Wednesday, November 19, 2025
21.2 C
Bengaluru
Google search engine
LIVE
ಮನೆಉದ್ಯೋಗ

ಎಲಾನ್ ಮಸ್ಕ್ ಕಂಪ್ಯೂಟರ್ ಬಳಸೋದೇ ಇಲ್ವಂತೆ..!

0
ವಿಶ್ವ ದಿಗ್ಗಜ ಉದ್ಯಮಿ, ಟೆಸ್ಲಾ, ಸ್ಟಾರ್ ಶಿಪ್ ಸೇರಿದಂತೆ ಏನೇನೆಲ್ಲ ಆವಿಷ್ಕರಿಸಿರುವ ಎಲಾನ್ ಮಸ್ಕ್ ಕಂಪ್ಯೂಟರ್ ಅನ್ನೇ ಬಳಸಲ್ವಂತೆ.. ಹೀಗೊಂದು ಹೊಸ ಸುದ್ದಿ ಬಯಲಿಗೆ ಬಂದಿದೆ. ಎಲಾನ್ ಮಸ್ಕ್ ಮತ್ತು ಓಪನ್‌ ಎಐ ನಡುವೆ...

ಇತ್ತೀಚಿನ ಲೇಖನಗಳು

ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ ಹಾಡಹಗಲೇ 7 ಕೋಟಿ ರೂ. ರಾಬರಿ!

ಬೆಂಗಳೂರು: ಹಾಡ ಹಗಲೇ 7.11 ಕೋಟಿ ರೂಪಾಯಿಗಳನ್ನು ಖದೀಮರು ದರೋಡೆ ಮಾಡಿರುವ ಘಟನೆ ಸಿಲಿಕಾನ್​​ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.. ಜಯನಗರದ ಅಶೋಕ್​​ ಪಿಲ್ಲರ್​​​​​​ ಬಳಿ ಸಿಎಂಎಸ್​​ ಕಂಪನಿಗೆ ಸೇರಿದ ವಾಹನದಿಂದ ಹಣವನ್ನು ದೋಚಿ...

ಚಿತ್ತಾಪುರದಲ್ಲಿ ಶಾಂತಿಯುತವಾಗಿ ನಡೆದ ಆರ್​ಎಸ್​​​ಎಸ್​ ಪಥಸಂಚಲನ

ಕಲಬುರಗಿ: ಒಂದು ತಿಂಗಳಿನಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನ ಇಂದು ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪೊಲೀಸ್​ ಭದ್ರತೆಯಲ್ಲಿ ಯಶಸ್ವಿಯಾಗಿ ನಡೆದಿದೆ.. ಸಚಿವ ಪ್ರಿಯಾಂಕ್​ ಖರ್ಗೆ ತವರು ಕ್ಷೇತ್ರದಲ್ಲಿ...

ವಿಜಯಪುರ: ಕಾಲುವೆಗೆ ಬಿದ್ದು ಒಂದೇ ಕುಟುಂಬದ ಮೂವರು ನೀರುಪಾಲು

ವಿಜಯಪುರ: ಒಂದೇ ಕುಟುಂಬದ ಮೂವರು ಆಲಮಟ್ಟಿ ಎಡದಂಡೆ ಕಾಲುವೆಗೆ ಕಾಲು ಜಾರಿ ಬಿದ್ದು ನೀರುಪಾಲಾಗಿರುವ ದುರ್ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದಲ್ಲ ನಡದಿದೆ.. ಬಸಮ್ಮ ಚಿನ್ನಪ್ಪ ಕೊಣ್ಣೂರ (20), ತಮ್ಮ...

ಪ್ರವಾಸಕ್ಕೆ ತೆರಳಿದ್ದ ಖಾಸಗಿ ಬಸ್​ ಪಲ್ಟಿ: ಶಿಕ್ಷಕರು, ಹಲವು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಚಿಕ್ಕಮಗಳೂರು: ಪ್ರವಾಸಕ್ಕೆ ತೆರಳುತ್ತಿದ್ದ ಖಾಸಗಿ ಬಸ್​ ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶೃಗೇರಿ ತಾಲೂಕಿನ ಕಾವಡಿ ಸಮೀಪದಲ್ಲಿ ನಡೆದಿದೆ.. ಬಸ್​ ಪಲ್ಟಿಯಾದ ಪರಿಣಾಮ ಬಸ್​ ನಲ್ಲಿದ್ದ ಮೂವರು ಶಿಕ್ಷಕರು ಹಾಗೂ...

ತಂತ್ರಜ್ಞಾನ

ಟ್ರಾಕ್ಟರ್‌ನಲ್ಲಿ ನಟಿ ಕಮ್​ ಆ್ಯಂಕರ್​ ಅನುಶ್ರೀ ದಂಪತಿ.. ಮಳೆಯಲ್ಲಿ ನವ ಜೋಡಿ ಸುತ್ತಾಟ..!

0
ಮದುವೆಯಾದ ಸ್ವಲ್ಪೇ ದಿನಕ್ಕೇ ಅನುಶ್ರೀ ಹಾಗೂ ಪತಿ ರೋಶನ್ ಇಬ್ಬರೂ ತಮ್ಮದೇ ಆದ ವರ್ಕ್​​ನಲ್ಲಿ ಬ್ಯೂಸಿ ಆಗಿದ್ದರು.. ಆದರೆ ಈಗ ನವಜೋಡಿಗಳು ಬೆಟ್ಟಗುಡ್ಡಗಳಲ್ಲಿ ಸುತ್ತಾಟ ಶುರು ಮಾಡಿದ್ದಾರೆ..ನಿರೂಪಕಿ, ನಟಿ ಹಾಗೂ ನವವಿವಾಹಿತೆ ಅನುಶ್ರೀ...

ಧರ್ಮ

ಆಟೋ ಎಕ್ಸ್ಪೋ

ಕ್ರೀಡೆ

Advertisment

ವಿಶೇಷ

RELATED COMMENTS