Monday, June 23, 2025
26.6 C
Bengaluru
Google search engine
LIVE
ಮನೆ#Exclusive NewsTop Newsಮುಖ್ಯಮಂತ್ರಿಗಳಿಗೆ ರಾಜಭವನದಿಂದ ನೋಟಿಸ್

ಮುಖ್ಯಮಂತ್ರಿಗಳಿಗೆ ರಾಜಭವನದಿಂದ ನೋಟಿಸ್

ಸಾಂದರ್ಭಿಕ ಚಿತ್ರ


ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುವುದಕ್ಕೂ ಮುನ್ನ ಸ್ಪಷ್ಟನೆ ಕೋರಿದ ರಾಜಭವನ , ಕಾಂಗ್ರೆಸ್ ನಾಯಕರಿಗೆ ಮೂಡ ವಾಲ್ಮೀಕಿ ಹಗರಣದ ಟೆನ್ಶನ್ ಟೆನ್ಶನ್

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಹೋರಾಟಕ್ಕೆ ರಾಜ್ಯಪಾಲರ ಅನುಮತಿ ಕೋರಿದ ಸಾಮಾಜಿಕ ಹೋರಾಟಗಾರ ಅಬ್ರಹಾಂ ರಿಂದ ರಾಜ ಭವನ ಇನ್ನಷ್ಟು ಮಾಹಿತಿ ಬಯಸಿದೆ , ಮುಖ್ಯಮಂತ್ರಿಗಳ ಪತ್ನಿ ಹೆಸರಿಗೆ ಬಂದ ಜಾಮೀನಿನ ಮೂಲ ಮಾಲೀಕರು, ಮಾಲಿಕತ್ವ ವರ್ಗಾವಣೆಗೊಂಡ ಸಂದರ್ಭ, ಡಿ ನೋಟಿಫಿಕೇಷನ್ ಕೈಬಿಡಲು ಅರ್ಜಿ ಸಲ್ಲಿಸಿದ್ದು ಸೇರಿ ವಿವಿಧ ಮಾಹಿತಿ ಕೇಳಲಾಗಿದೆ. ಹೋದ ಗುರುವಾರ ಅಬ್ರಹಾಂ ಅವರು ರಾಜ ಭವನಕ್ಕೆ ತೆರಳಿ ದಾಖಲೆ ಸಲ್ಲಿಸಿದ್ದಾರೆಂದು ಹೇಳಲಾಗುತ್ತಿದೆ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments