Wednesday, April 30, 2025
35.6 C
Bengaluru
LIVE
ಮನೆಸುದ್ದಿಆಕಸ್ಮಿಕ ಅಗ್ನಿ ಅವಘಡ ; ಬಣವೆಗಳು ಭಸ್ಮ

ಆಕಸ್ಮಿಕ ಅಗ್ನಿ ಅವಘಡ ; ಬಣವೆಗಳು ಭಸ್ಮ

ಬಳ್ಳಾರಿ : ಆಕಸ್ಮಿಕ ಬೆಂಕಿ ತಗುಲಿ ಬಣವೆಗಳು ಸುಟ್ಟು ಕರುಕಲಾಗಿರುವಂತಹ ಘಟನೆ ಬಳ್ಳಾರಿಯ ಸಿಂಧವಾಳ ಗ್ರಾಮದಲ್ಲಿ ನಡೆದಿದೆ.

ರೈತ ಈರಣ್ಣ, ಭೀಮಪ್ಪ, ಶೇಷಾರೆಡ್ಡಿ ಎಂಬುವರಿಗೆ ಸೇರಿದ್ದ ಸುಮಾರು 2 ಲಕ್ಷ ಮೌಲ್ಯದ ಜಾನುವಾರುಗಳಿಗೆ ಸಂಗ್ರಹಿಸದ್ದ 8 ಬಣವೆಗಳು ಮಧ್ಯಾಹ್ನದ ವೇಳೆ ಹೊತ್ತಿ ಉರಿದು ಸುಟ್ಟು ಕರುಕಲಾಗಿ ಹೋಗಿದೆ. ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments