Wednesday, November 19, 2025
21.2 C
Bengaluru
Google search engine
LIVE
ಮನೆಜ್ಯೋತಿಷ್ಯ

ಇತ್ತೀಚಿನ ಲೇಖನಗಳು

ಮಾಸ್ಕ್​​​​ ಧರಿಸಿ ಬಸವನಗುಡಿ ಕಡಲೆ ಕಾಯಿ ಪರಿಷೆಯಲ್ಲಿ ಸುತ್ತಾಡಿದ ರಚಿತಾ ರಾಮ್​​

0
ಬೆಂಗಳೂರು: ಸೆಲೆಬ್ರಿಟಿಗಳು ಕೆಲವೊಂದು ಬಾರಿ ಸಾಮಾನ್ಯರಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಸಾಧ್ಯವಾಗುದಿಲ್ಲ. ಹೀಗಾಗಿ ಮುಖ ಕಾಣದಂತೆ ಮಾಸ್ಕ್​​​​ ಧರಿಸಿ ಬರಬೇಕಾಗುತ್ತದೆ.. ಇದೇ ರೀತಿ ಸ್ಯಾಂಡಲ್​ವುಡ್​ ಡಿಂಪಲ್​​​​​​​ ಕ್ವೀನ್​​ ರಚಿತಾ ರಾಮ್​​​ ಬೆಂಗಳೂರಿನ ಐತಿಹಾಸಿಕ...
- Advertisement -

ಉನ್ನತ ಸುದ್ದಿ

ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ ಹಾಡಹಗಲೇ 7 ಕೋಟಿ ರೂ. ರಾಬರಿ!

ಬೆಂಗಳೂರು: ಹಾಡ ಹಗಲೇ 7.11 ಕೋಟಿ ರೂಪಾಯಿಗಳನ್ನು ಖದೀಮರು ದರೋಡೆ ಮಾಡಿರುವ ಘಟನೆ ಸಿಲಿಕಾನ್​​ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.. ಜಯನಗರದ ಅಶೋಕ್​​ ಪಿಲ್ಲರ್​​​​​​ ಬಳಿ ಸಿಎಂಎಸ್​​ ಕಂಪನಿಗೆ ಸೇರಿದ ವಾಹನದಿಂದ ಹಣವನ್ನು ದೋಚಿ...

ಚಿತ್ತಾಪುರದಲ್ಲಿ ಶಾಂತಿಯುತವಾಗಿ ನಡೆದ ಆರ್​ಎಸ್​​​ಎಸ್​ ಪಥಸಂಚಲನ

ಕಲಬುರಗಿ: ಒಂದು ತಿಂಗಳಿನಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನ ಇಂದು ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪೊಲೀಸ್​ ಭದ್ರತೆಯಲ್ಲಿ ಯಶಸ್ವಿಯಾಗಿ ನಡೆದಿದೆ.. ಸಚಿವ ಪ್ರಿಯಾಂಕ್​ ಖರ್ಗೆ ತವರು ಕ್ಷೇತ್ರದಲ್ಲಿ...

ಪ್ರವಾಸಕ್ಕೆ ತೆರಳಿದ್ದ ಖಾಸಗಿ ಬಸ್​ ಪಲ್ಟಿ: ಶಿಕ್ಷಕರು, ಹಲವು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಚಿಕ್ಕಮಗಳೂರು: ಪ್ರವಾಸಕ್ಕೆ ತೆರಳುತ್ತಿದ್ದ ಖಾಸಗಿ ಬಸ್​ ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶೃಗೇರಿ ತಾಲೂಕಿನ ಕಾವಡಿ ಸಮೀಪದಲ್ಲಿ ನಡೆದಿದೆ.. ಬಸ್​ ಪಲ್ಟಿಯಾದ ಪರಿಣಾಮ ಬಸ್​ ನಲ್ಲಿದ್ದ ಮೂವರು ಶಿಕ್ಷಕರು ಹಾಗೂ...

‘ಪಡೆಯಪ್ಪ’ನ ಸೌಂದರ್ಯ ನೋಡಿ ಕಣ್ಣೀರಾದ ರಮ್ಯಾ ಕೃಷ್ಣ

‘ಪಡೆಯಪ್ಪ’ ಸಿನಿಮಾನಲ್ಲಿ ಸೌಂದರ್ಯ ಕಂಡರೆ ರಜನೀಕಾಂತ್‌ಗೆ ಪ್ರೀತಿ, ಆದರೆ ರಮ್ಯಾಕೃಷ್ಣಳಿಗೆ ರಜನೀಕಾಂತ್‌ ಕಂಡರೆ ಮೋಹ. ಇದೇ ಕಾರಣಕ್ಕೆ ರಮ್ಯಾಕೃಷ್ಣಳಿಗೆ ಸೌಂದರ್ಯಳನ್ನು ತುಚ್ಚಳಾಗಿ ಕಾಣುತ್ತಿರುತ್ತಾಳೆ. ಒಂದು ದೃಶ್ಯದಲ್ಲಂತೂ ತನ್ನ ಕಾಲಿನಿಂದ ಸೌಂದರ್ಯಳ ಕೆನ್ನೆಯನ್ನು ಸವರುತ್ತಾಳೆ.ಇತ್ತೀಚೆಗೆ...
- Advertisement -

ಕ್ರೀಡೆ

ಬೆಂಗಳೂರು: ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್​​​​​​​​​​ ಶೀಟ್​​​ ಸಲ್ಲಿಕೆ ಮಾಡಲು ಸಿಐಡಿ ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ.. ತನಿಖೆ ಮುಗಿಸಿ ಚಾರ್ಜ್​​​ ಶೀಟ್​​ ಸಲ್ಲಿಕೆಗೆ ಸಿಐಡಿ...
Advertisment

ವಿಶೇಷ

recent comments