Monday, June 23, 2025
25.2 C
Bengaluru
Google search engine
LIVE
ಮನೆಸಿನಿಮಾ

ಯಡವಟ್ ರಾಣಿ ಪವಿತ್ರಾ ಗೌಡ – ಮೊದಲು ಉಬ್ಬಿ, ಬಳಿಕ ಕುಗ್ಗಿದ ಪವಿತ್ರಾ..!

0
ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾಗೌಡ ಹಿರಿಯ ಸಾಹಿತಿಯೊಬ್ಬರ ಹೇಳಿಕೆಯೊಂದನ್ನ ಅಪಾರ್ಥ ಮಾಡಿಕೊಂಡು ಇದೀಗ ಪೇಚಿಗೆ ಸಿಲುಕಿದ್ದಾರೆ.ಹಿರಿಯ ಸಾಹಿತಿ, ವಿಮರ್ಶಕರಾದ ಡಾ.ಎಂ.ಎಸ್. ಆಶಾದೇವಿ ಅವರ ಭಾಷಣದ ತುಣುಕೊಂದು ತನಗೆ ಸಂಬಂಧಿಸಿದ್ದು ಅವರು ನನ್ನನ್ನು ಸಪೋರ್ಟ್...
- Advertisement -

ಇತ್ತೀಚಿನ ಲೇಖನಗಳು

ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಚಕ್ರವರ್ತಿ – ಸಚಿವೆ ಹೆಬ್ಬಾಳ್ಕರ್ ಆಕ್ರೋಶ

0
ಚಕ್ರವರ್ತಿ ಸೂಲಿಬೆಲೆ ಒಬ್ಬ ಸುಳ್ಳಿನ ಚಕ್ರವರ್ತಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪ ಮಾಡಿದ್ದಾರೆ.ಕುಂದಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ ಎನ್ಎಸ್ ಯುಐ ಅಕ್ಷೇಪ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಚಕ್ರವರ್ತಿ ಸೂಲಿಬೆಲೆ ಸುಳ್ಳಿನ...

ವಿಶೇಷ

ಗುಡಿಬಂಡೆಯ ಕರಪ್ಟ್ THO ಡಾ.ನರಸಿಂಹಮೂರ್ತಿ ಸಸ್ಪೆಂಡ್.. ಫ್ರೀಡಂ ಟಿವಿಯಿಂದ ಲಂಚಾಸುರನ ಸಂಹಾರ!

ಚಿಕ್ಕಬಳ್ಳಾಪುರದ ಗುಡಿಬಂಡೆಯ ತಾಲೂಕು ವೈದ್ಯಾಧಿಕಾರಿ ಮಾಡ್ತಿದ್ದ ಲಂಚಬಾಕತನವನ್ನ ನಿಮ್ಮ ಫ್ರೀಡಂ ಟಿವಿ ಜಗಜ್ಜಾಹೀರು ಮಾಡಿತ್ತು. ಈ ವರದಿ ಸರ್ಕಾರದ ಕಣ್ಣಿಗೂ ಬಿದ್ದಿತ್ತು. ಇದೇ ವರದಿಯನ್ನ ಉಲ್ಲೇಖಿಸಿ ಈಗ ಇಂಥಾ ಲಂಚಬಾಕ ಭ್ರಷ್ಟ ಅಧಿಕಾರಿ...

ಇಡೀ ಪ್ರಪಂಚದಲ್ಲಿ ಇವನಂತಾ ಅದೃಷ್ಟವಂತ ಇನ್ಯಾರೂ ಇಲ್ಲ – ಈತ ಸಾವನ್ನು ಗೆದ್ದ ಮಾನವ

ಆಯುಷ್ಯ ಗಟ್ಟಿ ಇದ್ರೆ ಬಂಡೆ ಮೈಮೇಲೆ ಬಿದ್ರೂ ಬದುಕುತ್ತಾರೆ ಅನ್ನೋ ಮಾತಿದೆ. ಸಾವು ಅನ್ನೋದು ಇನ್ನೂ ಹತ್ತಿರ ಬಂದಿಲ್ಲ ಅಂದರೆ ಆಕಾಶದಿಂದ ಬಿದ್ದರೂ ಬದುಕುತ್ತಾರೆ. ಬೆಂಕಿಯಲ್ಲಿ ಬಿದ್ದರೂ ಬದುಕುತ್ತಾರೆ ಅನ್ನೋದಕ್ಕೆ ಒಂದು ಜೀವಂತ...

ಹೈದ್ರಾಬಾದ್​​ನಲ್ಲಿ ಮಿಸ್ ವರ್ಲ್ಡ್​​ ಸ್ಪರ್ಧೆ.. ಭಾರತದಿಂದ ಸಿನಿ ಶೆಟ್ಟಿ..

72ನೇ ಆವೃತ್ತಿಯ ವಿಶ್ವಸುಂದರಿ ಸ್ಪರ್ಧೆ ಭಾರತದಲ್ಲಿ ನಡೆಯುತ್ತಿದೆ. ತೆಲಂಗಾಣ ರಾಜಧಾನಿ ಹೈದರಾಬಾದ್​ನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಮೇ 10ರಿಂದ 31ರವರೆಗೆ ನಡೆಯಲಿರುವ ಮಿಸ್ ವರ್ಲ್ಡ್​ ಸ್ಪರ್ಧೆಯಲ್ಲಿ, 120 ದೇಶಗಳ ಸುಂದರಿಯರು ಸ್ಪರ್ಧಿಸಲಿದ್ದಾರೆ. ಬರೋಬ್ಬರಿ...

Operation Sindoor : ಅಂಬಾನಿ ಪಾಲಾಗುತ್ತಾ ಟ್ರೇಡ್ ಮಾರ್ಕ್ ಹಕ್ಕು..!?

ಪಾಕಿಸ್ತಾನದ ಉಗ್ರಗಾಮಿಗಳ ನೆಲೆ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿ ಉಗ್ರರನ್ನ ಸರ್ವನಾಶ ಮಾಡಿ ಬಂದಿದೆ. ಈ ಕಾರ್ಯಾಚರಣೆಗೆ ಭಾರತೀಯ ಸೇನೆ ಇಟ್ಟ ಹೆಸರು ‘ಆಪರೇಷನ್ ಸಿಂಧೂರ’.. ಇದೇ ಹೆಸರು ಈಗ ಹೊಸದೊಂದು ರೆಕಾರ್ಡ್...

ಎಸ್​​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕತಿಕ್ಯಾತನಹಳ್ಳಿಯ ಪ್ರಗತಿ ಉತ್ತಮ ಸಾಧನೆ

ಎಸ್​​​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ಪಾವಗಡ ತಾಲೂಕು ವೈಎನ್ ಹೊಸಕೋಟೆ ಹೋಬಳಿ ಮರಿದಾಸನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕತಿಕ್ಯಾತನಹಳ್ಳಿ ಗ್ರಾಮದ ಬಾಲಕಿ ಕೆವಿ ಪ್ರಗತಿ ಉತ್ತಮ ಸಾಧನೆ ಮಾಡಿದ್ದಾರೆ.ನಿಡಗಲ್ ಹೋಬಳಿ ವ್ಯಾಪ್ತಿಯ ಕೊಡಿಗೆಹಳ್ಳಿ ಮೊರಾರ್ಜಿ ವಸತಿ ಶಾಲೆಯ...
- Advertisement -

ಇತ್ತೀಚಿನ ಲೇಖನಗಳು

ಹಾವು ಅಂದ್ರೆ ಎಲ್ರಿಗೂ ಭಯ.. ಆದ್ರೆ ಹಾವನ್ನು ಕಂಡರೆ ಭಾರಿ ಅದೃಷ್ಟ ಖುಲಾಯಿಸುತ್ತಂತೆ.. ಅಂತಾ ಹಾವು ಯಾವುದು ಅಂತ ಹೇಳ್ತೀವಿ ನೋಡಿ..ಒಂದು ಬಗೆಯ ಬಣ್ಣದ ಹಾವು ಕಾಣಿಸಿಕೊಂಡ್ರೆ ಸಾಕು, ನಿಂತು ಹೋಗಿದ್ದ ಕೆಲಸ...
Advertisment

ಆರೋಗ್ಯ ಜೀವನ

ಕ್ರೀಡೆ

ಸೌಂದರ್ಯ ಸಲಹೆಗಳು

Advertisment

ವಿಶೇಷ

ಟೆಕ್ ಲೈಫ್

RECENT COMMENTS