Tuesday, March 3, 2026
31.7 C
Bengaluru
Google search engine
LIVE
ಮನೆರಾಜ್ಯಬೈಕ್ ಹಿಂದೆ ಕುಳಿತವ ಮೃತಪಟ್ಟರೇ ಮಾಲೀಕನಿಂದಲೇ ಪರಿಹಾರ..!

ಬೈಕ್ ಹಿಂದೆ ಕುಳಿತವ ಮೃತಪಟ್ಟರೇ ಮಾಲೀಕನಿಂದಲೇ ಪರಿಹಾರ..!

ದಾರಿಯಲ್ಲಿ ಸುಮ್ಮನೆ ಹೋಗುವವರು ಸುಮ್ಮನೆ ಹೋದರೇ ಒಳಿತು ಎನಿಸುತ್ತದೆ. ದಾರಿಹೋಕನಿಗೆ ಸಹಾಯ ಮಾಡುವ ದೃಷ್ಠಿಯಿಂದ ಮುಂದಾರೇ ಗ್ರಹಚಾರ ಕೆಡೋದು ಗ್ಯಾರಂಟಿ.

ಹೌದು,

ದಾಮುದ್ದೀನ್ ಎಂಬುವವರು ಒಬ್ಬ ದಾರಿಹೋಕನನ್ನು ಕೂರಿಸಿಕೊಂಡು ಹೋಗುವಾಗ ಅಜಾಗೃಕತೆಯಿಂದ ವಾಹನ ಚಲಿಸಿ ಅಪಘಾತಕೀಡಾಗಿ ಹಿಂಬದಿ ಸವಾರನಿಗೆ ತೀವ್ರ ಗಾಯ ಸಂಭವಿಸಿದ್ದರಿಂದ ವಾಹನ ಮಾಲಿಕನೇ ಆತನಿಗೆ ಪರಿಹಾರ ನೀಡಬೇಕೆಂದು ಹೈಕೊರ್ಟ್ ಆದೇಶಿಸಿದೆ.

ಇತ್ತೀಚಿನ ದಿನಗಳಲ್ಲಿ ಅಪರಿಚಿತರು ತೊಂದರೆ ಸಿಲುಕಿದಾಗ ಡ್ರಾಪ್ ಕೊಡುವವರೇ ತೀರ ಕಡಿಮೆ ಅದರಲ್ಲೂ ಈ ರೀತಿ ಕಾನೂನು ಜಾರಿಯಾದರೇ ಮುಂದೊಂದು ದಿನ ಆತ್ಮೀಯರಿಗೂ ಅಥವಾ ತುರ್ತು ಪರಿಸ್ಥಿಗೂ ಯಾರು ಸಹಾಯಕ್ಕೆ ಮುಂದೆ ಬರದಿರಬಹುದು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments