ನಿನ್ನೆ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ಗೆ ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ, ಇದೇ ಕಾರಣಕ್ಕೆ ಪಹಲ್ಗಾಮ್ ದಾಳಿ ನಡೆದಿದೆ ಎಂದ ಹಿಂದಿ ಗಾಯಕ .
ಬೆಂಗಳೂರಿನ ಕಾಲೇಜೊಂದರಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಸೋನು ನಿಗಮ್ ಈ ವೇಳೆ ಕನ್ನಡ ಹಾಡು ಹಾಡುವಂತೆ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.ಕನ್ನಡಿಗನ ಮನವಿಗೆ ರೊಚ್ಚಿಗೆದ್ದು ಭಯೋತ್ಪಾದಕರಿಗೆ ಹೋಲಿಸಿದ ಸೋನು ನಿಗಮ್.
‘ಇದಕ್ಕೆ ಪಹಲ್ಗಾಮ್ನಲ್ಲಿ ದಾಳಿ ಆಗಿದ್ದು’ ಎಂದು ರೊಚ್ಚಿಗೆದ್ದ ಸೋನು ನಿಗಮ್.ಅನ್ನ ಕೊಟ್ಟ ಕನ್ನಡ ನಾಡಿನ ಜನತೆಗೆ ಭಯೋತ್ಪಾದಕರಿಗೆ ಹೊಲಿಸಿದ ಹಿಂದಿ ಗಾಯಕ ಸೋನು ನಿಗಮ್.ಕನ್ನಡದ ಹಾಡು ಹಾಡಿ ಎನ್ನುವುದಕ್ಕೂ, ಪಹಲ್ಗಾಮ್ ದಾಳಿಗೂ ಏನ್ ಸಂಬಂಧ..?
ಸೋನು ನಿಗಮ್ ವಿರುದ್ದ ರೊಚ್ಚಿಗೆದ್ದ ಕನ್ನಡ ಪರ ಸಂಘಟನೆಗಳು.ಹಿಂದಿ ಗಾಯಕನ ವರ್ತನೆಗೆ ಕರವೇ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ..