Monday, June 23, 2025
26.6 C
Bengaluru
Google search engine
LIVE
ಮನೆರಾಜ್ಯಮೈಲಾರಿಗೆ ಹೆದರಿ ದೈಹಿಕ ಶಿಕ್ಷಕಿ ಆತ್ಮಹ*

ಮೈಲಾರಿಗೆ ಹೆದರಿ ದೈಹಿಕ ಶಿಕ್ಷಕಿ ಆತ್ಮಹ*

ಗದಗದಲ್ಲಿ ಹಸೆಮಣೆ ಏರಬೇಕಿದ್ದ ದೈಹಿಕ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್​ದಾರೆ.. ಮದುವೆಗೆ ಇನ್ನೇನು 18 ದಿನ ಬಾಕಿ ಇರುವಾಗಲೇ ಆಕೆಯ ಪ್ರಿಯತಮ ಟಾರ್ಚರ್ ಕೊಡ್ತಿದ್ದ ಆರೋಪ ಕೇಳಿಬಂದಿದೆ.ಇದರಿಂದ ಮನನೊಂದು 29 ವರ್ಷದ ಸೈರಾಬಾನು ನದಾಫ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ದೈಹಿಕ ಶಿಕ್ಷಕಿ ಯುವತಿ ಸೈರಾಬಾನು ಕಳೆದ 5 ವರ್ಷದಿಂದ ಮೈಲಾರಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದ್ರೆ ಕೆಲ ದಿನಗಳ ಹಿಂದೆ ಲವ್ ಬ್ರೇಕಪ್ ಆಗಿತ್ತು.. ಆ ಬಳಿಕ ಶಿಕ್ಷಕಿ ಬೇರೊಂದು ಮದುವೆಗೆ ಒಪ್ಪಿದ್ದಳು. ಆದ್ರೆ ಶಿಕ್ಷಕಿಯ ಮದುವೆ ತಯಾರಿ ನೋಡಿದ ಮಾಜಿ ಪ್ರಿಯಕರ ಟಾರ್ಚರ್ ಕೊಡ್ತಿದ್ದನಂತೆ. ಇಬ್ಬರ ಫೋಟೋ ವೈರಲ್ ಮಾಡೋದಾಗಿ ಮೈಲಾರಿ ಬೆದರಿಕೆ ಹಾಕಿದ್ದನಂತೆ. ಇದರಿಂದ ಹೆದರಿದ ಸೈರಾಬಾನು, ಪೋಷಕರು ಮನೆಯಿಂದ ಹೊರಗೆ ಹೋಗಿದ್ದಾಗ ಡೆತ್​​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.. ಮದುವೆ ಸಂಭ್ರಮದಲ್ಲಿದ್ದ ಮನೆ ಮಂದಿ ಕಣ್ಣೀರಿನ ಮಡುವಿಗೆ ಬಿದ್ದಿದ್ದಾರೆ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments