ಸಿಎಂ ಸಿದ್ದು, ಹೆಚ್ಡಿಕೆ ಒಂದಾಗಲು ಇದೆ ಹಲವು ಕಾರಣಗಳು ,ಸಿದ್ದು-ಹೆಚ್ಡಿಕೆ ಒಂದಾಗೋಕೆ ಮೊದಲ ಕಾರಣ ಮುಡಾ ಹಗರಣ! ಮುಡಾ ಸೈಟ್ ಪಡೆದಿದ್ದಾರೆ ಜೆಡಿಎಸ್ನ ಹಲವು ನಾಯಕರು ಸಾರಾ ಮಹೇಶ್, ಜಿ.ಟಿ.ದೇವೇಗೌಡ, ಮಂಜೇಗೌಡ ಸೇರಿ ಹಲವರಿಗೆ ಮುಡಾ ಸೈಟ್ ಇದು ಸಿದ್ದು ವಿರೋಧಿಗಳ ಮುಡಾ ಅಸ್ತ್ರಕ್ಕೆ ಜೆಡಿಎಸ್ ನಾಯಕರೇ ಬಲಿಪಶು ಸಾಧ್ಯತೆ ಸಿದ್ದರಾಮಯ್ಯ ಜೊತೆಗೆ ಜೆಡಿಎಸ್ ಪ್ರಾಬಲ್ಯ ಕುಗ್ಗಿಸೋಕೂ ನಡೆದಿದೆ ಷಡ್ಯಂತ್ರ! ಜೊತೆಗೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿಯನ್ನು ಸಿಎಂ ಮಾಡಲು ಬಿಜೆಪಿ ಹರಸಾಹಸ!? ಸಿದ್ದು ಕೆಳಗಿಳಿದ್ರೆ ಕಾಂಗ್ರೆಸ್ನ್ನು ಹಣಿಯಬಹುದೆಂಬ ಲೆಕ್ಕಾಚಾರ ಡಿಕೆಶಿ ಫ್ಲೆಕ್ಸಿಬಲ್ ಲೀಡರ್ ಅನ್ನೋ ಕಾರಣಕ್ಕೆ. ಬಿಜೆಪಿ ಸಾಫ್ಟ್ ಕಾರ್ನರ್? ಡಿಕೆಶಿಗೆ ಬಿಜೆಪಿ ಜೊತೆಗಿನ ಗೆಳೆತನವೂ ಅನಿವಾರ್ಯ! ಡಿಕೆಶಿಗೆ ಬಿಜೆಪಿ ಸಾಥ್ ಕೊಟ್ಟರೆ ಸಿಎಂ ಆಗಿ ಅಧಿಕಾರಕ್ಕೆ ಏರಬಹುದು! ಹೀಗಾಗಿ ಬಿಜೆಪಿ ನೆರವು ಬೇಕೇಬೇಕೆಂದು ತೀರ್ಮಾನಿಸಿರುವ ಹೆಚ್ಡಿಕೆ ಡಿಕೆಶಿ ಶತಾಯಗತಾಯ ಪ್ರಯತ್ನ ಕಂಡು ಹೆಚ್ಡಿಕೆ ಫುಲ್ ಅಲರ್ಟ್ ಕೂಡಲೇ ಸಿದ್ದರಾಮಯ್ಯ ಜೊತೆ ರಹಸ್ಯ ಭೇಟಿಯಾಗಿ ಸಮಾಲೋಚನೆ. ಆಷಾಢದಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣ ಅನಿರೀಕ್ಷಿತವಾಗಿ ಒಂದಾದ್ರು ಸಿಎಂ ಸಿದ್ದು-ಕೇಂದ್ರ ಸಚಿವ ಹೆಚ್ಡಿಕೆ ಬಿಜೆಪಿ ವಿರುದ್ಧವೇ ಗುಡುಗಿದ್ದಾರೆ ಹೆಚ್ಡಿ ಕುಮಾರಣ್ಣ ಪಾದಯಾತ್ರೆ ಶುರುವಾಗುತ್ತಲೇ ರಾಜ್ಯದಲ್ಲಿ ಮೆಗಾ ಸಂಚಲನ ಡಿಕೆ ಸಿಎಂ ಮಾಡಲು ಪಾದಯಾತ್ರೆ ಅಂತಿದ್ದಾರೆ ಯತ್ನಾಳ್ ವಿಷ ಹಾಕಿದವರ ಜೊತೆ ಪಾದಯಾತ್ರೆ ಅಂತಿದ್ದಾರೆ ಹೆಚ್ಡಿಕೆ ಮುಡಾ ಹಗರಣ ಕೆದಕಿದ್ದು ಡಿಕೆಶಿ ಅಂತಿದ್ದಾರೆ ಹೆಚ್ಡಿಕೆ ಈ ಮಧ್ಯೆ ಕುಮಾರಣ್ಣ ಬಗ್ಗೆ ಸಿಎಂ ಸಿದ್ದು ಫುಲ್ ಸಾಫ್ಟ್ ಕಾರ್ನರ್ ಬದಲಾದ ಕಾಲಘಟ್ಟದಲ್ಲಿ ಹೆಚ್ಡಿಕೆ-ಸಿದ್ದು ಒಂದಾಗಿದ್ದೇ ವಿಸ್ಮಯ! ಸಿದ್ದು ಹೆಚ್ಡಿಕೆ ಭೇಟಿಯಲ್ಲಿ ಗಹನ ವಿಚಾರಗಳ ಚರ್ಚೆ ಮತ್ತು ಮೈಸೂರು ಭಾಗದಲ್ಲಿ ಜೆಡಿಎಸ್ ಮುಗಿಸುತ್ತಾರೆಂಬ ಆತಂಕಜೊತೆಗೆ ನಿಮ್ಮ ಕುರ್ಚಿ ಕಳೆದು ರಾಜಕೀಯ ಜೀವನಕ್ಕೆ ಮಸಿ ಹೀಗಾಗಿ ನಿಮಗೆ ಸಾಥ್ ಕೊಡುತ್ತೇನೆ ಎಂದು ತಿಳಿಸಿರುವ ಹೆಚ್ಡಿಕೆ, ನನಗೂ ತೊಂದರೆ ಆಗಬಾರದು, ನಿಮಗೂ ತೊಂದರೆ ಆಗಬಾರದೆಂದಿರುವ ಹೆಚ್ಡಿಕೆ ಸಿದ್ದರಾಮಯ್ಯನವರೇ ನಿಮ್ಮ ಜೊತೆ ನಾನಿರುತ್ತೇನೆ ಎಂದು ಹೆಚ್ಡಿಕೆ ಅಭಯ ಇದಕ್ಕೆ ಒಪ್ಪಿ ಮತ್ತು ಡಿಕೆ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ ಸಿದ್ದರಾಮಯ್ಯ ಸಿದ್ದರಾಮಯ್ಯ ಹಾಗೂ ಹೆಚ್ಡಿಕೆ ಇಬ್ಬರಿಗೂ ಸಮಾನ ಶತ್ರು ಡಿಕೆಶಿ! ಹೀಗಾಗಿ ಡಿಕೆಶಿಯನ್ನ ದೂರ ಇಡಲು ಒಂದಾಗಿದ್ದಾರೆ ಸಿದ್ದು-ಹೆಚ್ಡಿಕೆ!