ಮನೆವೈರಲ್
- Advertisement -

ಇತ್ತೀಚಿನ ಲೇಖನಗಳು

ರಾಜ್ಯ ಸರ್ಕಾರದ ವಿರುದ್ಧ ರಾಷ್ಟ್ರಪತಿಗೆ ರಾಜ್ಯಪಾಲರ ಗುಪ್ತ ವರದಿ

0
ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ನಡೆದ ನಾಟಕೀಯ ಬೆಳವಣಿಗೆಗಳು ಮತ್ತು ಆಡಳಿತಾರೂಢ ಕಾಂಗ್ರೆಸ್ ಸದಸ್ಯರ ವರ್ತನೆಯ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ಫೋಟಕ...
- Advertisement -

ಕ್ರೀಡೆ

ಕ್ರೈಮ್ ಸ್ಟೋರಿ

ಪುಸ್ತಕದ ರಟ್ಟಿನಲ್ಲಿ ‘ಬಿಳಿ ಮೃತ್ಯು’: ಬೆಂಗಳೂರು ಏರ್ಪೋರ್ಟ್‌ನಲ್ಲಿ 38 ಕೋಟಿಯ ಕೋಕೇನ್ ಜಪ್ತಿ!

ಡ್ರಗ್ಸ್ ಮಾಫಿಯಾ ಈಗ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ನಂಬಲಸಾಧ್ಯವಾದ ಮಾರ್ಗಗಳನ್ನು ಹುಡುಕುತ್ತಿದೆ. ಬ್ರೆಜಿಲ್‌ನಿಂದ ಬೆಂಗಳೂರಿಗೆ ಬಂದಿಳಿದ ವ್ಯಕ್ತಿಯೊಬ್ಬ ತಂದಿದ್ದ ಪುಸ್ತಕಗಳೇ ಈಗ ಅಧಿಕಾರಿಗಳನ್ನು ದಂಗಾಗಿಸಿವೆ.ಸುದ್ದಿಯ ಪ್ರಮುಖ ಮುಖ್ಯಾಂಶಗಳು:ಜಪ್ತಿಯಾದ ಮೊತ್ತ: ಅಧಿಕಾರಿಗಳು ಒಟ್ಟು 38...

ಲೇಡಿ ಟ್ರೈನರ್ ಮೇಲೆ ‘ಸೈಕೋ’ ಪ್ರೀತಿ: ಹರಿಯಾಣದಿಂದ ಓಡೋಡಿ ಬಂದ ಕಿರಾತಕ ಸೆರೆ!

ಬೆಂಗಳೂರು: ಇನ್‌ಸ್ಟಾಗ್ರಾಮ್ ಅನ್ನೋದು ಬಣ್ಣದ ಲೋಕ ಮಾತ್ರವಲ್ಲ, ಕೆಲವೊಮ್ಮೆ ಅದು ಅಪಾಯಕಾರಿ ವ್ಯಕ್ತಿಗಳ ಅಡ್ಡಾವೂ ಹೌದು ಎಂಬುದಕ್ಕೆ ಈ ಘಟನೆ ಸಾಕ್ಷಿ. ತನ್ನ ಸೌಂದರ್ಯ ಮತ್ತು ಫಿಟ್ನೆಸ್ ಮೂಲಕ ಸಾವಿರಾರು ಫಾಲೋವರ್ಸ್‌ ಹೊಂದಿದ್ದ...

ಮಹಿಳೆ ಜೊತೆ ಅಕ್ರಮ ಸಂಬಂಧ; ಯುವಕನ ಮೇಲೆ ಮನಸೋ ಇಚ್ಚೆ ಥಳಿಸಿ ಕೊಲೆ..?

ಬೆಂಗಳೂರು: ಮಹಿಳೆ ಜೊತೆ ಅಕ್ರಮ ಸಂಬಂಧ ಹಿನ್ನೆಲೆ ಯುವಕನ ಮೇಲೆ ಮನಸೋ ಇಚ್ಚೆ ಥಳಿಸಿ ರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ನಡೆದಿದೆ.. ನವೆಂಬರ್​​​​​ 22 ರಂದು ಈ...

ಒಂದೇ ದಿನದಲ್ಲಿ 3 ಲಕ್ಷ ಫೈನ್‌ ಕಲೆಕ್ಟ್‌ ಎ ಎಸ್ ಐ ನಾಗೇಶ್.!

ಬೆಂಗಳೂರು: ತಿಂದಂಗೂ ಅಲ್ಲ ಊಂಡಂಗೂ​ ಅಲ್ಲ ಪೊಲೀಸರಿಗೆ 3ಲಕ್ಷ ಫೈನ್​ ಕಟ್ಟಿದ ಕಾಮನ್​ ಮ್ಯಾನ್ಸ್​. ಸಿಗ್ನಲ್ಲಿ 1 ನಿಮಿಷ ನಿಂತ್ಕೊಳ್ಳಿ ಅಂದ್ರೆ ನಮ್ ಜನಕ್ಕೆ ಅರ್ಜೆಂಟ್​, ಟ್ರಾಫಿಕ್​ ಪೊಲೀಸ್​ ನಿಂತಿದ್ರು ಅವರ್​ ಕಣ್...

ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು.. ಎದೆಗೆ ಗುಂಡಿಟ್ಟು ಗ್ರಾಮ ಪಂ. ಅಧ್ಯಕ್ಷನ ಹತ್ಯೆ

ಭೀಮಾತೀರದಲ್ಲಿ ಗುಂಡಿನ ಸದ್ದಿಗೆ ನೆತ್ತರು ಹರಿದಿದೆ.. ಎದೆಗೆ ಗುಂಡಿಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನು ಕೊಲೆ ಮಾಡಿರುವ ಘಟನೆ ಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ನಡೆದಿದೆ..ಭೀಮನಗೌಡ ಬಿರಾದಾರ ಎಂಬವರ ಮೇಲೆ...

ಸೌಂದರ್ಯ ಸಲಹೆಗಳು

- Advertisement -
Advertisment

ವಿಶೇಷ

RECENT COMMENTS