Monday, June 23, 2025
26.6 C
Bengaluru
Google search engine
LIVE
ಮನೆರಾಜಕೀಯ18 ಶಾಸಕರ ಸಸ್ಪೆಂಡ್​ ಖಂಡಿಸಿ ಬಿಜೆಪಿ ಪ್ರೊಟೆಸ್ಟ್

18 ಶಾಸಕರ ಸಸ್ಪೆಂಡ್​ ಖಂಡಿಸಿ ಬಿಜೆಪಿ ಪ್ರೊಟೆಸ್ಟ್

ಬೆಂಗಳೂರು: ಬಿಜೆಪಿಯ 18 ಶಾಸಕರನ್ನ ಖಂಡಿಸಿ ವಿಧಾನಸೌಧದ ಕೆಂಗಲ್​ ಹನುಮಂತಯ್ಯ ಪ್ರತಿಮೆ ಬಳಿ ರಾಜ್ಯ ಬಿಜೆಪಿ ಪ್ರತಿಭಟನೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, 18 ಶಾಸಕರ ಅಮಾನತು ಸಂವಿಧಾನಬಾಹಿರ  ಆಗಿದೆ. ವಿಧಾನಸಭೆ ಸ್ಪೀಕರ್​ ಕಾಂಗ್ರೆಸ್​ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.

ಇನ್ನು ಅಮಾನತು ವಾಪಾಸ್ ಪಡೆಯುತ್ತೇನೆ ಅಂತ ಹೇಳಿಕೆ ನೀಡಿದ್ದ ಸ್ಪೀಕರ್ ಯು.ಟಿಖಾದರ್​ ಅವರು ಇನ್ನು ಯಾಕಾಗಿ ಕಾಯ್ತಿದ್ದಾರೋ ಗೊತ್ತಿಲ್ಲ. ಅವರ ನಿರ್ಣಯ ಸಂವಿಧಾನ ವಿರೋಧಿ ಅಂತ ಅವರಿಗೋ ಗೊತ್ತಿದೆ. ಆದ್ರೂ ಸಹ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಸ್ಪೀಕರ್​ ಅವರು ಈ ರೀತಿ ವರ್ತಿಸುತ್ತಿದ್ದಾರೆ ಅಂತ ಹೇಳಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments