Thursday, May 1, 2025
25.2 C
Bengaluru
LIVE
ಮನೆವೆಬ್ ಸ್ಟೋರೀಸ್ಮಧುಮೇಹದ ಭಯವೇ ಆಗಾದರೆ ಅನ್ನವನ್ನು ಬಿಡಿ

ಮಧುಮೇಹದ ಭಯವೇ ಆಗಾದರೆ ಅನ್ನವನ್ನು ಬಿಡಿ

ಅನ್ನ ತಿಂದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತಾ.? ವೈಧ್ಯರು ಹೇಳುವುದೇನು ಬನ್ನಿ ನೋಡೋಣ.?

 

ಮಧುಮೇಹ ಭಯದಿಂದ ಕೆಲವರು ಅನ್ನವನ್ನು ತಿನ್ನುವುದನ್ನು ತಿರ್ಮಾಣವಾಗಿ ತ್ಯಜಿಸಿದ್ದಾರೆ.

ಅನ್ನ ಯಾರು ಬೇಕಾದರು ತಿನ್ನಬಹುದು ಆದರೆ ಅತಿಯಾಗಿ ಸೇವಿಸಬಾರದು .

ದಿನವಿಡೀ ಕುಳಿತು ಕೆಲಸ ಮಾಡುವವರು ತಮ್ಮ ಆಹಾರದಲ್ಲಿ ಅನ್ನ ಪ್ರಮಾಣವನ್ನು ಕಡಿಮೆ ಮಾಡಬೇಕು.

ಅಕ್ಕಿಯನ್ನು ಸರಿಯಾಗಿ ತೊಳೆದು , ಸರಿಯಾಗಿ ಬೇಯಿಸಿ ತಿನ್ನಿ . ಇದರಿಂದ ಅಕ್ಕಿಯಲ್ಲಿ ಪಿಷ್ಟದ ಪ್ರಮಾಣ ಕಡಿಮೆಯಾಗುತ್ತದೆ.

 

ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ಸ್  ಹೆಚ್ಚಾಗಿ ಇರುವುದರಿಂದ ಮಧುಮೇಹಿಗಳು ಅನ್ನವನ್ನು ತಿನ್ನಬಾರದು.

ಹೃದೋಯೋಗಿಗಳು ದಿನಕ್ಕೆ ಎಷ್ಟು ಪ್ರಮಾಣ ನೀರು ಕುಡಿಯಬೇಕು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments