Tuesday, April 29, 2025
27.6 C
Bengaluru
LIVE
ಮನೆವೈರಲ್
- Advertisement -

ಇತ್ತೀಚಿನ ಲೇಖನಗಳು

35 ಎಸೆತಗಳಲ್ಲಿ ಐಪಿಎಲ್ ಸೆಂಚುರಿ..? ಅದೂ 14ನೇ ವಯಸ್ಸಲ್ಲಿ..? ಅದ್ಭುತ ಹುಡುಗ..!

0
ಅಬ್ಬಾ.. ಅದೇನು ಧೈರ್ಯ.. ಅದೇನು ವೈಭವ..? ಅದೇನು ಆಟ.. ಈತ ಬರೀ ಪೋರನಲ್ಲ.. ಪ್ರಚಂಡ ಪೋರ..ಐಪಿಎಲ್ ಹುಟ್ಟಿದಾಗ ವೈಭವ್ ಸೂರ್ಯವಂಶಿ ಹುಟ್ಟಿಯೇ ಇರಲಿಲ್ಲ.. ಐಪಿಎಲ್ ಶುರುವಾಗಿ 3 ವರ್ಷಗಳ ನಂತರ ಹುಟ್ಟಿದವನು ಇವತ್ತು...
- Advertisement -

ಕ್ರೀಡೆ

ಕ್ರೈಮ್ ಸ್ಟೋರಿ

ಎಟಿಎಂ ದರೋಡೆ ಗ್ಯಾಂಗ್ ಮೇಲೆ ಪೊಲೀಸರ ಫೈರಿಂಗ್..!

ಕಲಬುರಗಿ : ಎಟಿಎಂ ದರೋಡೆಕೋರರ ಮೇಲೆ ಬೆಳ್ಳಂ ಬೆಳಗ್ಗೆ ಕಲಬುರಗಿ ಪೊಲೀಸರಿಂದ ಗುಂಡಿನ ದಾಳಿ ಮಾಡಲಾಗಿದೆ. ಈ ಘಟನೆ ಕಲಬುರಗಿ ನಗರದ ಬೇಲೂರ ಕ್ರಾಸ್​ ಬಳಿ ನಡೆದಿದೆ.ಏ.9 ರಂದು ಕಲಬುರಗಿಯ ಪೂಜಾರಿ ಚೌಕ್...

ಪಹಲ್ಗಾಮ್ ಉಗ್ರರ ದಾಳಿ : ಶಿವಮೊಗ್ಗದ ಪ್ರವಾಸಿಗ ಬಲಿ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕ ಪ್ರವಾಸಿಗ ಮಂಜುನಾಥ್ ರಾವ್ ಮೃತಪಟ್ಟಿದ್ದಾರೆ. ಶಿವಮೊಗ್ಗದ ರಿಯಲ್ ಎಸ್ಟೇಟ್‌ ಉದ್ಯಮಿ ಉಗ್ರರ ದಾಳಿಗೆ ಬಲಿಯಾಗಿದ್ದು, ಕನಿಷ್ಠ 12...

‘ಸಿಎಂ ಸಿದ್ದರಾಮಯ್ಯಗೆ ಕೊಲೆ ಬೆದರಿಕೆ – ಫ್ರೀಡಂ ಟಿವಿಗೆ ಇ-ಮೇಲ್

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದಾರೆ.ಸಿದ್ದರಾಮಯ್ಯರನ್ನು ಕೊಲೆ ಮಾಡ್ತೀವಿ  ಎಂದು ಇಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ.. ಬೆದರಿಕೆ ಸಂದೇಶವನ್ನು​ ಫ್ರೀಡಂ ಟಿವಿ ಇಮೇಲ್ ಗೆ ಟ್ಯಾಗ್ ಮಾಡಿದ್ದಾರೆರಜಪೂತ್​ ಸಿಂಧಾರ್​​​  ಹೆಸರಿನ ವ್ಯಕ್ತಿ...

ಕನ್ನಡಿಗರ ಮೇಲೆ ರೌಡಿಸಂ : ಸುಳ್ಳು ಹೇಳಿ ಸಿಕ್ಕಿ ಬಿದ್ದ ರೌಡಿ ಸೇನಾಧಿಕಾರಿ..!

ಬೆಂಗಳೂರು : ಕನ್ನಡಿಗನ ಮೇಲೆ ಹಲ್ಲೆ ಮಾಡಿ ಕನ್ನಡ ಮಾತನಾಡಲಿಲ್ಲ ಅಂತ ಹೊಡೆದಿದ್ದಾರೆ ಅಂತ ಕಥೆ ಕಟ್ಟಿದ್ದ ಐಎಎಫ್ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅಸಲಿ ಬಣ್ಣ ಹಾಗೂ ನೌಟಂಕಿ ಮುಖ ಬಟಾ...

DGP ಓಂ ಪ್ರಕಾಶ್​ರನ್ನ ಕೊಂದ ಪತ್ನಿ ಪಲ್ಲವಿ..!

ಕರ್ನಾಟಕ ಮಾಜಿ ಡಿಜಿ & ಐಜಿಪಿ ಓಂ ಪ್ರಕಾಶ್ ಅವರನ್ನು ಸ್ವತಃ ಅವರ ಹೆಂಡತಿಯೇ ಚಾಕು ಇರಿದು ಕೊಲೆ ಮಾಡಿದ್ದಾರೆ. ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನ ಮನೆಯಲ್ಲಿ ಈ ಘಟನೆ ನಡೆದಿದೆ.ನಿವೃತ್ತ ಡಿಜಿ ಮತ್ತು...

ಸೌಂದರ್ಯ ಸಲಹೆಗಳು

- Advertisement -
Advertisment

ವಿಶೇಷ

RECENT COMMENTS