Friday, September 12, 2025
21 C
Bengaluru
Google search engine
LIVE
ಮನೆರಾಜ್ಯಬಿಸಿಲಿನ ಬೇಗೆಗೆ ಬಸ್​​ನಲ್ಲಿ ಹೊಗೆ; ಬಚಾವ್ ಆದ ಪ್ರಯಾಣಿಕರು

ಬಿಸಿಲಿನ ಬೇಗೆಗೆ ಬಸ್​​ನಲ್ಲಿ ಹೊಗೆ; ಬಚಾವ್ ಆದ ಪ್ರಯಾಣಿಕರು

ಕಲಬುರ್ಗಿಯ ಪರತಾಬಾದ್ ಬಳಿ ಚಲಿಸುತ್ತಿದ್ದ ಬಸ್ ನಲ್ಲಿ ಹೊಗೆ ಕಾಣಿಸಿಕೊಂಡ ಘಟನೆ ನಡೆದಿದೆ.
ಕಲಬುರ್ಗಿಯಿಂದ ಜೇವರ್ಗಿ ಕಡೆಗೆ ಹೊರಟಿದ್ದ ಬಸ್ ನಲ್ಲಿ, ಅತಿಯಾದ ಬಿಸಿಲಿನ ಹಿನ್ನೆಲೆ ಬಸ್ ಹಿಂದಿನ ಟೈಯರ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ.

ಬಸ್ ನ ಹಿಂದೆ ಹೊರಟಿದ್ದ ಬೈಕ್ ಸವಾರರು ಡ್ರೈವರ್ ನ ಗಮನಕ್ಕೆ ವಿಷಯವನ್ನ ತಂದಿದ್ದಾರೆ. ಬಸ್ ನಿಲ್ಲಿಸಿ ನೋಡಿದ ಡ್ರೈವರ್ ಗೆ, ಬಿಸಿಲಿಗೆ ಲೈನರ್ ಗರಮ್ ಆಗಿ ಹೊಗೆ ಕಾಣಿಸಿಕೊಂಡಿದೆ. ಹೊಗೆ ಕಂಡು ಕೆಲ ಕಾಲ  ಪ್ರಯಾಣಿಕರು ಆತಂಕಗೊಂಡಿದ್ದು, ಯಾರು ಆತಂಕ ಪಡಬೇಡಿ ಎಂದು ಡ್ರೈವರ್ ಧೈರ್ಯ ತುಂಬಿದ್ದಾರೆ. ಕೆಲ ಹೊತ್ತು ನಿಲ್ಲಿಸಿ ಲೈನರ್ ತಣ್ಣಗಾದ ನಂತರ ಬಸ್ ತೆಗೆದುಕೊಂಡು ಹೋಗಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments