Wednesday, April 30, 2025
35.6 C
Bengaluru
LIVE
ಮನೆರಾಜ್ಯಚಿಕ್ಕಬಳ್ಳಾಪುರ: ಸಚಿವ ಸುಧಾಕರ್​ ಆಪ್ತ, ಅಶ್ವತ್ಥನಾರಾಯಣ ಬಾಬು​ ಮನೆ ಮೇಲೂ ಇ.ಡಿ ದಾಳಿ

ಚಿಕ್ಕಬಳ್ಳಾಪುರ: ಸಚಿವ ಸುಧಾಕರ್​ ಆಪ್ತ, ಅಶ್ವತ್ಥನಾರಾಯಣ ಬಾಬು​ ಮನೆ ಮೇಲೂ ಇ.ಡಿ ದಾಳಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕೋಚಿಮುಲ್ ನಿರ್ದೇಶಕ ಅಶ್ವತನಾರಾಯಣ ಬಾಬು ಅವರ ಚಿಂತಾಮಣಿಯ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉಲವಾಡಿ ಗ್ರಾಮದ ನಿವಾಸ ಹಾಗೂ ಚಿಂತಾಮಣಿ ನಗರದ ಪ್ರಭಾಕರ್ ಲೇಔಟ್​ನ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಚಿಂತಾಮಣಿ ತಾಲೂಕಿನ ಅಶ್ವತ್​ ನಾರಾಯಣ ಬಾಬು ಕೋಚಿಮುಲ್​ ನಿದೇರ್ಶಕರಾಗಿದ್ದಾರೆ. ಎರಡು ಬಾರಿ ಪಕ್ಷೇತರವಾಗಿ ( ಡಾ.ಎಂ.ಸಿ. ಸುಧಾಕರ್​ ಬಣ) ಕೋಚಿಮುಲ್​ ನಿರ್ದೇಶಕರಾಗಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments