Wednesday, November 19, 2025
21.2 C
Bengaluru
Google search engine
LIVE
ಮನೆರಾಜಕೀಯ

ಕೆಲವರಿಗೆ ಅಧಿಕಾರ ಮಾತ್ರ ಬೇಕು, ಕೆಲವರು ಪಕ್ಷದ ಕಚೇರಿಯನ್ನೇ ಮರೆತುಬಿಟ್ಟಿದ್ದಾರೆ- ಡಿಕೆ ಶಿವಕುಮಾರ್​

ಬೆಂಗಳೂರು: ರಾಜ್ಯ ಕಾಂಗ್ರೆಸ್​ ನಲ್ಲಿ ಅಧಿಕಾರ ಹಂಚಿಕೆ ಹಾಗೂ ಸಂಪುಟ ಪುನಾರಚನೆ ಬಗ್ಗೆ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ.. ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದಿರುವ ಡಿಸಿಎಂ ಡಿ,ಕೆ ಶಿವಕುಮಾರ್​ ಅವರ ಬೆಂಗಳೂರು, ದೆಹಲಿಗೆ ಓಡಾಡುತ್ತಾ...

ವಿಶೇಷ

ಮಾಸ್ಕ್​​​​ ಧರಿಸಿ ಬಸವನಗುಡಿ ಕಡಲೆ ಕಾಯಿ ಪರಿಷೆಯಲ್ಲಿ ಸುತ್ತಾಡಿದ ರಚಿತಾ ರಾಮ್​​

0
ಬೆಂಗಳೂರು: ಸೆಲೆಬ್ರಿಟಿಗಳು ಕೆಲವೊಂದು ಬಾರಿ ಸಾಮಾನ್ಯರಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಸಾಧ್ಯವಾಗುದಿಲ್ಲ. ಹೀಗಾಗಿ ಮುಖ ಕಾಣದಂತೆ ಮಾಸ್ಕ್​​​​ ಧರಿಸಿ ಬರಬೇಕಾಗುತ್ತದೆ.. ಇದೇ ರೀತಿ ಸ್ಯಾಂಡಲ್​ವುಡ್​ ಡಿಂಪಲ್​​​​​​​ ಕ್ವೀನ್​​ ರಚಿತಾ ರಾಮ್​​​ ಬೆಂಗಳೂರಿನ ಐತಿಹಾಸಿಕ...

ವಾಣಿಜ್ಯ

500 ಕೋಟಿ ಹಾಕಿ 9500 ಕೋಟಿ ಬಾಚಿದ ಅಂಬಾನಿ..! ಪೇಂಟ್ ಮಾಯೆ..!

ಭಾರತದ ಅತಿದೊಡ್ಡ ಉದ್ಯಮ ಸಾಮ್ರಾಜ್ಯದ ಅಧಿಪತಿ ಮುಕೇಶ್ ಅಂಬಾನಿ ಅಂದ್ರೆ ದುಡ್ಡು ಮಾಡೋದ್ರಲ್ಲಿ ಎಕ್ಸ್​​ಪರ್ಟ್... 10 ರೂಪಾಯಿ ಹಾಕಿ 10 ಲಕ್ಷ ಲಾಭ ತೆಗೆಯೋ ಚಾಣಾಕ್ಷ ಉದ್ಯಮಿ.. ಈಗ ಅವ್ರು 500 ಕೋಟಿ...

ದೇಶದಲ್ಲಿ ಮಿಲಿಯನೇರ್​​ಗಳ ಸಂಖ್ಯೆಯೇ 1 ಲಕ್ಷ- ಭಾರತಕ್ಕಿಂತ ಮುಂದಿವೆ ಕೇವಲ 3 ದೇಶ!

ಹಿಂದೊಮ್ಮೆ ಭಾರತ ಅಂದ್ರೆ ಕಡು ಬಡವರ ದೇಶ, ಅಭಿವೃದ್ಧಿ ಹೊಂದದ ದೇಶ ಅಂತೆಲ್ಲಾ ಇಡೀ ವಿಶ್ವ ನಮ್ಮನ್ನ ತಾತ್ಸಾರದಿಂದ ನೋಡುತ್ತಿತ್ತು.. ಆದ್ರೀಗ ಟೈಂ ಬದಲಾಗಿದೆ. ಕಾಲ ಚಕ್ರ ಉರುಳಿದೆ.. ಇಡೀ ಪ್ರಪಂಚದಲ್ಲಿ ಈಗ...

ರೆಪೋ ದರ ಇಳಿಕೆಯಿಂದ ಗೃಹಸಾಲದ ಇಎಂಐ ಭಾರ ಹೇಗೆ ಇಳಿಕೆ..? ಯಾವ ಆಯ್ಕೆ ಉತ್ತಮ?

ಗೃಹ ಸಾಲ ಪಡೆದವರ ಇಎಂಐ ಭಾರ ಮತ್ತಷ್ಟು ಇಳಿಕೆ.. ಫ್ಲೋಟಿಂಗ್ ರೇಟ್ ಮೇಲೆ ಗೃಹ ಸಾಲ ಪಡೆದವರಿಗೆ ಬಿಗ್ ರಿಲೀಫ್.. ಆದ್ರೆ, 2019ರ ಅಕ್ಟೋಬರ್ ಗೆ ಮೊದಲು ಸಾಲ ಪಡೆದವರಿಗೆ ಇಲ್ಲ ರಿಲೀಫ್.....

PF ಹಣವನ್ನ ಇನ್ಮುಂದೆ ATMನಲ್ಲೇ ವಿತ್​​ ಡ್ರಾ ಮಾಡಿ..!

ನೌಕರರು ತಮ್ಮ PF ಹಣವನ್ನ ಬಿಡಿಸಿಕೊಳ್ಳಬೇಕು ಅಂದರೆ ವಾರ, ತಿಂಗಳುಗಟ್ಟಲೆ ಕಾಯಬೇಕಿತ್ತು. ಆನ್​​​ಲೈನ್ ಮೂಲಕ ಅರ್ಜಿ ಸಲ್ಲಿಸಿದರೂ ಕೂಡ ತಮ್ಮ ಪಿಎಫ್ ಹಣ ಬಿಡಿಸಿಕೊಳ್ಳಲು ಆಗುತ್ತಿರಲಿಲ್ಲ. ಅಲ್ಲದೇ ಕೆಲ ಕಾರಣಗಳನ್ನ ಒಡ್ಡಿ ಪಿಎಫ್​​​...

ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಹೆಚ್ಚಳ..!

ಚಿನ್ನದ ಬೆಲೆಯಲ್ಲಿ ದರ ಎರಡು ದಿನ ಇಳಿಕೆ ಕಂಡು ಇಂದು ಮತ್ತೆ ಭಾರೀ ಏರಿಕೆ ಆಗಿದೆ. ಚಿನ್ನದ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ.ಮಾರ್ಚ್ ಮೊದಲ ವಾರದಲ್ಲಿ 7,940 ರೂ ನಷ್ಟಿದ್ದ ಚಿನ್ನದ...
Advertisment

ವಿಶೇಷ

RECENT COMMENTS