Friday, November 21, 2025
20 C
Bengaluru
Google search engine
LIVE
ಮನೆರಾಜಕೀಯನವರಾತ್ರಿಯಲ್ಲಿ ಮೀನು ತಿಂದ ತೇಜಸ್ವಿ ಯಾದವ್ - ಈಗ್ಯಾಕೆ ವಿರೋಧ?

ನವರಾತ್ರಿಯಲ್ಲಿ ಮೀನು ತಿಂದ ತೇಜಸ್ವಿ ಯಾದವ್ – ಈಗ್ಯಾಕೆ ವಿರೋಧ?

ಪಾಟ್ನಾ : ನವರಾತ್ರಿ ವೇಳೆ ಮೀನು ಸೇವನೆ ಮಾಡಿದ್ದಕ್ಕಾಗಿ ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಪ್ರಸಾದ್ ಟೀಕೆಗೆ ಗುರಿಯಾಗಿದ್ದಾರೆ. ಜಾಲತಾಣಗಳಲ್ಲಿಯೂ ಟ್ರೋಲ್​ಗಳಾಗಿವೆ. ಚೈತ್ರ ನವರಾತ್ರಿಯ ಮೊದಲ ದಿನವಾದ ಏಪ್ರಿಲ್.9 ರಂದು ಹೆಲಿಕಾಪ್ಟರ್​ನಲ್ಲಿ ತೆರಳುತ್ತಿದ್ದ ತೇಜಸ್ವಿ ಮೀನು ತಿಂದಿದ್ದಾರೆ.

ಆ ವಿಡಿಯೋವನ್ನು ಜಾಲತಾಣದಲ್ಲೂ ಹಂಚಿಕೊಂಡು ಚುನಾವಣೆ ಪ್ರಚಾರವಿರುವ ಹಿನ್ನೆಲೆಯಲ್ಲಿ ತಾವು ಹೆಲಿಕಾಪ್ಟರ್​ನಲ್ಲೇ ಆಹಾರ ಸೇವನೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ಈ ಬಗ್ಗೆ ಬಿಹಾರ ಡಿಸಿಎಂ ವಿಜಯ್ ಕುಮಾರ್ ಸಿನ್ಹಾ ಉದನ್ನು ಖಂಡಿಸಿ ಶ್ರಾವಣದಲ್ಲಿ ಮಟನ್ ಸೇವನೆ ನವರಾತ್ರಿಯಲ್ಲಿ ಮೀನು ಸೇವನೆ ಮಾಡುವುದು ಸನಾತನ ಧರ್ಮದ ಪದ್ಧತಿಗೆ ಅಗೌರವ ತೇಜಸ್ವಿ ಸೀಸನಬಲ್ ಸನಾತನಿ! ಎಂದು ಟೀಕಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments