Wednesday, January 28, 2026
20.3 C
Bengaluru
Google search engine
LIVE
ಮನೆ#Exclusive Newsಶಾಲೆಗೆ ಫೀಸ್ ಕಟ್ಟಿಲ್ಲವೆಂದು ಮಕ್ಕಳನ್ನ ಮನೆಗೆ ಕಳಿಸದ ಶಿಕ್ಷಕರು..!

ಶಾಲೆಗೆ ಫೀಸ್ ಕಟ್ಟಿಲ್ಲವೆಂದು ಮಕ್ಕಳನ್ನ ಮನೆಗೆ ಕಳಿಸದ ಶಿಕ್ಷಕರು..!

ಸ್ಕೂಲ್ ಫೀ ತುಂಬಿಲ್ಲ ಎಂದು ಮಕ್ಕಳನ್ನು ಶಾಲೆಯಲ್ಲಿಯೇ ಇರಿಸಿಕೊಂಡ ಆರೋಪ ಕೇಳೀಬಂದಿದೆ. ಕೊಪ್ಪಳದ ನಿವೇದಿತಾ ಶಾಲೆಯಲ್ಲಿಈ ಘಟನೆ ನಡೆದಿದ್ದು, ಶಾಲೆಯ ಮುಖ್ಯಸ್ಥರಾದ ನೀತಿಶ್ ಪುಲಸ್ಕರ್,ಶಾರದಾಭಾಯಿ ಪುಲಸ್ಕರ್ ವಿರುದ್ಧ ಈ ಆರೋಪ ಕೇಳಿಬಂದಿದೆ. 20 ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಯಲ್ಲಿಯೇ ಇರಿಸಿಕೊಂಡ ಶಾಲಾ ಮುಖ್ಯಸ್ಥರು? ಹಾಗೂ ಸಮಯವಾದರೂ ಮಕ್ಕಳು ಬಾರದ ಹಿನ್ನಲೆಯಲ್ಲಿ ಶಾಲೆಗೆ ಬಂದು ಪಾಲಕರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಶಾಲಾ ಮುಖ್ಯಸ್ಥರೊಂದಿಗೆ ಪಾಲಕರು ವಾಗ್ವಾದ ಮಾಡಿದ್ದು, ಪಾಲಕರಿಗೆ ಫೀ ಕಟ್ಟಲು ಮಾಹಿತಿ‌‌ ನೀಡಿದ್ದಾರೆ…

 

ಇಲ್ಲಿದೆ ನೋಡಿ ಆ ಶಾಲೆಯ ಕೃತ್ಯಾ….

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments