: ಪಿಎಂ ಸಮ್ಮಾನ್ ಯೋಜನೆ ಅಡಿ 11.8ಕೋಟಿ ಜನರಿಗೆ ಅನುಕೂಲ
: ರೈತರ ಶ್ರೇಯೋಭಿವೃದ್ದಿ ನಮ್ಮ ಸರ್ಕಾರದ ಕೆಲಸ
: ಯುವ ಸಬಲೀಕರಣಕ್ಕಾಗಿ ಹೆಚ್ಚಿನ ಆಧ್ಯತೆ ನೀಡಲಾಗಿದೆ
: ಪಿಎಂ ಶ್ರೀ ಯೋಜನೆ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿದೆ
: ಪ್ರಧಾನ ಮಂತ್ರಿ ಯೋಜನೆಯಿಂದ ಮುದ್ರಾ ಯೋಜನೆ ಲೋನ್
: ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಹೆಚ್ಚಿನ ಪದಕ
: 25ಕೋಟಿ ಕುಟುಂಬಗಳು ಬಡತನ ನಿರ್ಮೂಲನೆ
: 33 ಕೋಟಿ ಜನರು ಮುದ್ರಾ ಯೋಜನೆ ಲಾಭ
: ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿ
: ಶೇ33 ಮೀಸಲಾತಿ ಮಹಿಳೆಯರಿಗೆ ಶಕ್ತಿ