Monday, June 23, 2025
26.3 C
Bengaluru
Google search engine
LIVE
ಮನೆರಾಜಕೀಯ

ಪ್ರಿಯಾಂಕ್ ಖರ್ಗೆ ವಿರುದ್ಧ ಅಲ್ಲಮಪ್ರಭು ಪಾಟೀಲ್ ಬೇಸರ..!

ಕಲಬುರಗಿ : ಕಲ್ಯಾಣ ಕರ್ನಾಟಕ ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿ ಇದ್ದಂತೆ ಇಲ್ಲ. ಮತ್ತೊಬ್ಬ ಕೈ ಶಾಸಕ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸುವ ವೇಳೆ ಬಿ.ಆರ್. ಪಾಟೀಲ್ ಅವರ ಜೊತೆಗೆ ಇದ್ದ...

ವಿಶೇಷ

ಎಲ್ & ಟಿ ಅಧಿಕಾರಿಗಳಿಗೆ ಬಿ.ಆರ್. ಪಾಟೀಲ್ ಕ್ಲಾಸ್..!

0
ಕಲಬುರಗಿ :ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಶಾಸಕ ಬಿ.ಆರ್. ಪಾಟೀಲ್ ಎಲ್ & ಟಿ ಅಧಿಕಾರಿಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.ಕಲಬುರಗಿಯ ಅಕ್ಕಮಹಾದೇವಿ ಕಾಲೋನಿಯಲ್ಲಿ ಕುಡಿಯುವ ನೀರು ಮತ್ತು ರಸ್ತೆ ಕಾಮಗಾರಿಯನ್ನು...

ವಾಣಿಜ್ಯ

500 ಕೋಟಿ ಹಾಕಿ 9500 ಕೋಟಿ ಬಾಚಿದ ಅಂಬಾನಿ..! ಪೇಂಟ್ ಮಾಯೆ..!

ಭಾರತದ ಅತಿದೊಡ್ಡ ಉದ್ಯಮ ಸಾಮ್ರಾಜ್ಯದ ಅಧಿಪತಿ ಮುಕೇಶ್ ಅಂಬಾನಿ ಅಂದ್ರೆ ದುಡ್ಡು ಮಾಡೋದ್ರಲ್ಲಿ ಎಕ್ಸ್​​ಪರ್ಟ್... 10 ರೂಪಾಯಿ ಹಾಕಿ 10 ಲಕ್ಷ ಲಾಭ ತೆಗೆಯೋ ಚಾಣಾಕ್ಷ ಉದ್ಯಮಿ.. ಈಗ ಅವ್ರು 500 ಕೋಟಿ...

ದೇಶದಲ್ಲಿ ಮಿಲಿಯನೇರ್​​ಗಳ ಸಂಖ್ಯೆಯೇ 1 ಲಕ್ಷ- ಭಾರತಕ್ಕಿಂತ ಮುಂದಿವೆ ಕೇವಲ 3 ದೇಶ!

ಹಿಂದೊಮ್ಮೆ ಭಾರತ ಅಂದ್ರೆ ಕಡು ಬಡವರ ದೇಶ, ಅಭಿವೃದ್ಧಿ ಹೊಂದದ ದೇಶ ಅಂತೆಲ್ಲಾ ಇಡೀ ವಿಶ್ವ ನಮ್ಮನ್ನ ತಾತ್ಸಾರದಿಂದ ನೋಡುತ್ತಿತ್ತು.. ಆದ್ರೀಗ ಟೈಂ ಬದಲಾಗಿದೆ. ಕಾಲ ಚಕ್ರ ಉರುಳಿದೆ.. ಇಡೀ ಪ್ರಪಂಚದಲ್ಲಿ ಈಗ...

ರೆಪೋ ದರ ಇಳಿಕೆಯಿಂದ ಗೃಹಸಾಲದ ಇಎಂಐ ಭಾರ ಹೇಗೆ ಇಳಿಕೆ..? ಯಾವ ಆಯ್ಕೆ ಉತ್ತಮ?

ಗೃಹ ಸಾಲ ಪಡೆದವರ ಇಎಂಐ ಭಾರ ಮತ್ತಷ್ಟು ಇಳಿಕೆ.. ಫ್ಲೋಟಿಂಗ್ ರೇಟ್ ಮೇಲೆ ಗೃಹ ಸಾಲ ಪಡೆದವರಿಗೆ ಬಿಗ್ ರಿಲೀಫ್.. ಆದ್ರೆ, 2019ರ ಅಕ್ಟೋಬರ್ ಗೆ ಮೊದಲು ಸಾಲ ಪಡೆದವರಿಗೆ ಇಲ್ಲ ರಿಲೀಫ್.....

PF ಹಣವನ್ನ ಇನ್ಮುಂದೆ ATMನಲ್ಲೇ ವಿತ್​​ ಡ್ರಾ ಮಾಡಿ..!

ನೌಕರರು ತಮ್ಮ PF ಹಣವನ್ನ ಬಿಡಿಸಿಕೊಳ್ಳಬೇಕು ಅಂದರೆ ವಾರ, ತಿಂಗಳುಗಟ್ಟಲೆ ಕಾಯಬೇಕಿತ್ತು. ಆನ್​​​ಲೈನ್ ಮೂಲಕ ಅರ್ಜಿ ಸಲ್ಲಿಸಿದರೂ ಕೂಡ ತಮ್ಮ ಪಿಎಫ್ ಹಣ ಬಿಡಿಸಿಕೊಳ್ಳಲು ಆಗುತ್ತಿರಲಿಲ್ಲ. ಅಲ್ಲದೇ ಕೆಲ ಕಾರಣಗಳನ್ನ ಒಡ್ಡಿ ಪಿಎಫ್​​​...

ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಹೆಚ್ಚಳ..!

ಚಿನ್ನದ ಬೆಲೆಯಲ್ಲಿ ದರ ಎರಡು ದಿನ ಇಳಿಕೆ ಕಂಡು ಇಂದು ಮತ್ತೆ ಭಾರೀ ಏರಿಕೆ ಆಗಿದೆ. ಚಿನ್ನದ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ.ಮಾರ್ಚ್ ಮೊದಲ ವಾರದಲ್ಲಿ 7,940 ರೂ ನಷ್ಟಿದ್ದ ಚಿನ್ನದ...
Advertisment

ವಿಶೇಷ

RECENT COMMENTS