#Exclusive NewsTop News

ಗಣಪತಿ ಹಬ್ಬ ಪ್ರಸಾದಕ್ಕೆ FSSAI ಅನುಮತಿ ಕಡ್ಡಾಯ-ಅರವಿಂದ ಬೆಲ್ಲದ ಕಿಡಿ

ಗಣಪತಿ ಹಬ್ಬ ಪ್ರಸಾದಕ್ಕೆ FSSAI ಅನುಮತಿ ಕಡ್ಡಾಯ ವಿಚಾರವಾಗಿ ಹುಬ್ಬಳ್ಳಿಯಲ್ಲಿ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಕಿಡಿ ಕಾರಿದ್ದಾರೆ. ಹಿಂದುಗಳ ಹಬ್ಬ ಬಂದ್ರೆ ಕಾಂಗ್ರೆಸ್​ಗೆ ಕಾನೂನುಗಳು ನೆನಪಾಗ್ತವೆ, ಮುಸ್ಲಿಂ ಹಬ್ಬ ಹರಿದನಗಳ ಸಂದರ್ಭದಲ್ಲಿ ಮಾತ್ರ ನೆನಪಾಗೋಲ್ಲ, ಮೊದಲಿನಿಂದಲೂ ಕಾಂಗ್ರೆಸ್ ಲೇಫ್ಟಿಸ್ಟ್‌ ಪರ ಇದೆ ಎಂದು ಅರವಿಂದ ಬೆಲ್ಲದ ಕಿಡಿ ಕಾರಿದ್ಧಾರೆ…

 

Comments (0)

Your email address will not be published. Required fields are marked *

Back to top button