Wednesday, April 30, 2025
32 C
Bengaluru
LIVE
ಮನೆಧರ್ಮಐತಿಹಾಸಿಕ ಕನಕಚಲಾಪತಿ ಅದ್ದೂರಿ ಗರುಡೋತ್ಸವ

ಐತಿಹಾಸಿಕ ಕನಕಚಲಾಪತಿ ಅದ್ದೂರಿ ಗರುಡೋತ್ಸವ

ಕೊಪ್ಪಳ : ಎರಡನೇ ತಿರುಪತಿ ಖ್ಯಾತಿಯ ಐತಿಹಾಸಿಕ ಕನಕಚಲಾಪತಿ ಗರುಡೋತ್ಸವಇಂದು ನಸುಕಿನ ಜಾವದ ಸಮಯದಲ್ಲಿ ಅದ್ದೂರಿಯಾಗಿ ಕೊಪ್ಪಳ ಜಿಲ್ಲೆಯ ಕನಕಗರಿ ಪಟ್ಟಣದಲ್ಲಿ ನಡೆಯಿತು.

ಗರುಡೋತ್ಸವದಲ್ಲಿ ಸಚಿವ ಶಿವರಾಜ್ ತಂಗಡಗಿ ಭಾಗಿಯಾಗಿದ್ದರು. ದಂಪತಿ ಸಮೇತ ಶಿವರಾಜ್ ತಂಗಡಗಿ ದೇವಸ್ಥಾನಕ್ಕೆ ಆಗಮಿಸಿದ್ದರು. ಸಚಿವ ಶಿವರಾಜ್ ತಂಗಡಗಿ ಜೊತೆಗೆ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಸಹ ಇದ್ದರು.

ಕೊಪ್ಪಳ ಜಿಲ್ಲೆಯ ಕನಕಗರಿ ಪಟ್ಟಣದಲ್ಲಿರೋ ಐತಿಹಾಸಿಕ ‌ಕನಕಾಚಲಪತಿ ದೇವಸ್ಥಾನ. ಇದು ಎರಡನೇ ತಿರುಪತಿ ಎಂಬ ಖ್ಯಾತಿಯನ್ನೂ ಸಹ ಪಡೆದಿದೆ. ಕನಕಗಿರಿ, ಸಚಿವ ಶಿವರಾಜ್ ತಂಗಡಗಿ ಅವರ ಸ್ವಕ್ಷೇತ್ರವಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments