Wednesday, November 19, 2025
21.2 C
Bengaluru
Google search engine
LIVE
ಮನೆಅಪರಾಧ
- Advertisement -

ಇತ್ತೀಚಿನ ಲೇಖನಗಳು

ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ ಹಾಡಹಗಲೇ 7 ಕೋಟಿ ರೂ. ರಾಬರಿ!

0
ಬೆಂಗಳೂರು: ಹಾಡ ಹಗಲೇ 7.11 ಕೋಟಿ ರೂಪಾಯಿಗಳನ್ನು ಖದೀಮರು ದರೋಡೆ ಮಾಡಿರುವ ಘಟನೆ ಸಿಲಿಕಾನ್​​ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.. ಜಯನಗರದ ಅಶೋಕ್​​ ಪಿಲ್ಲರ್​​​​​​ ಬಳಿ ಸಿಎಂಎಸ್​​ ಕಂಪನಿಗೆ ಸೇರಿದ ವಾಹನದಿಂದ ಹಣವನ್ನು ದೋಚಿ...

ವಿಶೇಷ

ಬಸವಣ್ಣ ವಿರಚಿತ ವ್ಯಕ್ತ ಶೂನ್ಯಪೀಠವೇರಿ ಅವ್ಯಕ್ತನಾದ ಅಲ್ಲಮ

ಶೂನ್ಯ ಎಂಬುದಕ್ಕೆ ಬೇರೆಬೇರೆ ಅರ್ಥದ ನೆಲಸುಗಳುಂಟು. ತತ್ವಶಾಸ್ತ್ರ, ಅಧ್ಯಾತ್ಮವಿದ್ಯೆ ಮತ್ತು ಅನುಭಾವಶಾಸ್ತ್ರದಲ್ಲಿ ಭಿನ್ನಭಿನ್ನ ಬಗೆಯ ಅರ್ಥಗಳು ಕಾಣಬರುತ್ತವೆ. ವೈದಿಕ, ಬೌದ್ಧ ಮತ್ತು ಜೈನದರ್ಶನಗಳು ಪ್ರಧಾನವಾಗಿ ದರ್ಶನಶಾಖೆಗೆ ಸೇರಿವೆ.ಅಲ್ಲಿ ಬಳಕೆಗೊಂಡಿರುವ ಕ್ರಮ ಬೇರೆ ಬೇರೆ...

2 ಮೆದುಳು ತಿನ್ನುವ ಅಮೀಬಾಗೆ 3 ತಿಂಗಳ ಮಗು ಸೇರಿ ಮತ್ತೆ 2 ಬಲಿ

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣಗಳು ಮುಂದುವರೆದಿದ್ದು, 3 ತಿಂಗಳ ಮಗು ಸೇರಿದಂತೆ ಮತ್ತೆ 2 ಸಾವು ಸಂಭವಿಸಿದೆ.ಈಮೂಲಕ ಕಳೆ ದೊಂದು ತಿಂಗಳಲ್ಲಿ ಮೆದುಳಿನ ಸೋಂಕಿಗೆ ಬಲಿಯಾದವರ ಸಂಖ್ಯೆ 3 ಕ್ಕೇರಿಯಾಗಿದೆ....

ಕೇರಳದ ಪ್ರಸಿದ್ಧ ಓಣಂ ಹಬ್ಬದ ಪ್ರಮುಖ್ಯತೆ ಏನು ಗೊತ್ತಾ..?

ಓಣಂ ಕೇರಳ ರಾಜ್ಯದ ಪ್ರಮುಖ ಹಾಗೂ ಪ್ರಸಿದ್ಧ ಹಬ್ಬ. ಪ್ರತಿವರ್ಷ ಚಿಂಗರಿ ತಿಂಗಳು (ಆಗಸ್ಟ್-ಸೆಪ್ಟೆಂಬರ್)ನಲ್ಲಿ 10 ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಕೇರಳದ ಕೃಷಿ ಹಬ್ಬವಾಗಿಯೂ ಪರಿಗಣಿಸಲಾಗುತ್ತದೆ.ಮಹಾಬಲಿ ಚಕ್ರವರ್ತಿಯ ಪೌರಾಣಿಕ...

ಖ್ಯಾತ ನೀಲಿ ತಾರೆ ಅನುಮಾನಾಸ್ಪದ ಸಾವು – ಅಂತ್ಯಸಂಸ್ಕಾರಕ್ಕೂ ದುಡ್ಡಿಲ್ಲ..!

ಖ್ಯಾತ ನೀಲಿ ಚಿತ್ರತಾರೆ ಕೈಲಿ ಪೇಜ್ ಅವರು ಕೇವಲ 28 ವರ್ಷಕ್ಕೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾಳೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಈ ದುರ್ಘಟನೆ ನಡೆದಿದೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ...
- Advertisement -

ಸೌಂದರ್ಯ ಸಲಹೆಗಳು

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಜನರಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಹಾಗೆಯೇ ಜನರು ಬೊಜ್ಜು ಕಡಿಮೆ ಮಾಡಿಕೊಳ್ಳಲು ಕರೆ ನೀಡಿದ್ದರು. ಕಡಿಮೆ ಅಡುಗೆ ಎಣ್ಣೆ ಬಳಸುವಂತೆ, ಪ್ರೋಟಿನ್ ಆಹಾರ...
Advertisment

news

COMMENTS