ಕಿ!

ಐತಿಹಾಸಿಕ ಕಥಾಹಂದರ ಹೊಂದಿದ್ದ ‘ಛಾವ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಈ ವಿಶೇಷ ಸಂದರ್ಭದಲ್ಲಿ ಚಿತ್ರದ ನಾಯಕ ವಿಕ್ಕಿ ಕೌಶಲ್ ಮತ್ತು ನಟಿ ರಶ್ಮಿಕಾ…

Read More »
ಕ್ರೈಂ ಸ್ಟೋರಿ

ಆತ್ಮಹತ್ಯೆ ನಾಟಕವಾಡಿ ಪ್ರಿಯಕರನ ಮನೆಯಲ್ಲಿ ಅಡಗಿದ್ದ ಮಹಿಳೆ ಪತ್ತೆ!

ಹಾಸನ: ಬೇಲೂರಿನ ಪ್ರಿಯಾಂಕಾ ನಾಪತ್ತೆ ಪ್ರಕರಣವು ಅತ್ಯಂತ ರೋಚಕ ತಿರುವು ಪಡೆದುಕೊಂಡಿದ್ದು, ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಆರಂಭದಲ್ಲಿ ಈಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು.…

Read More »
ರಾಜಕೀಯ

ಹಾವೇರಿ ‘ಭೂ ಗ್ಯಾರಂಟಿ’ ಕಾರ್ಯಕ್ರಮದ ವಿರುದ್ಧ ಬಸವರಾಜ ಬೊಮ್ಮಾಯಿ ಆಕ್ರೋಶ!

ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 1,000 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿ ಹಾವೇರಿಯಲ್ಲಿ ಆಯೋಜಿಸಿದ್ದ ‘ಸಾಧನಾ ಸಮಾವೇಶ’ ಹಾಗೂ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ಕ್ಕೆ ಮಾಜಿ ಮುಖ್ಯಮಂತ್ರಿ…

Read More »
ಜ್ಯೋತಿಷ್ಯ

ಮಹಾಶಿವರಾತ್ರಿ ಭವಿಷ್ಯ;12 ರಾಶಿಗಳ ಮೇಲೆ ಶಿವನ ಕೃಪೆ- ನಿಮ್ಮ ರಾಶಿಯ ವಿಶೇಷ ಫಲ

ಈ ಬಾರಿಯ ಶಿವರಾತ್ರಿಯು ಆಧ್ಯಾತ್ಮಿಕ ಸಾಧಕರಿಗೆ ಅತ್ಯಂತ ಪ್ರಶಸ್ತವಾಗಿದೆ. ಶಿವಲಿಂಗಕ್ಕೆ ಅಭಿಷೇಕ ಮಾಡಲು ‘ಪ್ರದೋಷ ಕಾಲ’ ಸಂಜೆ 6:00 ರಿಂದ 8:30 ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಇಡೀ ರಾತ್ರಿ…

Read More »
ದೇಶ/ವಿದೇಶ

ಮೆಟ್ರೋ ಪಿಲ್ಲರ್ ಕುಸಿತ; ಆಟೋ, ಕಾರಿನ ಮೇಲೆ ಬಿದ್ದ ಸಿಮೆಂಟ್ ವಾಲ್

ಮುಂಬೈ: ಮುಲುಂಡ್ ಪಶ್ಚಿಮ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್‌ನ ಒಂದು ಭಾಗ ಕುಸಿದು ಬಿದ್ದ ಭೀಕರ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಮುಲುಂಡ್‌ ಪ್ರದೇಶದ ಜಾನ್ಸನ್…

Read More »
ವೈರಲ್ ನ್ಯೂಸ್

ರಚಿತಾ ರಾಮ್ ಸಡನ್ ಪ್ರಪೋಸ್! ಪ್ರೇಮಿಗಳ ದಿನ ‘ಐ ಲವ್ ಯೂ’ ಹೇಳಿದ್ದು ಯಾರಿಗೆ ?

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರೇಮಿಗಳ ದಿನದಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಈಗ ಎಲ್ಲೆಡೆ ಭಾರಿ ಸಂಚಲನ ಸೃಷ್ಟಿಸಿದೆ. “ಏನ್ ಗೊತ್ತಾ.. ಐ ಲವ್…

Read More »
Top News

ಪುಲ್ವಾಮಾ ದಾಳಿಗೆ 7 ವರ್ಷ; ವೀರ ಯೋಧರ ಬಲಿದಾನಕ್ಕೆ ಗಣ್ಯರಿಂದ ಭಾವಪೂರ್ಣ ನಮನ!

ಪುಲ್ವಾಮಾ: ಭಾರತೀಯ ಇತಿಹಾಸದ ಕಪ್ಪು ದಿನ ಎಂದೇ ಕರೆಯಲ್ಪಡುವ ಪುಲ್ವಾಮಾ ದಾಳಿ ನಡೆದು ಇಂದು ಏಳು ವರ್ಷಗಳು ಸಂದಿವೆ. ಫೆಬ್ರವರಿ 14, 2019 ರಂದು ಜಮ್ಮು ಮತ್ತು…

Read More »
Top News

ಹಾವೇರಿಯಲ್ಲಿ ಬೃಹತ್ ಭೂ ಗ್ಯಾರಂಟಿ ಸಮಾವೇಶ; ಸಿಎಂ ಪುತ್ಥಳಿ ಅನಾವರಣ!

ಹಾವೇರಿ: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 1000 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದು, ಈ ಐತಿಹಾಸಿಕ ಮೈಲಿಗಲ್ಲಿನ ಅಂಗವಾಗಿ ಹಾವೇರಿ ನಗರದ ಹೊರವಲಯದ ಅಜ್ಜಯ್ಯ ದೇವಸ್ಥಾನದ…

Read More »
ಜಿಲ್ಲೆ

ಪ್ರೇಮಿಗಳ ದಿನದಂದು ಕತ್ತೆಗಳಿಗೆ ಕಲ್ಯಾಣ! ವಾಟಾಳ್ ನಾಗರಾಜ್ ವಿಶಿಷ್ಟ ಆಚರಣೆ

ಫೆಬ್ರವರಿ 14 ರಂದು ಜಗತ್ತಿನಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದ್ದರೆ, ಬೆಂಗಳೂರಿನಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಪ್ರತಿ ವರ್ಷದಂತೆ ಈ ಬಾರಿಯೂ…

Read More »
ದೇಶ/ವಿದೇಶ

ವಂದೇ ಭಾರತ್ ರೈಲಿನ ಶೌಚಾಲಯದಲ್ಲಿ ಹಾವು ಬಿಟ್ಟಿದ್ದ ವ್ಯಕ್ತಿಯ ಬಂಧನ..!

ನಾಸಿಕ್ : ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಹಾವು ಬಿಟ್ಟು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದ ಆರೋಪಿಯನ್ನು ಸೆಂಟ್ರಲ್ ರೈಲ್ವೆಯ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ತಂಡ…

Read More »
ಸಿನಿಮಾ

‘ಟಾಕ್ಸಿಕ್’ ಬೆನ್ನಲ್ಲೇ ರಾಮಾಯಣ ಧಮಾಕ; ಮಾರ್ಚ್ 26ಕ್ಕೆ ಬೃಹತ್ ಸಮಾರಂಭ!

ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಕಾಣಲಿದ್ದು, ಅದರ ಬೆನ್ನಲ್ಲೇ ಮಾರ್ಚ್ 26ರ ರಾಮನವಮಿಯಂದು ‘ರಾಮಾಯಣ’ ಚಿತ್ರದ ಪಾತ್ರಗಳನ್ನು ಅಧಿಕೃತವಾಗಿ ಪರಿಚಯಿಸುವ ಬೃಹತ್ ಸಮಾರಂಭ…

Read More »
ರಾಜ್ಯ

ಪಂಚ ಗ್ಯಾರಂಟಿಗಳು ಪಂಚರ್;ವಿಜಯೇಂದ್ರ ವಾಗ್ದಾಳಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ‘ಸಾವಿರ ದಿನಗಳ ಸಾಧನಾ ಸಮಾವೇಶ’ದ ಕುರಿತು ತೀವ್ರವಾಗಿ ವ್ಯಂಗ್ಯವಾಡಿದ್ದು, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಈಗಾಗಲೇ ವಿಫಲವಾಗಿವೆ…

Read More »
Top News

ಶಕ್ತಿ ಯೋಜನೆಗೆ ಹೈಟೆಕ್ ಸ್ಪರ್ಶ; ಆಧಾರ್ ತೋರಿಸಿದ್ರೆ ಉಚಿತ ಬಸ್ ಪ್ರಯಾಣ ಸಿಗಲ್ಲ

ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಗೆ ಸರ್ಕಾರ ಈಗ ಹೊಸ ನಿಯಮ ರೂಪಿಸಿದೆ.…

Read More »
ಜಿಲ್ಲೆ

ಮಹಾಶಿವರಾತ್ರಿ ಸಂಭ್ರಮದ ನಡುವೆ ಬೆಲೆ ಏರಿಕೆ ಬಿಸಿ; ದರ ಕಂಡು ಗ್ರಾಹಕರು ಕಂಗಾಲು!

ನಾಳೆ ನಾಡಿನಾದ್ಯಂತ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಭಕ್ತರು ಶಿವನ ಆರಾಧನೆಗೆ ಮತ್ತು ಜಾಗರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಹಬ್ಬದ ಸಡಗರದ ನಡುವೆ ಮಾರುಕಟ್ಟೆಗೆ ಹೋದ…

Read More »
ವಿಶೇಷ

ಪುಲ್ವಾಮಾ ಕರಾಳ ದಿನದ ಏಳನೇ ವರ್ಷ ; ವೀರ ಯೋಧರ ಬಲಿದಾನಕ್ಕೆ ಕಣ್ಣೀರಿನ ನಮನ!

ಫೆಬ್ರವರಿ 14 ಎಂದರೆ ಜಗತ್ತಿಗೆ ಪ್ರೇಮಿಗಳ ದಿನವಾಗಿರಬಹುದು, ಆದರೆ ಪ್ರತಿಯೊಬ್ಬ ಭಾರತೀಯನಿಗೆ ಇದು ಎದೆಯಾಳದ ನೋವು ಮತ್ತು ದೇಶಪ್ರೇಮದ ಕಿಚ್ಚು ಮೂಡಿಸುವ ‘ಪುಲ್ವಾಮಾ ಕಪ್ಪು ದಿನ’. 2019ರ…

Read More »
ರಾಜ್ಯ

5 ಜೀವ ಉಳಿಸಿ ಅಮರಳಾದ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಅಲಿನ್ ಶೆರಿನ್!

ಕೇರಳ: ಅಂಬೆಗಾಲಿಡುತ್ತಿದ್ದ ಹತ್ತು ತಿಂಗಳ ಹಸುಗೂಸು ಸಾವಿನಲ್ಲೂ ಸಾರ್ಥಕತೆ ಮೆರೆದ ಹೃದಯವಿದ್ರಾವಕ ಹಾಗೂ ಸ್ಫೂರ್ತಿದಾಯಕ ಘಟನೆ ಕೇರಳದಲ್ಲಿ ನಡೆದಿದೆ. ಅಪಘಾತದಲ್ಲಿ ತಮ್ಮ ಏಕೈಕ ಪುತ್ರಿ ಅಲಿನ್ ಶೆರಿನ್…

Read More »
ದೇಶ/ವಿದೇಶ

ಕೋಲ್ಕತ್ತಾ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ..?

ಕೋಲ್ಕತ್ತ: ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿಲ್ಲಾಂಗ್‌ಗೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿರುವುದು ಪ್ರಯಾಣಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಯಿತು.…

Read More »
ಜಿಲ್ಲೆ

ಮೈಸೂರು ತ್ರಿನೇಶ್ವರನಿಗೆ ಒಡೆಯರ್ ನೀಡಿದ 11 ಕೆಜಿ ಚಿನ್ನದ ಮುಖವಾಡ ಧಾರಣೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶಿವರಾತ್ರಿ ಸಂಭ್ರಮ ಕಳೆಗಟ್ಟಿದ್ದು, ಈ ಮಹಾಪರ್ವದ ಅಂಗವಾಗಿ ಅರಮನೆ ಆವರಣದಲ್ಲಿರುವ ಪುರಾತನ ತ್ರಿನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬರೋಬ್ಬರಿ 11 ಕೆಜಿ…

Read More »
ದೇಶ/ವಿದೇಶ

ಅಮೆರಿಕದಲ್ಲಿ ಕರ್ನಾಟಕ ವಿದ್ಯಾರ್ಥಿ ನಾಪತ್ತೆ; ಪತ್ತೆಗಾಗಿ ಪೊಲೀಸರಿಂದ ಶೋಧ!

ಅಮೇರಿಕ: ಕ್ಯಾಲಿಫೋರ್ನಿಯಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಕುಟುಂಬಸ್ಥರು ಹಾಗೂ ಭಾರತೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಯೂನಿವರ್ಸಿಟಿ…

Read More »
ವೈರಲ್ ನ್ಯೂಸ್

ಡಾ. ವಿಷ್ಣುವರ್ಧನ್ ಬ್ಯಾನರ್‌ಗೆ ಅವಮಾನ;ಸಂಸ್ಕಾರ ಮರೆತ ವಿದ್ಯಾರ್ಥಿಗಳಿಗೆ ಕಾನೂನಿನ ಪಾಠ

ಕನ್ನಡ ಚಿತ್ರರಂಗದ ಧೀಮಂತ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಬ್ಯಾನರ್‌ಗೆ ಅಪಮಾನ ಮಾಡುವ ಮೂಲಕ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಉದ್ಧಟತನ ಮೆರೆದಿದ್ದಾರೆ. ಈ ಅಚಾತುರ್ಯದ ವಿಡಿಯೋವನ್ನು…

Read More »
ಜಿಲ್ಲೆ

ಗಿರಿನಗರ ಇಂಡಿಯನ್ ಬ್ಯಾಂಕ್‌ನಲ್ಲಿ 4 ಕೋಟಿ ಮೌಲ್ಯದ ಚಿನ್ನ ಲೂಟಿ!

ಬೆಂಗಳೂರು : ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ನಡೆದ ಈ ಘಟನೆ ಬ್ಯಾಂಕ್ ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ, ಬ್ಯಾಂಕಿನ ಭದ್ರತೆ…

Read More »
ಸಿನಿಮಾ

ಜೈಲುವಾಸಕ್ಕೆ ಎಳ್ಳುನೀರು ಬಿಡ್ತಾರಾ ಡಿ-ಬಾಸ್?;ಕಾಟೇರನಿಗೆ ಸಿಗುತ್ತಾ ‘ಬೇಲ್’ ಭಾಗ್ಯ?

ಸ್ಯಾಂಡಲ್‌ವುಡ್ ನಟ ದರ್ಶನ್ ಅವರ 49ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ದಾಸನ ಅಭಿಮಾನಿಗಳು ಈ ಬಾರಿ ವಿಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಲು ಸಜ್ಜಾಗಿದ್ದಾರೆ. ದರ್ಶನ್…

Read More »
interesting facts

ಕರಾಳ ಶುಕ್ರವಾರ ಫೆ.13; ಸಾವು-ನೋವುಗಳ ಸರಣಿಗೆ ತತ್ತರಿಸಿದ ಕರ್ನಾಟಕ!

’13’ ಎಂಬ ಸಂಖ್ಯೆಯ ಸುತ್ತ ಇರುವ ನಿಗೂಢತೆ ಮತ್ತು ಭಯದ ಕಥೆಗಳು ನಿಜಕ್ಕೂ ರೋಚಕವಾಗಿವೆ. ಪ್ರಪಂಚದಾದ್ಯಂತ ಅನೇಕರು 13ನೇ ಸಂಖ್ಯೆಯನ್ನು ಅಶುಭ ಎಂದು ನಂಬುತ್ತಾರೆ, ಇದನ್ನೇ ವೈದ್ಯಕೀಯ…

Read More »
ಸಿನಿಮಾ

ಡೈರೆಕ್ಟರ್ ಜೋ ಸೈಮನ್ ಇನ್ನಿಲ್ಲ; ಸಂಘಟನಾ ಚತುರನ ನಿರ್ಗಮನ!

ಖ್ಯಾತ ನಿರ್ದೇಶಕ, ನಟ ಮತ್ತು ಗೀತಸಾಹಿತಿ ಜೋ ಸೈಮನ್ ಅವರ ಹಠಾತ್ ನಿಧನದಿಂದ ಕನ್ನಡ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ. ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ…

Read More »
ಸಿನಿಮಾ

ಸೂರಜ್ ಗೌಡ ನಟನೆಯ ‘ಡೈರೆಕ್ಟರ್ಸ್ ಕಟ್’ ;ಉತ್ತರಾಖಂಡದಲ್ಲಿ ಶೂಟಿಂಗ್!

ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ಸೂರಜ್ ಗೌಡ ನಾಯಕನಾಗಿ ನಟಿಸುತ್ತಿರುವ ‘ಡೈರೆಕ್ಟರ್ಸ್ ಕಟ್’ ಚಿತ್ರಕ್ಕೆ ಕೆಂಗೇರಿಯ ವಿಶ್ವವಿದ್ಯಾ ಗಣಪತಿ ದೇವಸ್ಥಾನದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ರಾಜೇಶ್ವರಿ ಎಂಟರ್ಪ್ರೈಸ್ ಬ್ಯಾನರ್…

Read More »
Top News

ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ; ವೇದಿಕೆಯಲ್ಲಿ ಸಿದ್ದು-ಡಿಕೆಶಿ ಮೌನ

ಕರ್ನಾಟಕ ರಾಜಕಾರಣದಲ್ಲಿ ‘ಸಿಎಂ ಕುರ್ಚಿ’ಗಾಗಿ ನಡೆಯುತ್ತಿರುವ ಹಗ್ಗಜಗ್ಗಾಟ ಮತ್ತೆ ಮುನ್ನೆಲೆಗೆ ಬಂದಿದೆ. ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ…

Read More »
ಜಿಲ್ಲೆ

ಫೆಬ್ರವರಿ 15ರಂದು ಮಾಂಸ ಮಾರಾಟಕ್ಕೆ ಬ್ರೇಕ್; ಜಿಬಿಎ ಅಧಿಕೃತ ಆದೇಶ!

ಬೆಂಗಳೂರು: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಫೆಬ್ರವರಿ 15ರಂದು ಪ್ರಾಣಿ ವಧೆ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆದೇಶ ಹೊರಡಿಸಿದೆ.…

Read More »
ದೇಶ/ವಿದೇಶ

ಪ್ರಧಾನಿ ಕಚೇರಿಗೆ ನವದೆಹಲಿಯಲ್ಲಿನೂತನ ನಾಮಕರಣ

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಸೆಂಟ್ರಲ್ ವಿಸ್ಟಾ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಧಾನಮಂತ್ರಿ ಕಚೇರಿ ಸಂಕೀರ್ಣವನ್ನು ಉದ್ಘಾಟಿಸಿ, ಅದಕ್ಕೆ ‘ಸೇವಾ ತೀರ್ಥ’ ಎಂದು ನಾಮಕರಣ ಮಾಡಿದರು.…

Read More »
ಜಿಲ್ಲೆ

ಹಂಪಿ ಉತ್ಸವ 2026; ವಿಜಯನಗರದ ಗತವೈಭವಕ್ಕೆ ಇಂದು ಚಾಲನೆ

ಹಂಪಿ: ವಿಶ್ವವಿಖ್ಯಾತ ಹಂಪಿ ಉತ್ಸವ 2026ರ ಸಾಂಸ್ಕೃತಿಕ ಸಂಭ್ರಮಕ್ಕೆ ಅದ್ಧೂರಿ ಚಾಲನೆ ಸಿಗುತ್ತಿದೆ. ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುವ ಈ ಮೂರು ದಿನಗಳ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ…

Read More »
ಜಿಲ್ಲೆ

ಗದಗದ ಕಪ್ಪತ್ತಗುಡ್ಡದಲ್ಲಿ ಕುಬೇರನನ್ನೂ ಮೀರಿಸುವ ಸಂಪತ್ತು? ಸಂಜೀವಿನಿ ಬೆಟ್ಟದ ನಿಗೂಢ ಗುಹೆ

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಚಿನ್ನದ ನಿಧಿಯ ಬೆನ್ನಲ್ಲೇ, ಜಿಲ್ಲೆಯ ಮತ್ತೊಂದು ರಹಸ್ಯಮಯ ತಾಣವಾದ ಕಪ್ಪತ್ತಗುಡ್ಡದ ‘ಸಂಜೀವಿನಿ ಬೆಟ್ಟ’ದೊಳಗಿನ ಅಪಾರ ಸಂಪತ್ತಿನ ಕಥೆಗಳು ಈಗ ಜನರಲ್ಲಿ…

Read More »
ರಾಜಕೀಯ

ವಿಚಾರಣಾಧೀನ ಕೈದಿಗಳಿಗೂ ಬೇಕು ಮತದಾನದ ಹಕ್ಕು; ರಾಜ್ಯಸಭೆಯಲ್ಲಿ ಸಂಸದ ಈರಣ್ಣ ಕಡಾಡಿ ಆಗ್ರಹ

ಜೈಲಿನ ಒಳಗಿನಿಂದಲೇ ಚುನಾವಣೆಗೆ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶವಿರುವಾಗ, ವಿಚಾರಣಾಧೀನ ಕೈದಿಗಳಿಗೆ ಮಾತ್ರ ಮತದಾನದ ಹಕ್ಕು ನಿರಾಕರಿಸುತ್ತಿರುವುದು ಸರಿಯಲ್ಲ ಎಂದು ಸಂಸದ ಈರಣ್ಣ ಕಡಾಡಿ ರಾಜ್ಯಸಭೆಯಲ್ಲಿ ಪ್ರತಿಪಾದಿಸಿದ್ದಾರೆ. 1951ರ…

Read More »
ಜಿಲ್ಲೆ

7.11 ಕೋಟಿ ದರೋಡೆ ಕೇಸ್; ದೋಚಿದ ಹಣದಲ್ಲಿ ಗೋವಾ ಕ್ಯಾಸಿನೋ ಪ್ಲಾನ್

ಬೆಂಗಳೂರು : ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿಗಳ ಬೃಹತ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಾಪುರ ಪೊಲೀಸರು ನ್ಯಾಯಾಲಯಕ್ಕೆ 1,328 ಪುಟಗಳ ಸುದೀರ್ಘ ದೋಷಾರೋಪ ಪಟ್ಟಿ ಸಲ್ಲಿಸಿದ್ದು,…

Read More »
ಸಿನಿಮಾ

ಬೆಳ್ಳಿಪರದೆಗೆ ‘ವೀರ ಕಂಬಳ’; ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಟನೆ

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಹತ್ವಾಕಾಂಕ್ಷೆಯ ಚಿತ್ರ ‘ವೀರ ಕಂಬಳ’ ಇದೇ ಫೆಬ್ರವರಿ 27ರಂದು ತೆರೆಗೆ ಬರಲು ಸಿದ್ಧವಾಗಿದ್ದು, ಈ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ…

Read More »
ಜಿಲ್ಲೆ

40 ಲಕ್ಷ ಹಣದ ಆಸೆ ಮತ್ತು ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು!

ತುಮಕೂರು: ಶ್ರೀನಗರದಲ್ಲಿ ಮಗಳೊಬ್ಬಳು ತನ್ನ ಹೆತ್ತ ತಾಯಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 55 ವರ್ಷದ ಪುಷ್ಪಲತಾ ಮೃತ ದುರ್ದೈವಿಯಾಗಿದ್ದು, ಇವರನ್ನು ಸ್ವಂತ…

Read More »
ವಿಶೇಷ

ರೀಲ್ಸ್ ಮಾಯಾಜಾಲ; ಫಿಲ್ಟರ್ ಲೋಕದ ಭ್ರಮೆಯಲ್ಲಿ ಪ್ರಾಣ ಕಳೆದುಕೊಳ್ಳುವುದು ಬೇಡ

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ನೋಡುವುದು ಇಂದಿನ ದೊಡ್ಡ ಚಟವಾಗಿ ಮಾರ್ಪಟ್ಟಿದೆ. ಕೇವಲ ಒಂದು ನಿಮಿಷ ಎಂದು ಮೊಬೈಲ್ ಕೈಗೆತ್ತಿಕೊಂಡರೆ ಗಂಟೆಗಳು ಕಳೆದರೂ ತಿಳಿಯದಷ್ಟು ಜನರು ಈ ಮಾಯಾಜಾಲಕ್ಕೆ…

Read More »
interesting facts

ಡಿಜಿಟಲ್ ಕಳ್ಳರ ಬಗ್ಗೆ ಎಚ್ಚರ; ಸೈಬರ್ ವಂಚನೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್!

ಇಂದಿನ ಡಿಜಿಟಲ್ ಯುಗದಲ್ಲಿ ಮನೆಗೆ ಕನ್ನ ಹಾಕುವ ಕಳ್ಳರಿಗಿಂತ, ನಿಮ್ಮ ಮೊಬೈಲ್ ಮೂಲಕವೇ ಬ್ಯಾಂಕ್ ಖಾತೆ ಖಾಲಿ ಮಾಡುವ ಸೈಬರ್ ವಂಚಕರ ಕಾಟ ಹೆಚ್ಚಾಗಿದೆ. ಈ “ಆನ್‌ಲೈನ್…

Read More »
interesting facts

OMAD ಡಯಟ್ ಕ್ರೇಜ್; ದಿನಕ್ಕೆ ಒಂದೇ ಹೊತ್ತು ಊಟ ಮಾಡೋ ಪ್ಲಾನ್ ಇದೆಯಾ?

ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳಲ್ಲಿ ‘ಒನ್ ಮೀಲ್ ಎ ಡೇ’ ಅಥವಾ OMAD ಎಂಬ ದಿನಕ್ಕೆ ಒಂದೇ ಬಾರಿ ಊಟ ಮಾಡುವ ಪದ್ಧತಿ ವಿಪರೀತ…

Read More »
interesting facts

ವಿಶ್ವ ರೇಡಿಯೋ ದಿನ 2026; ಡಿಜಿಟಲ್ ಯುಗದಲ್ಲೂ ಮಾಸದ ರೇಡಿಯೋ ಮ್ಯಾಜಿಕ್

ಇಂಟರ್‌ನೆಟ್ ಮತ್ತು ಸ್ಮಾರ್ಟ್‌ಫೋನ್ ಯುಗದಲ್ಲಿ ಕ್ಷಣಾರ್ಧದಲ್ಲಿ ಮಾಹಿತಿ ಕೈಸೇರುತ್ತದೆಯಾದರೂ, ವಿಶ್ವಾಸಾರ್ಹ ಸಂವಹನ ಮಾಧ್ಯಮವಾಗಿ ರೇಡಿಯೋ ಇಂದಿಗೂ ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡಿದೆ. ಜ್ಞಾನ, ಸುದ್ದಿ ಮತ್ತು ಮನರಂಜನೆಯನ್ನು…

Read More »
ಜಿಲ್ಲೆ

ಹೊಸಕೋಟೆ ಸರಣಿ ಅಪಘಾತ;ವಿದ್ಯಾರ್ಥಿಗಳ ಅತಿವೇಗದ ‘ಜಾಲಿ ರೈಡ್’ಗೆ ಏಳು ಬಲಿ!

ಹೊಸಕೋಟೆ: ಎಂ. ಸತ್ಯವರ ಗ್ರಾಮದ ಬಳಿ ನಡೆದ ಭೀಕರ ಸರಣಿ ಅಪಘಾತದ ಹಿಂದೆ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಅತಿವೇಗದ ಚಾಲನೆಯೇ ಕಾರಣ ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ…

Read More »
interesting facts

ಸೂಪರ್ ಫುಡ್ ಸಿರಿಧಾನ್ಯಗಳ ಹಿಂದಿನ ಅಸಲಿ ಸತ್ಯ..!

ಆರೋಗ್ಯವಾಗಿರಬೇಕು ಅಂತ ಸಿರಿಧಾನ್ಯ ತಿನ್ನೋ ಪ್ಲಾನ್ ಇದೆಯಾ? ನಮ್ಮ ಪೂರ್ವಜರು ಯಾಕೆ ಅಷ್ಟು ಗಟ್ಟಿಯಾಗಿದ್ರು ಗೊತ್ತಾ? ಅವರು ತಿನ್ನುತ್ತಿದ್ದ ಫುಡ್ ಹಾಗಿತ್ತು! ಆದ್ರೆ ನಾವು ಇವತ್ತು ಬರೀ…

Read More »
ಜಿಲ್ಲೆ

ಲಸ್ಸಿ ಕುಡಿದು ಕಿಡ್ನಾಪ್ ನಾಟಕವಾಡಿದ ಬಾಲಕಿಯರು! ಪೊಲೀಸರನ್ನೇ ಸುಸ್ತು ಮಾಡಿದ ಕಥೆ

ಶಾಲೆಗೆ ಹೋಗಲು ಮನಸ್ಸಿಲ್ಲದ ಇಬ್ಬರು ಬಾಲಕಿಯರು ಸಿನಿಮಾ ಸ್ಟೈಲ್‌ನಲ್ಲಿ ಅಪಹರಣದ ನಾಟಕವಾಡಿ ಪೊಲೀಸರನ್ನೇ ದಿಕ್ಕು ತಪ್ಪಿಸಿರುವ ಅಚ್ಚರಿಯ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. 14 ಮತ್ತು 8…

Read More »
ಜಿಲ್ಲೆ

ಹಂಪಿಯಲ್ಲಿ ಕಾಶಿ ವೈಭವ; ಮಂತ್ರಘೋಷಗಳ ನಡುವೆ ಭವ್ಯ ‘ತುಂಗಭದ್ರಾ ಆರತಿ’

ವಿಶ್ವವಿಖ್ಯಾತ ಹಂಪಿ ಉತ್ಸವ ಹಿನ್ನೆಲೆಯಲ್ಲಿ ಹಂಪಿಯ ಪವಿತ್ರ ತುಂಗಭದ್ರಾ ನದಿಯ ದಡದಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ‘ತುಂಗಭದ್ರಾ ಆರತಿ’ಯನ್ನು ನೆರವೇರಿಸಲಾಯಿತು. ಹಂಪಿ ಉತ್ಸವದ ಸಡಗರಕ್ಕೆ ಸಾಂಪ್ರದಾಯಿಕ ಮೆರುಗು ನೀಡುವ…

Read More »
ಜಿಲ್ಲೆ

ರೈಲಿನಲ್ಲಿ ತಲ್ವಾರ್ ತೋರಿಸಿ ಮೊಬೈಲ್, ಹಣ ದೋಚಿದ ದರೋಡೆಕೋರ!

ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ದರೋಡೆ ಯತ್ನ ನಡೆದಿದೆ. ಶಿವಮೊಗ್ಗ ಟೌನ್ ರೈಲು ನಿಲ್ದಾಣದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ವಿದ್ಯಾನಗರದ ಬಳಿ ಈ…

Read More »
Freedom TV

ಭಾರತೀಯ ವಿದ್ಯಾರ್ಥಿನಿ ಸಾವಿಗೆ 262 ಕೋಟಿ ರೂ. ಪರಿಹಾರ ಘೋಷಿಸಿದ ಅಮೆರಿಕ!

ಅಮೇರಿಕಾ: ಸಿಯಾಟಲ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಕುಟುಂಬಕ್ಕೆ ಈಗ ನ್ಯಾಯ ಸಿಕ್ಕಂತಾಗಿದೆ. ಅಮೆರಿಕ ಇತಿಹಾಸದಲ್ಲೇ ಪೊಲೀಸರ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ…

Read More »
ಸಿನಿಮಾ

ಅಮ್ಮನ ಕನಸಿನಂತೆ ‘ಡಾಕ್ಟರ್’ ಪದವಿ ಪಡೆದ ಲಕ್ಕಿ ಬ್ಯೂಟಿ ಶ್ರೀಲೀಲಾ!

ಕನ್ನಡದ ‘ಕಿಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಇಂದು ಟಾಲಿವುಡ್ ಮತ್ತು ಬಾಲಿವುಡ್ ಮಟ್ಟಕ್ಕೆ ಬೆಳೆದಿರುವ ನಟಿ ಶ್ರೀಲೀಲಾ ಅಧಿಕೃತವಾಗಿ ‘ಡಾಕ್ಟರಮ್ಮ’ ಆಗಿದ್ದಾರೆ. ಬೆಳ್ಳಿತೆರೆಯ ಮೇಲೆ…

Read More »
ವೈರಲ್ ನ್ಯೂಸ್

ಬೋಲ್ಡ್ ಬೆಡಗಿ ರಾಗಿಣಿ ಲೈಫ್‌ಗೆ ಪಂಜಾಬಿ ಹುಡುಗನ ಎಂಟ್ರಿ? ಫೋಟೋ ನೋಡಿ ‘ಭಾವ’ ಅಂತಿದ್ದಾರೆ ಫ್ಯಾನ್ಸ್!

ಕನ್ನಡ ಚಿತ್ರರಂಗದ ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿ ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಕೆಲವು ಫೋಟೋಗಳು ಗಾಂಧಿನಗರದಿಂದ ಹಿಡಿದು ಇಡೀ…

Read More »
Top News

ದೆಹಲಿಯಲ್ಲಿ ಬೀಡುಬಿಟ್ಟ ಡಿಕೆಶಿ! ಸಹೋದರನ ಜೊತೆ ಸೋನಿಯಾ-ರಾಹುಲ್ ಭೇಟಿ

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಠಾತ್ ದೆಹಲಿಗೆ…

Read More »
ಜಿಲ್ಲೆ

ಮನೆಯಲ್ಲಿ ಇನ್ಮುಂದೆ ನಾಯಿ ಸಾಕುವಂತಿಲ್ಲ! ಜಿಬಿಎ ‘ಡಾಗ್ ಲೈಸನ್ಸ್’ ರೂಲ್ಸ್

ಬೆಂಗಳೂರು : ಮನೆಯಲ್ಲಿ ಮಕ್ಕಳಂತೆ ಶ್ವಾನಗಳನ್ನು ಪ್ರೀತಿಯಿಂದ ಸಾಕುವವರ ಸಂಖ್ಯೆ ಸಾಕಷ್ಟಿದೆ. ಆದರೆ, ಇನ್ನು ಮುಂದೆ ನಗರದಲ್ಲಿ ಶ್ವಾನ ಸಾಕಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕಠಿಣ ನಿಯಮಗಳನ್ನು ಜಾರಿಗೆ…

Read More »
ವೆಬ್ ಸ್ಟೋರೀಸ್

‘ಮಿಲನ’ ಸುಂದರಿ ಪಾರ್ವತಿ ಮೆನನ್ ಸಡನ್ ಚೇಂಜ್ ಓವರ್; ಬೋಲ್ಡ್ ಫೋಟೋಶೂಟ್

ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹಿಟ್ ಸಿನಿಮಾ ‘ಮಿಲನ’ ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ನಟಿ ಪಾರ್ವತಿ ಮೆನನ್ ಅವರ ಆ ಮುಗ್ಧ ಮುಖ ಮತ್ತು ನಟನೆ.…

Read More »
ಜಿಲ್ಲೆ

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿದ್ದವನ ಬ್ಯಾಗ್‌ನಲ್ಲಿತ್ತು ಕೋಟಿ ಮೌಲ್ಯದ ಡ್ರಗ್ಸ್

ಬೆಂಗಳೂರು: ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 3.39 ಕೋಟಿ ರೂಪಾಯಿ ಮೌಲ್ಯದ ಹೈಡ್ರೋಫೋನಿಕ್‌…

Read More »
ಜಿಲ್ಲೆ

ಬೆಂಗಳೂರಿಗರೇ ಹುಷಾರ್..! ಕಾವೇರಿ ನೀರಲ್ಲಿ ಕಾರು ತೊಳೆದರೆ ಬೀಳುತ್ತೆ ಭಾರೀ ದಂಡ

ಶಿವರಾತ್ರಿ ಮುಗಿಯುತ್ತಿದ್ದಂತೆ ಬೇಸಿಗೆಯ ಬಿಸಿಲಿನ ಜಳ ಹೆಚ್ಚಾಗುತ್ತಿದ್ದು, ಮಾರ್ಚ್ ತಿಂಗಳಿನಿಂದ ಬೆಂಗಳೂರಿನಲ್ಲಿ ನೀರಿನ ಅಭಾವ ತಲೆದೋರುವ ಸಾಧ್ಯತೆಗಳಿದ್ದರೂ, ಈ ಬಾರಿ ಜಲಮಂಡಳಿಯು ಜನರಿಗೆ ಕುಡಿಯುವ ನೀರಿನ ಸಮಸ್ಯೆ…

Read More »
Freedom TV

ಭಾವನೆಗಳ ಅಪ್ಪುಗೆಯ ದಿನ; ‘ಹಗ್ ಡೇ’ ವಿಶೇಷ

ಫೆಬ್ರವರಿ 12ರಂದು ಜಗತ್ತಿನಾದ್ಯಂತ ‘ಹಗ್ ಡೇ’ ಆಚರಿಸಲಾಗುತ್ತಿದೆ. ಪ್ರೀತಿಪಾತ್ರರಿಗೆ ಒಂದು ಬೆಚ್ಚನೆಯ ಅಪ್ಪುಗೆಯನ್ನು ನೀಡುವ ಮೂಲಕ “ನಾನು ನಿನ್ನೊಂದಿಗಿದ್ದೇನೆ” ಎಂಬ ಭರವಸೆಯನ್ನು ನೀಡುವ ಅದ್ಭುತ ದಿನ ಇದಾಗಿದೆ.…

Read More »
ಜಿಲ್ಲೆ

ಸಾವಿನೊಂದಿಗೆ ಸವಾರಿ; ಕಿ.ಮೀ ಗಟ್ಟಲೆ ಬಾನೆಟ್ ಮೇಲೆ ವ್ಯಕ್ತಿಯನ್ನು ಹೊತ್ತೊಯ್ದ ಕಾರು

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿಮೀರುತ್ತಿರುವ ರೋಡ್ ರೇಜ್ ಪ್ರಕರಣಗಳಿಗೆ ಸಾಕ್ಷಿಯೆಂಬಂತೆ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ…

Read More »
ಜಿಲ್ಲೆ

ಸಿಲಿಕಾನ್ ಸಿಟಿಯಲ್ಲಿಂದು ಪ್ರತಿಭಟನೆ ಬಿಸಿ; ಟ್ರಾಫಿಕ್ ಜಾಮ್ ಭೀತಿ..!

ಕೇಂದ್ರ ಸರ್ಕಾರದ ಕೃಷಿ ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟವು ಇಂದು ಭಾರತ್ ಬಂದ್‌ಗೆ ಕರೆ ನೀಡಿದೆ. CITU, AITUC, INTUC…

Read More »
ಜಿಲ್ಲೆ

ಬೆಂಗಳೂರಿಗೆ ಹೊರಟಿದ್ದ ಬಸ್‌ಗೆ ಕಾರು ಡಿಕ್ಕಿ; ನಜ್ಜುಗುಜ್ಜಾದ ಕಾರಿನಲ್ಲಿ ಬೆಂಕಿ

ಕರ್ನೂಲ್ : ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತಿ ವೇಗವಾಗಿ ಬಂದ ಕಾರು, ಬೆಂಗಳೂರಿಗೆ ಹೊರಟಿದ್ದ ಗ್ರೀನ್ ಲೈನ್ ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ…

Read More »
ಜಿಲ್ಲೆ

ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್; ಬೆಳ್ಳಂಬೆಳಗ್ಗೆ ದಾಳಿ

ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದು, ಬೆಂಗಳೂರು, ಮೈಸೂರು ಮತ್ತು ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ಲೋಕೋಪಯೋಗಿ ಇಲಾಖೆಯ…

Read More »
ದೇಶ/ವಿದೇಶ

ರಾಹುಲ್ ಗಾಂಧಿಗೆ ‘ಹಕ್ಕುಚ್ಯುತಿ’ ಶಾಕ್..!ರಾಹುಲ್ ವರ್ಸಸ್ ಕಿರಣ್ ರಿಜಿಜು!

ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಮಾಡಿದ ಗಂಭೀರ ಆರೋಪಗಳು ಈಗ ಸಂಸದೀಯ ಸಂಘರ್ಷಕ್ಕೆ…

Read More »
Back to top button