
ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುವುದಕ್ಕೂ ಮುನ್ನ ಸ್ಪಷ್ಟನೆ ಕೋರಿದ ರಾಜಭವನ , ಕಾಂಗ್ರೆಸ್ ನಾಯಕರಿಗೆ ಮೂಡ ವಾಲ್ಮೀಕಿ ಹಗರಣದ ಟೆನ್ಶನ್ ಟೆನ್ಶನ್
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಹೋರಾಟಕ್ಕೆ ರಾಜ್ಯಪಾಲರ ಅನುಮತಿ ಕೋರಿದ ಸಾಮಾಜಿಕ ಹೋರಾಟಗಾರ ಅಬ್ರಹಾಂ ರಿಂದ ರಾಜ ಭವನ ಇನ್ನಷ್ಟು ಮಾಹಿತಿ ಬಯಸಿದೆ , ಮುಖ್ಯಮಂತ್ರಿಗಳ ಪತ್ನಿ ಹೆಸರಿಗೆ ಬಂದ ಜಾಮೀನಿನ ಮೂಲ ಮಾಲೀಕರು, ಮಾಲಿಕತ್ವ ವರ್ಗಾವಣೆಗೊಂಡ ಸಂದರ್ಭ, ಡಿ ನೋಟಿಫಿಕೇಷನ್ ಕೈಬಿಡಲು ಅರ್ಜಿ ಸಲ್ಲಿಸಿದ್ದು ಸೇರಿ ವಿವಿಧ ಮಾಹಿತಿ ಕೇಳಲಾಗಿದೆ. ಹೋದ ಗುರುವಾರ ಅಬ್ರಹಾಂ ಅವರು ರಾಜ ಭವನಕ್ಕೆ ತೆರಳಿ ದಾಖಲೆ ಸಲ್ಲಿಸಿದ್ದಾರೆಂದು ಹೇಳಲಾಗುತ್ತಿದೆ