Monday, June 23, 2025
26.6 C
Bengaluru
Google search engine
LIVE
ಮನೆ#Exclusive Newsತುರುವೇಕೆರೆ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಶೃತಿ ಮೋಹನ್ ಆಯ್ಕೆ

ತುರುವೇಕೆರೆ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಶೃತಿ ಮೋಹನ್ ಆಯ್ಕೆ

ತುರುವೇಕೆರೆ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಶ್ರುತಿ ಮೋಹನ್ ಆಯ್ಕೆಯಾಗಿದ್ದಾರೆ. ಒಕ್ಕಲಿಗರ ಸಂಘದ ಜತೆ ಶ್ರುತಿ ಕುಟುಂಬ ಹಲವು ವರ್ಷಗಳಿಂದ ಗುರುತಿಸಿಕೊಂಡಿದೆ. ಶ್ರುತಿ ಅವರ ಆಯ್ಕೆ ಮೂಲಕ ಒಕ್ಕಲಿಗರ ಸಂಘಕ್ಕಾಗಿ ಮತ್ತಷ್ಟು ಸೇವೆ ಮಾಡಲು ಇವರಿಗೆ ಅವಕಾಶ ಸಿಕ್ಕಿದೆ. ಜುಲೈ 27ರಂದು ಸಂಘಕ್ಕೆ ಚುನಾವಣೆ ನಡೆದಿತ್ತು. ಚುನಾವಣೆ ಅಧಿಕಾರಿಗಳಾದ ಮಂಜೇಗೌಡ ಅವರು ಶೃತಿ ಅವರ ಪತಿಯಾದ ಮೋಹನ್ ಅವರಿಗೆ ಪ್ರಮಾಣ ಪತ್ರವನ್ನು ನೀಡಿದರು. ಶ್ರುತಿ ಅವರಿಗೆ ನಿರ್ದೇಶಕರಾಗಿ ಅವಕಾಶ ಸಿಕ್ಕಿದ್ದಕ್ಕೆ ಸಂಘದ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments