Wednesday, August 20, 2025
20 C
Bengaluru
Google search engine
LIVE
ಮನೆವೈರಲ್
- Advertisement -

ಇತ್ತೀಚಿನ ಲೇಖನಗಳು

ಪರೀಕ್ಷಾ ಪೂರ್ವ ತರಬೇತಿ ಕೇಂದ್ರದಲ್ಲಿ ವರ್ಕ್ ಆರ್ಡರ್ ಅಕ್ರಮ..!

0
ಬೆಂಗಳೂರು: ಪರೀಕ್ಷಾ ಪೂರ್ವ ತರಬೇತಿ ಕೇಂದ್ರದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ಬಜೆಟ್ ಅನುಮೋದನೆ ಸಿಕ್ಕ ಹಣಕ್ಕಿಂತ ಹೆಚ್ಚು ಹಣಕ್ಕೆ ಆರ್ಡರ್ ಕೊಡಲಾಗಿದೆ. ಬಜೆಟ್ ನಲ್ಲಿ 60 ಕೋಟಿ ರೂಪಾಯಿ ಸ್ಯಾಂಕ್ಷನ್ ಆಗಿತ್ತು....
- Advertisement -

ಕ್ರೀಡೆ

ಕ್ರೈಮ್ ಸ್ಟೋರಿ

ಅಕ್ರಮ ಸಂಬಂಧ; ಪತಿ ಕೊಂದು ಧರ್ಮಸ್ಥಳದ ಕಥೆ ಕಟ್ಟಿದ್ದ ಪತ್ನಿ

ಕೊಪ್ಪಳ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆಗೈದಿರುವ ಘಟನೆ ಕೊಪ್ಪಳ ಜಿಲ್ಲೆಯ ಬೂದಗುಂಪ ಗ್ರಾಮದಲ್ಲಿ ನಡೆದಿದೆ.ಮುನಿರಾಬಾದ ಠಾಣಾ ವ್ಯಾಪ್ತಿಯ ಬೂದಗುಂಪ ಗ್ರಾಮ ದ್ಯಾಮಣ್ಣ ಮೃತ ದುರ್ದೈವಿಯಾಗಿದ್ದಾನೆ. ಪತ್ನಿ ನೇತ್ರಾವತಿ ಎಂಬಾಕೆ ಪ್ರಿಯಕರ ಸೋಮಪ್ಪನೊಂದಿಗೆ...

ಮೂಡಬಿದ್ರೆ ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕರಿಂದ ಅ*ತ್ಯಾಚಾರ..!

ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಪ್ರತಿಷ್ಠಿತ ಕಾಲೇಜಿನ ಇಬ್ಬರು ಉಪನ್ಯಾಸಕರು ಮತ್ತು ಆ ಉಪನ್ಯಾಸಕರ ಗೆಳೆಯನನ್ನು ಬಂಧಿಸಲಾಗಿದೆ.ಬೆಂಗಳೂರು ನಗರ ಮಾರತಹಳ್ಳಿ ಠಾಣೆ ಪೊಲೀಸರು ಮೂಡಬಿದ್ರೆಯ...

ಸಂಜು ಬಸಯ್ಯ ಪತ್ನಿಗೆ ಅಶ್ಲೀಲ ಮೆಸೇಜ್ – ಶಾಕಿಂಗ್ ಕೆಲಸ ಮಾಡಿದ ಬಸಯ್ಯ!

ಹಾಸ್ಯ ನಟ ಸಂಜು ಬಸಯ್ಯ ಹಾಗೂ ಅವರ ಪತ್ನಿ ಪಲ್ಲವಿ ಪದೇ ಪದೇ ಸುದ್ದಿಯಲ್ಲಿರ್ತಾರೆ. ಸಂಜು ಬಸಯ್ಯ ಹಾಗೂ ಅವರ ಪತ್ನಿಯನ್ನ ಹಲವರು ರೇಗಿಸಿ ಅಪಹಾಸ್ಯ ಮಾಡಿದ್ದೂ ಇದೆ. ಆದ್ರೆ ಅದ್ಯಾವುದೂ ಸಂಜು...

ಅಮೃತಧಾರೆ ನಟಿಯ ಶೀಲ ಶಂಕಿಸಿ ಚೂರಿ ಇರಿದ ಗಂಡ

ಅಮೃತಧಾರೆ ಸೀರಿಯಲ್ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿ ಶೃತಿಗೆ ಆಕೆಯ ಪತಿಯೇ ಚೂರಿ ಇರಿದಿರುವ ಘಟನೆ ನಡೆದಿದೆ. ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್​​ನಲ್ಲಿ ಈ ಕೊಲೆ ಯತ್ನ...

ಶಾಪಿಂಗ್​ ವಿಚಾರಕ್ಕೆ ಗಲಾಟೆ; ಪತ್ನಿ ಕತ್ತು ಹಿಸುಕಿ ಕೊಲೆಗೈದ ಪತಿ

ಬೆಂಗಳೂರು: ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಇಲ್ಲೊಂದು ದಂಪತಿಗಳ ಜಗಳ ಕೊಲೆಯಲ್ಲಿ ಮುಕ್ತಾಯವಾಗಿದೆ. ಪತ್ನಿ ಶಾಪಿಂಗ್​ಗೆ ಹೋಗಿದ್ದಕ್ಕೆ ಸಿಟ್ಟಿಗೆದ್ದ ಪತಿ ಕಾಲಿನಿಂದ ಕುತ್ತಿಗೆ ಹಿಸುಕಿ ಕೊಲೆ...

ಸೌಂದರ್ಯ ಸಲಹೆಗಳು

- Advertisement -
Advertisment

ವಿಶೇಷ

RECENT COMMENTS