ನವದೆಹಲಿ: ಪಹಲ್ಗಾಮ್ನಲ್ಲಿ ಭಯೋತ್ಪಾದಕರ ಅಟ್ಟಹಾಸದ ಪೈಶಾಚಿಕ ಕೃತ್ಯದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆಯನ್ನು ಕೈಗೊಳ್ಳಲಾಗಿತ್ತು. ಈ ಸಭೆಯಲ್ಲಿ 5 ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಮೋದಿ ನೇತೃತ್ವದ ಸಭೆಯಲ್ಲಿ 5 ಮಹತ್ವದ ನಿರ್ಧಾರ
ನಿರ್ಣಯ 1
ಸಿಂಧೂ ನದಿ ನೀರು ಒಪ್ಪಂದ ಅಮಾನತು
1960ರಲ್ಲಿ ಮಾಡಿಕೊಂಡಿದ್ದ ಸಿಂಧೂ ನದಿ ಒಪ್ಪಂದ
ಉಗ್ರಗಾಮಿಗಳ ತವರು ಪಾಕಿಸ್ತಾನಕ್ಕೆ ಜಲ ಶಾಕ್!
ನಿರ್ಣಯ 2
ಅಠಾರಿ ಚೆಕ್ ಪೋಸ್ಟ್ ಕ್ಲೋಸ್
ಮೇ 1ರೊಳಗೆ ಪಾಕ್ಗೆ ಹೋದವರು ಭಾರತಕ್ಕೆ ಮರಳಲು ಸೂಚನೆ
ನಿರ್ಣಯ 3
SAARC ವೀಸಾ ಅಡಿ ಪಾಕ್ ನಾಗರೀಕರಿಗೆ ಭಾರತಕ್ಕೆ ಪ್ರವೇಶವಿಲ್ಲ
ಈ ಹಿಂದೆ ನೀಡಲಾಗಿದ್ದ ವಿಶೇಷ ವೀಸಾಗಳೂ ರದ್ದು
ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ಇಲ್ಲಿಂದ ಹೋಗಲು ಗಡುವು
48 ಗಂಟೆಗಳ ಕಾಲ ಸಮಯಾವಾಕಾಶ ಕೊಟ್ಟ ಭಾರತ ಸರ್ಕಾರ
ನಿರ್ಣಯ 4
ಪಾಕ್ ರಾಯಭಾರಿ ಅಧಿಕಾರಿಗಳಿಗೆ ಭಾರತ ಬಿಡಲು 1 ವಾರ ಗಡುವು
ಪಾಕ್ನ 3 ಸೇನೆಯ ಸಲಹೆಗಾರರಿಗೆ ಭಾರತ ಬಿಡೋದಕ್ಕೆ ಕಡ್ಡಾಯ ಆದೇಶ
ಭಾರತದ 3 ಸೇನೆಯ ಅಡ್ವೈಸರ್ಗಳಿಗೆ ಭಾರತಕ್ಕೆ ಮರಳುವಂತೆ ಸೂಚನೆ
ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ವಾಪಸ್
ನಿರ್ಣಯ 5
ಭಾರತದಲ್ಲಿರುವ ಪಾಕ್ ರಾಯಭಾರ ಕಚೇರಿ ಸಿಬ್ಬಂದಿ ಸಂಖ್ಯೆ 30ಕ್ಕೆ ಇಳಿಕೆ
ಭೂ ಸೇನೆ, ವಾಯು ಸೇನೆ, ನೌಕಾ ಸೇನೆಗಳಿಗೆ ಹದ್ದಿನ ಕಣ್ಣಿಡುವಂತೆ ಆದೇಶ