Monday, June 23, 2025
26.6 C
Bengaluru
Google search engine
LIVE
ಮನೆ#Exclusive Newsನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ : ನಿರ್ಣಯಗಳು ಇಲ್ಲಿವೆ..!

ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ : ನಿರ್ಣಯಗಳು ಇಲ್ಲಿವೆ..!

ನವದೆಹಲಿ: ಪಹಲ್ಗಾಮ್​ನಲ್ಲಿ ಭಯೋತ್ಪಾದಕರ ಅಟ್ಟಹಾಸದ ಪೈಶಾಚಿಕ ಕೃತ್ಯದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆಯನ್ನು ಕೈಗೊಳ್ಳಲಾಗಿತ್ತು. ಈ ಸಭೆಯಲ್ಲಿ 5 ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಮೋದಿ ನೇತೃತ್ವದ ಸಭೆಯಲ್ಲಿ 5 ಮಹತ್ವದ ನಿರ್ಧಾರ

ನಿರ್ಣಯ 1

ಸಿಂಧೂ ನದಿ ನೀರು ಒಪ್ಪಂದ ಅಮಾನತು

1960ರಲ್ಲಿ ಮಾಡಿಕೊಂಡಿದ್ದ ಸಿಂಧೂ ನದಿ ಒಪ್ಪಂದ

ಉಗ್ರಗಾಮಿಗಳ ತವರು ಪಾಕಿಸ್ತಾನಕ್ಕೆ ಜಲ ಶಾಕ್!

ನಿರ್ಣಯ 2

ಅಠಾರಿ ಚೆಕ್​​ ಪೋಸ್ಟ್​ ಕ್ಲೋಸ್

ಮೇ 1ರೊಳಗೆ ಪಾಕ್​​ಗೆ ಹೋದವರು ಭಾರತಕ್ಕೆ ಮರಳಲು ಸೂಚನೆ

ನಿರ್ಣಯ 3

SAARC ವೀಸಾ ಅಡಿ ಪಾಕ್​​ ನಾಗರೀಕರಿಗೆ ಭಾರತಕ್ಕೆ ಪ್ರವೇಶವಿಲ್ಲ

ಈ ಹಿಂದೆ ನೀಡಲಾಗಿದ್ದ ವಿಶೇಷ ವೀಸಾಗಳೂ ರದ್ದು

ಭಾರತದಲ್ಲಿರುವ ಪಾಕ್​ ಪ್ರಜೆಗಳಿಗೆ ಇಲ್ಲಿಂದ ಹೋಗಲು ಗಡುವು

48 ಗಂಟೆಗಳ ಕಾಲ ಸಮಯಾವಾಕಾಶ ಕೊಟ್ಟ ಭಾರತ ಸರ್ಕಾರ

ನಿರ್ಣಯ 4

 ಪಾಕ್ ರಾಯಭಾರಿ ಅಧಿಕಾರಿಗಳಿಗೆ ಭಾರತ ಬಿಡಲು 1 ವಾರ ಗಡುವು

ಪಾಕ್​​​ನ 3 ಸೇನೆಯ ಸಲಹೆಗಾರರಿಗೆ ಭಾರತ ಬಿಡೋದಕ್ಕೆ ಕಡ್ಡಾಯ ಆದೇಶ

ಭಾರತದ 3 ಸೇನೆಯ ಅಡ್ವೈಸರ್​​ಗಳಿಗೆ ಭಾರತಕ್ಕೆ ಮರಳುವಂತೆ ಸೂಚನೆ

ಇಸ್ಲಾಮಾಬಾದ್​​ನಲ್ಲಿರುವ ಭಾರತೀಯ ಹೈಕಮಿಷನ್​​ ಅಧಿಕಾರಿಗಳು ವಾಪಸ್

ನಿರ್ಣಯ 5

ಭಾರತದಲ್ಲಿರುವ ಪಾಕ್​ ರಾಯಭಾರ ಕಚೇರಿ ಸಿಬ್ಬಂದಿ ಸಂಖ್ಯೆ 30ಕ್ಕೆ ಇಳಿಕೆ

ಭೂ ಸೇನೆ, ವಾಯು ಸೇನೆ, ನೌಕಾ ಸೇನೆಗಳಿಗೆ ಹದ್ದಿನ ಕಣ್ಣಿಡುವಂತೆ ಆದೇಶ

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments