Wednesday, August 20, 2025
18.3 C
Bengaluru
Google search engine
LIVE
ಮನೆರಾಜ್ಯರಶ್ಮಿಕಾಗೆ ಭದ್ರತೆ ನೀಡಿ; ಕೇಂದ್ರಕ್ಕೆ ಕೊಡವ ಸಮುದಾಯ ಮನವಿ

ರಶ್ಮಿಕಾಗೆ ಭದ್ರತೆ ನೀಡಿ; ಕೇಂದ್ರಕ್ಕೆ ಕೊಡವ ಸಮುದಾಯ ಮನವಿ

ನಟಿ ರಶ್ಮಿಕಾ ಮಂದಣ್ಣಗೆ ಭದ್ರತೆ ನೀಡಬೇಕೆಂದು ಕೊಡವ ನ್ಯಾಷನಲ್ ಸಂಘಟನೆ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಈ ಹಿಂದೆ ಶಾಸಕ ರವಿಕುಮಾರ್ ಗಣಿಗ ರಶ್ಮಿಕಾ ವಿರುದ್ಧ ಧ್ವನಿ ಎತ್ತಿದ್ದರು. ಈ ಹೇಳಿಕೆ ಬಳಿಕ ನಂದಿನೆರವಂಡ ನಾಚಪ್ಪ ರಶ್ಮಿಕಾಗೆ ಭದ್ರತೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ಜಾತಿ ವಿಚಾರಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments