ಗ್ಯಾನ್ವ್ಯಾಪಿ ಮಸೀದಿಯ ವ್ಯಾಸ ನೆಲ ಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜಾಧಿಕಾರ ನೀಡಿದ ವಾರಣಾಸಿ ಕೋರ್ಟ್ ಆದೇಶ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದ ಮುಸ್ಲಿಮ್ ಅರ್ಜಿದಾರರಿಗೆ ಹಿನ್ನಡೆ ಆಗಿದೆ.
ಮುಸ್ಲಿಮ್ ಅರ್ಜಿದಾರರ ಮೇಲ್ಮನನವಿ ಅರ್ಜಿಯಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ. ಜಿಲ್ಲಾ ಕೋರ್ಟ್ ನೀಡಿದ ಆದೇಶ ಸರಿ ಇದೆ ಎಂದು ಸಮರ್ಥನೆ ಮಾಡಿದೆ. ಹಿಂದೂಗಳ ಪೂಜಾಧಿಕಾರವನ್ನು ಮುಂದುವರೆಸಿದೆ.
Allahabad High Court dismisses plea from the Muslim side challenging Varanasi court's order allowing worship inside Vyas Tehkhana in Gyanvapi. pic.twitter.com/M9ZwWxhaP1
— Piyush Rai (@Benarasiyaa) February 26, 2024
ಅಲಹಾಬಾದ್ ಹೈಕೋರ್ಟ್ ತೀರ್ಮಾನ ಹಿಂದೂಗಳ ಹೋರಾಟಕ್ಕೆ ಇನ್ನಷ್ಟು ಬಲ ತುಂಬಿದಂತಾಗಿದೆ.
ಮುಸ್ಲಿಮ್ ಅರ್ಜಿದಾರರು ಶೀಘ್ರವೇ ಸುಪ್ರೀಂಕೋರ್ಟ್ ಮೆಟ್ಟಿಲೇರುವ ನಿರೀಕ್ಷೆ ಇದೆ