Cinema News

ಮನರಂಜನೆ

ಸಾಗರ್ ಪುರಾಣಿಕ್ ನಿರ್ದೇಶನದ ‘ವೆಂಕ್ಯಾ’ ಚಿತ್ರಕ್ಕೆ ಶಿಮ್ಲಾ ಬೆಡಗಿ ರೂಪಾಲಿ ಎಂಟ್ರಿ

ರಾಷ್ಟ್ರಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ಹೊಸ ಸಿನಿಮಾ ವೆಂಕ್ಯಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಬಾರಿ ಸಾಗರ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದು, ಇದೀಗ ವೆಂಕ್ಯಾ…

Read More »
ಸಿನಿಮಾ

ಬಾಯಲ್ಲಿ ಸಿಗರೇಟು..ನಾನಿ ರಗಡ್ ಲುಕ್..ಇದು ದಸರಾ ಜೋಡಿಯ ಹೊಸ ಸಿನಿಮಾ..

ದಸರಾ ಮೂಲಕ ಧಮಾಕ ಎಬ್ಬಿಸಿದ್ದ ನ್ಯಾಚುರಲ್ ಸ್ಟಾರ್ ನಾನಿ ಮತ್ತೊಮ್ಮೆ ಅದೇ ತಂಡದ ಜೊತೆ ಕೈ ಜೋಡಿಸಿದ್ದಾರೆ. ನಾನಿ ಅಭಿನಯಿಸ್ತಿರುವ 33ನೇ ಸಿನಿಮಾ ಘೋಷಣೆಯಾಗಿದೆ. ದಸರಾಗೆ ಆಕ್ಷನ್…

Read More »
ಸಿನಿಮಾ

ಬಾಲಿವುಡ್​ ಬಿಗ್​ ಬಜೆಟ್​ ಸಿನಿಮಾಗೆ ಮೃಣಾಲ್ ಠಾಕೂರ್ ನಾಯಕಿ

ಮೃಣಾಲ್ ಠಾಕೂರ್ ವಿಜಯ್ ದೇವರಕೊಂಡ ಜತೆಗೆ ನಟಿಸಿದ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ರಿಲೀಸ್’ಗೆ ಸಿದ್ಧವಾಗಿದೆ. ಇದರ ಬೆನ್ನಲ್ಲೇ ಬಾಲಿವುಡ್‌’ನ ಬಿಗ್ ಪ್ರಾಜೆಕ್ಟ್‌ವೊಂದರಲ್ಲಿ ನಟಿಸಲು ನಟಿ ರೆಡಿಯಾಗಿದ್ದಾರೆ. ಡೇವಿಡ್…

Read More »
ಸಿನಿಮಾ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟ ವಿವೇಕ್​ ಪುತ್ರಿ

ಬೆಂಗಳೂರು : ತಮಿಳಿನ ಹಾಸ್ಯ ನಟ ವಿವೇಕ್ ಅವರ ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭರತ್ ಎಂಬುವವರ ಜೊತೆ ಸರಳವಾಗಿ ವಿವೇಕ್ ಅವರ ಪುತ್ರಿ ಮದುವೆಯಾಗಿದ್ದಾರೆ. ಮಾ.28ರಂದು…

Read More »
ಸಿನಿಮಾ

ಶೈನಿಂಗ್ ಸ್ಟಾರ್ ಸುಬ್ರಮಣಿ..ಅಂಗಿ, ಲುಂಗಿ, ಮೂಲಂಗಿ..!

ಮಿಸ್ಟರ್ ಅಂಡ್ ಮಿಸೆಸ್ ಮನ್ಮಥ ಸಿನಿಮಾ ಇಂದಿಗೆ ತೆರೆ ಕಂಡು ಭರ್ತಿ 175 ದಿನ ಪೂರ್ಣ ಗೊಳಿಸಿದೆ…ಈ ಸಿನಿಮಾದಲ್ಲಿ ಏನಿದೆ ಅನ್ನೋರ ಬಾಯಿ ಮೇಲೆ ಬೆಟ್ಟು ಇಟ್ಟುಕೊಳ್ಳುವಂತೆ…

Read More »
ಮನರಂಜನೆ

’ಅನಿಮಾ’ ಮೂಲಕ ಹೀರೋ ಆದ ಪಾರು ಸೀರಿಯಲ್ ಆದಿ..

ಪಾರು ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮನ ಗೆದ್ದಿರುವ ಆದಿ ಊರೂಫ್, ಶರತ್ ಪದ್ಮನಾಭ್ ನಾಯಕನಾಗಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಶರತ್ ನಾಯಕನಾಗಿ…

Read More »
ಸಿನಿಮಾ

ಕಿರುತೆರೆಗೆ ಎಂಟ್ರಿ ಕೊಟ್ಟ ಚಿತ್ರತಾರೆ..!

ಬೆಂಗಳೂರು: ಉದಯ ಟಿವಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ʻಮೈನಾʼ ಧಾರಾವಾಹಿಯಲ್ಲಿ 90ರ ದಶಕದ ಬಹುಬೇಡಿಕೆಯ ನಾಯಕಿ ಚಿತ್ರತಾರೆ ʻಭವ್ಯಾʼ ನಟಿಸುತ್ತಿದ್ದಾರೆ. ʻಪ್ರೇಮ ಪರ್ವʼ, ʻಪ್ರಳಯಾಂತಕʼ, ʻನೀ…

Read More »
ಸಿನಿಮಾ

ಖಾಲಿ ಡಬ್ಬ ಟೈಟಲ್ ಸಾಂಗ್ ರಿಲೀಸ್..ಯುವ ಪ್ರತಿಭೆಗಳ ಪ್ರಯತ್ನಕ್ಕೆ ವಿ.ನಾಗೇಂದ್ರ ಪ್ರಸಾದ್ ಸಾಥ್..

ಖಾಲಿ ಡಬ್ಬ ಹೀಗೊಂದು ಟೈಟಲ್ ನಡಿ ಸಿನಿಮಾ ಬರ್ತಿದೆ. ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಪ್ರಕಾಶ್ ಕೆ…

Read More »
ಸಿನಿಮಾ

ಮತ್ತೆ ಒಂದಾಯ್ತು ರಂಗಸ್ಥಳಂ ಜೋಡಿ..ರಾಮ್-ಸುಕುಮಾರ್ ಮತ್ತೊಂದು ಸಿನಿಮಾ

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹೋಳಿ ಹಬ್ಬದ ಸಂಭ್ರಮದಲ್ಲಿ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗೇಮ್ ಚೇಂಜರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಮೆಗಾ ಪ್ರಿನ್ಸ್ ರಾಮ್,…

Read More »
ಮನರಂಜನೆ

ಸೆಟ್ಟೇರಿತು ‘ಕರ್ನಾಟಕ Love’s ಕೇರಳ’….ಬಸ್ ಮೆಕಾನಿಕ್ ಈಗ ಹೀರೋ….

ಸ್ಯಾಂಡಲ್ವುಡ್ನಲ್ಲಿ ಈಗ ಹೊಸ ಮುಖಗಳಿಗೆ ಮಣೆ ಹಾಕುವ ಪದ್ದತಿ ಶುರುವಾಗಿದೆ. ಹೊಸಬರ ಚಿತ್ರಗಳು ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿವೆ. ಇದೀಗ ಮತ್ತೊಂದು ಪ್ರತಿಭಾನ್ವಿತ ಹಾಗೂ ಯುವ ಸಿನಿಮೋತ್ಸಾಹಿಗಳ ಟೀಮ್ವೊಂದು…

Read More »
ಮನರಂಜನೆ

RC16ಗೆ ಮುಹೂರ್ತ ಸಂಭ್ರಮ…ಸೆಟ್ಟೇರಿತು ರಾಮ್ ಚರಣ್-ಜಾಹ್ನವಿ ಹೊಸ ಸಿನಿಮಾ

ತ್ರಿಬಲ್ ಆರ್ ಸಿನಿಮಾದ ಯಶಸ್ಸಿನ ಬಳಿಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಚೆರ್ರಿ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ…

Read More »
ಸಿನಿಮಾ

ನಟಿ ಅರುಂಧತಿ ನಾಯರ್​ಗೆ ಅಪಘಾತ : ಸ್ಥಿತಿ ಗಂಭೀರ

ಹೈದ್ರಾಬಾದ್ : ನಟಿ ಅರುಂಧತಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅರುಂಧತಿಗೆ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೆನ್ನೈನ ಕೋವಳಂ ಬೈಪಾಸ್ ಬಳಿ ಅಪಘಾತ ಸಂಭವಿಸಿದ್ದು,…

Read More »
ಸಿನಿಮಾ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅರ್ಜುನ್’ ಸಿನಿಮಾ ನಟಿ ಮೀರಾ

ಬೆಂಗಳೂರು: ನಟ ದರ್ಶನ್ ಅಭಿನಯದ ‘ಅರ್ಜುನ್’ ಸೇರಿದಂತೆ ಹಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ನಟಿ ಮೀರಾ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೀರಾ ಚೋಪ್ರಾ, ತಮ್ಮ…

Read More »
ಸಿನಿಮಾ

‘ಬ್ಲಿಂಕ್’ಗೆ ಬಹುಪರಾಕ್ ಎಂದ ಪ್ರೇಕ್ಷಕಪ್ರಭು…ಸಿನಿ ತಾರೆಯರು ಮೆಚ್ಚಿದ ಸಿನಿಮಾದಲ್ಲಿ ಏನಿದೆ?

ಸ್ಯಾಂಡಲ್ವುಡ್ ಸಿನಿಮಾ ರಂಗ ಹೊಸಬರನ್ನ ಪರಿಚಯಿಸುತ್ತಿದ್ದು, ‘ಬ್ಲಿಂಕ್’ ಎಂಬ ಸಿನಿಮಾ ಸ್ಯಾಂಡಲ್ವುಡ್ಗೆ ಕಾಲಿಟ್ಟಿದೆ. ‘ಬ್ಲಿಂಕ್’ ಹೊಸಬರ ಚಿತ್ರವಾಗಿದೆ. ಹಾಗೆಂದ ಮಾತ್ರಕ್ಕೆ ಇದು ಮಾಮೂಲಿ ಚಿತ್ರವಲ್ಲ. ಬದಲಿಗೆ ಹೊಸಬರ…

Read More »
ಸಿನಿಮಾ

ತಾಯಿ ಆಗ್ತಿದ್ದಾರೆ ಮಿಲನಾ ನಾಗರಾಜ್; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ‘ಡಾರ್ಲಿಂಗ್’ ಜೋಡಿ

ಸ್ಯಾಂಡಲ್​ವುಡ್ ಸ್ಟಾರ್​ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಕುಟುಂಬದಲ್ಲಿ ಇಂದು ಡಬಲ್ ಸಂಭ್ರಮ. ಒಂದು ಶಿವರಾತ್ರಿ ಹಬ್ಬದ ಸಡಗರವಾದರೆ, ಇನ್ನೊಂದು ಈ ಜೋಡಿಯ ಚೊಚ್ಚಲ…

Read More »
ಸಿನಿಮಾ

ಯಶಸ್ವಿಯಾಗಿ 25 ದಿನ ಪೂರೈಸಿದ ‘‘ಒಂದು ಸರಳ ಪ್ರೇಮಕಥೆ’’ ಒಟಿಟಿಗೆ ಎಂಟ್ರಿ ಯಾವಾಗ?

ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ ಜೋಡಿಯ ಒಂದು ಸರಳ ಪ್ರೇಮಕಥೆ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಫೆಬ್ರವರಿ 8ರಂದು ತೆರೆಗೆ ಬಂದ ಚಿತ್ರ…

Read More »
ರಾಜ್ಯ

ನಟ ದರ್ಶನ್ ಗೆ ಮತ್ತೆ ಸ್ತ್ರೀ ಕಂಟಕ..!

ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ದೂರು ಬಂದ ಹಿನ್ನೆಲೆ ನಟ ದರ್ಶನ್ ಗೆ ರಾಜ್ಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಈ…

Read More »
ಮನರಂಜನೆ

ಮಾರ್ಚ್ 1ಕ್ಕೆ ತೆರೆಮೇಲೆ ‘ನಮೋಭಾರತ್’

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ಫೂರ್ತಿಯೊಂದಿಗೆ ಚಲನಚಿತ್ರವೊಂದು ಇದೇ ಮಾರ್ಚ್ 1ಕ್ಕೆ ತೆರೆ ಮೇಲೆ ಬರಲು ಸಿದ್ಧವಾಗಿದೆ. “ನಮೋ ಮೋದಿ” ಎಂಬ ಹೆಸರಿನ ಚಿತ್ರವನ್ನು ರಂಗಾಯಣ ನಿರ್ದೇಶಕರಾಗಿದ್ದ…

Read More »
ರಾಜ್ಯ

ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ನಂಬಿಸಿ ಯುವತಿಗೆ ಲೈಂಗಿಕ ದೌರ್ಜನ್ಯ ; ನಟ ಸಂತೋಷ್ ವಿರುದ್ಧ FIR..!

ಬೆಂಗಳೂರು: ನಟನೊಬ್ಬ ಯುವತಿಗೆ ಸಿನಿಮಾದಲ್ಲಿ ಛಾನ್ಸ್ ಕೊಡಿಸ್ತೀನಿ ಅಂತ ಹೇಳಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಲೂನ್ ಶಾಪ್ ವೊಂದರಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ…

Read More »
ರಾಜ್ಯ

ರಾಕ್‌ ಲೈನ್‌ ವೆಂಕಟೇಶ್‌ಗೆ ಹೈಕೋರ್ಟ್‌ನಲ್ಲಿ ಗೆಲುವು

ಬೆಂಗಳೂರು: ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌ಗೆ ಬಿಗ್‌ ರಿಲೀಫ್‌ ಸಿಕ್ಕಿದೆ..ರಾಕ್ ಲೈನ್ ಮಾಲ್​ಗೆ ಬೀಗ ತೆರವುಗೊಳಿಸುವಂತೆ ಹೈಕೋರ್ಟ್‌ ಆದೇಶ ನೀಡಿದೆ. ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ರಾಕ್…

Read More »
ಮನರಂಜನೆ

ಫೆ.16ಕ್ಕೆ “ರವಿಕೆ ಪ್ರಸಂಗ‌” ಚಿತ್ರ ರಾಜ್ಯವ್ಯಾಪಿ ಬಿಡುಗಡೆ ; ನಿರ್ದೇಶಕ ಸಂತೋಷ

ಹುಬ್ಬಳ್ಳಿ : ಈಗಾಗಲೇ ರವಿಕೆ ಚಿತ್ರದ ಟ್ರೈಲರ್ ಹಾಗೂ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದ್ದು, ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಇದೇ ಫೆ.16 ರಾಜ್ಯಾದ್ಯಂತ ರವಿಕೆ ಪ್ರಸಂಗ ಚಿತ್ರ…

Read More »
ರಾಜಕೀಯ

ವಾಟಾಳ್ ನಾಗರಾಜ್ ಗುರುಪ್ರಸಾದ್ ರವರ ” ರಂಗನಾಯಕ “ಸಿನಿಮಾದಲ್ಲಿ ನಟನೆ

ಉತ್ತರದ ಬೆಳಗಾವಿಯಿಂದ ಹಿಡಿದು ದಕ್ಷಿಣದ ಚಾಮರಾಜನಗರದವರೆಗಿನ ಜನಕ್ಕೆ ವಾಟಳ್ ನಾಗರಾಜ್ ಚಿರಪರಿಚಿತರು. 40ದಶಕಗಳ ಕಾಲ ಕನ್ನಡ ನಾಡು, ನುಡಿ ಭಾಷೆ, ಜಲ ವಿಚಾರಗಳಿಗೆ ಯಾವುದೇ ಸರ್ಕಾರವಿರಲಿ ಯಾವುದೇ…

Read More »
ಸಿನಿಮಾ

ಚಿರಂಜೀವಿಯವರಿಗೆ ಅಭಿನಂದನೆ ಸಲ್ಲಿಸಿದ ಡಾ. ಶಿವರಾಜ್ ಕುಮಾರ್

ಪದ್ಮ ವಿಭೂಷಣ ಪ್ರಶಸ್ತಿಗೆ ಪಾತ್ರರಾದ ಚಿರಂಜೀವಿಯವರಿಗೆ ಡಾ. ಶಿವರಾಜ್ ಕುಮಾರ್ ಅಭಿನಂದನೆ ಸಲ್ಲಿಸಿದ್ದರು. ಮೆಗಾ ಸ್ಟಾರ್ ಚಿರಂಜೀವಿಯವರ ಮನೆಗೆ ಬೇಟಿ ಕೊಟ್ಟ ಶಿವಣ್ಣ ನನ್ನು ಪ್ರೀತಿಯಿಂದ ಬರ…

Read More »
ಮನರಂಜನೆ

“ಡೆವಿಲ್” ಚಿತ್ರದ ಬಗ್ಗೆ ನಾವೇ ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುತ್ತೇವೆ : ನಿರ್ದೇಶಕ ಪ್ರಕಾಶ್ ವೀರ್

“ಡೆವಿಲ್” ಚಿತ್ರದ ಬಗ್ಗೆ ನಾವೇ ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುತ್ತೇವೆ. ಅಲ್ಲಿಯವರೆಗೂ ಯಾವುದೇ ಗಾಳಿ ಸುದ್ದಿ ನಂಬಬೇಡಿ ನಿರ್ದೇಶಕ ಪ್ರಕಾಶ್ ವೀರ್ ಹೇಳಿದರು.   “ಮಿಲನ” ಚಿತ್ರದ…

Read More »
ಮನರಂಜನೆ

ಏಕ್ ಮಾರ್ ಧೋ ತುಕ್ಡಾ ಅಂತ ಖಡಕ್ ಉತ್ತರ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್

ಹಂಪಿ ಉತ್ಸವ ವೀಕ್ಷಿಸಲು ಎರಡನೇ ದಿನವು ಜನಸಾಗರವೇ ಹರಿದುಬಂದಿತ್ತು. ಇದಕ್ಕೆ ಕಾರಣ ಚಾಲೆಂಜಿಂಗ್​ ಸ್ಟಾರ್​ ದರ್ಶನ್​. 5 ವರ್ಷಗಳ ಹಿಂದೆ ಕೂಡ ದರ್ಶನ್ ಹಂಪಿ ಉತ್ಸವಕ್ಕೆ ಪಾಲ್ಗೊಂಡಿದ್ದರು.…

Read More »
ಮನರಂಜನೆ

ಉಪಾಧ್ಯಕ್ಷ ಚಿತ್ರಕ್ಕೆ ರಾಜ್ಯದೆಲ್ಲೆಡೆ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ ; ಚಿಕ್ಕಣ್ಣ

ಹುಬ್ಬಳ್ಳಿ : ಕಳೆದ ಜನವರಿ 26 ರಂದು ರಾಜ್ಯದೆಲ್ಲೆಡೆ ಬಿಡುಗಡೆಯಾದ ನಮ್ಮ ಉಪಾಧ್ಯಕ್ಷ ಚಿತ್ರಕ್ಕೆ ಈಗ ಉತ್ತರ ಕರ್ನಾಟಕ‌ ಸೇರಿ ಎಂಟೈರ್ ಕರ್ನಾಟಕದಲ್ಲಿ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.…

Read More »
ಜಿಲ್ಲೆ

ಹುಬ್ಬಳ್ಳಿ ಸಿದ್ದಾರೂಢರ ದರ್ಶನ ಪಡೆದ ಬಾಲಿವುಡ್ ಸಿಂಗರ್ ಜುಬಿನ್ ನೌಟಿಯಾಲ್.

ಹುಬ್ಬಳ್ಳಿ: ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಜುಬಿನ್ ನೌಟಿಯಾಲ್ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಸ್ತ ಎಂಜಾಯ್ ಮಾಡಿದ್ದು, ತಮ್ಮ ಕಾರ್ಯಕ್ರಮದ ನಂತರ ಹುಬ್ಬಳ್ಳಿಯ ಐತಹಾಸಿಕ ಮಂದಿರಗಳಿಗೆ ಭೇಟಿ…

Read More »
Freedom TV

ದಿವಂಗತ ಸುಧೀಂದ್ರರವರಿಂದ ನಿರ್ಮಿತವಾದ ಶ್ರೀ ರಾಘವೇಂದ್ರ ಚಿತ್ರ ವಾಣಿ ಸಂಸ್ಥೆಗೆ 48ನೇ ವಾರ್ಷಿಕೋತ್ಸವ

ಕನ್ನಡ ಚಿತ್ರರಂಗದ ಮೆಾದಲನೇ ಪ್ರಚಾರಕರ್ತ ದಿವಂಗತ ಡಿ.ವಿ ಸುಧೀಂದ್ರ ಅವರಿಂದ ಸ್ಥಾಪಿತವಾದ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 48 ನೇ ವಾರ್ಷಿಕೋತ್ಸವ ಹಾಗೂ 23 ನೇ ಪ್ರಶಸ್ತಿ ಪ್ರದಾನ…

Read More »
ರಾಜ್ಯ

ಸಾಂಸಾರಿಕ ಬದುಕಿಗೆ ರಾಂಗ್ ಡೈರೆಕ್ಷನ್ ಕೊಟ್ರಾ ಮಂಸೋರೆ,,,!

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಸಿನಿಮಾ ಡೈರೆಕ್ಷನ್ ಮೂಲಕ ರಾಷ್ಟ್ರಪ್ರಶಸ್ತಿ ಪಡೆದಿದ್ದ ಮಂಜುನಾಥ್ ಮಂಸೋರೆ ವಿರುದ್ಧ ಪತ್ನಿಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.…

Read More »
ರಾಜ್ಯ

ಸಂಗೀತದಲ್ಲಿ ಸಕ್ಸಸ್ ಆಗಿದ್ದ ಅರ್ಜುನ್ ಜನ್ಯ ಚಿತ್ರ ನಿರ್ದೇಶಕರಾಗಿ ಸಕ್ಸಸ್ ಕಾಣ್ತಾರಾ ?

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಮೊದಲ ಚಿತ್ರ ಹಾಗು ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರು ಅಭಿನಯಿಸುತ್ತಿರುವ…

Read More »
ಮನರಂಜನೆ

ಜಾತಿ ತಾರತಮ್ಯದ ಮತ್ತೊಂದು ಕಥೆ ‘ಕ್ಯಾಪ್ಟನ್ ಮಿಲ್ಲರ್’

ಇತ್ತೀಚಿಗೆ ಅಸ್ಪೃಶ್ಯತೆ ,ಧರ್ಮ ಭೇದ ,ಜಾತಿ ತಾರತಮ್ಯವನ್ನ ಆಧರಿಸಿದ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ ,ಬರೀ ಮನರಂಜನೆ ಮಾತ್ರವಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ನಿಟ್ಟಿನಲ್ಲಿ ,ಪ್ರಸ್ತುತ ಸಮಸ್ಯೆ…

Read More »
ರಾಜ್ಯ

2ದಿನದಿಂದ ಮನೆಯಲ್ಲೇ ರಾಕಿಂಗ್ ಸ್ಟಾರ್ ಯಶ್..!

ಹುಟ್ಟುಹಬ್ಬದ ದಿನವೇ ನಡೆದ ಆ ಕಹಿ ಘಟನೆಗಳು ಕೆಜಿಎಫ್ ಖ್ಯಾತಿಯ ರಾಕಿ ಭಾಯ್ ಜಂಘಾಬಲವನ್ನೇ ಹುದುಗಿಸಿವೆ.. ಅನಾಮತ್ತು ನಾಲ್ಕು ಮಂದಿ ಅಭಿಮಾನಿಗಳ ದುರಂತ ಸಾವು ಅವರನ್ನ ಇನ್ನಿಲ್ಲದಂತೆ…

Read More »
ಮನರಂಜನೆ

ಅಭಿಮಾನಿಗಳಿಗೆ ಉತ್ತಮ ಸಂದೇಶ ನೀಡಿದ ನಟ ದರ್ಶನ್​

ಈ ಬಾರಿ ನಟ ಯಶ್ ಹುಟ್ಟುಹಬ್ಬ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ : ಯಶ್ ಅಭಿಮಾನಿಗಳು ಹುಟ್ಟುಹಬ್ಬದ ಸಂದರ್ಭದಲ್ಲಿ ಮೃತಟ್ಟಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ…

Read More »
ಮನರಂಜನೆ

‘UI’ ಫಸ್ಟ್ ಲುಕ್ ಟೀಸರ್ ರಿಲೀಸ್ ; ಖಡಕ್​ ಲುಕ್​ನಲ್ಲಿ ರಿಯಲ್​ ಸ್ಟಾರ್​

ಸ್ಯಾಂಡಲ್​ವುಡ್​ ರಿಯಲ್​ ಸ್ಟಾರ್​ ಉಪೇಂದ್ರ ಅವರ ನಿದೇರ್ಶನದ ಸಿನಿಮಾಗಳು ಎಂದರೆ ವಿಭಿನ್ನವಾಗಿರುತ್ತವೆ. ಈ ಕಾರಣದಿಂದಲೇ ‘UI’ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಟೀಸರ್​…

Read More »
ಮನರಂಜನೆ

ನಿನ್ನ ಮುದ್ದು ಗಂಡ ಯಾರು..? ರಾಧಿಕಾ ಕುಮಾರಸ್ವಾಮಿ ರೀಲ್ಸ್ ವೈರಲ್

ಕನ್ನಡದ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹೊಸ ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಅತಿ ಹೆಚ್ಚು ಸೊಂಟ ಬಳಕಿಸಿ ಕುಣಿದು ಖುಷಿಪಟ್ಟಿದ್ದಾರೆ. ಸ್ವೀಟಿ ರಾಧಿಕಾ ಕುಮಾರಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ…

Read More »
ಮನರಂಜನೆ

ಅಭಿಮಾನಿ ದೇವರಲ್ಲಿ ಕ್ಷಮೆ ಕೇಳಿದ ಯಶ್…! ಕಾರಣ ಏನು ಅಂತೀರಾ..?

  K G F ಸಿಕ್ವೇಲ್ ನಂತರ ನಟ ಯಶ್ ರವರು ನ್ಯಾಷನಲ್ ಕ್ರಶ್ ಆಗಿದ್ದಾರೆ.. ಒಬ್ಬ ಕನ್ನಡದ ನಾಯಕ ನಟ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.…

Read More »
ಮನರಂಜನೆ

ಅಣ್ಣಾವ್ರ ಕಾಲಿನ ದೂಳಿಗೂ ಸಮ ಇಲ್ಲ ಎಂದ ದರ್ಶನ್

Kateera : ಕಾಟೇರ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಿಕ್ಕಪಟ್ಟೆ ದೋಚುತ್ತಿದ್ದು , ಚಾಲೆಂಜಿಗ್ ಸ್ಟಾರ್ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನಾ ಎಂಬುದು ಸಾಬೀತಾಗಿದೆ. ಮೊದಲ ದಿನ ಕಾಟೇರ ಸಿನಿಮಾ…

Read More »
ಮನರಂಜನೆ

ಜಪಾನ್​ನಲ್ಲಿ ಭೂಕಂಪ : ದುರಂತದಿಂದ ಪಾರಾದ ಜ್ಯೂ. ಎನ್ ಟಿ ಆರ್ ಕುಟುಂಬ

ಟಾಲಿವುಡ್​ ನಟ ಜ್ಯೂ. ಎನ್​​ಟಿಆರ್​ ಅವರು ಕಿಸ್​ಮಸ್​ ಹಾಗೂ ಹೊಸ ವರ್ಷಾಚರಣೆ ಮಾಡಲು ಜಪಾನ್​ಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಜಪಾನ್​ನಲ್ಲಿ ಭೂಕಂಪನ ಸಂಭವಿಸಿದೆ. ಇದು ಅಭಿಮಾನಿಗಳ ಆತಂಕಕ್ಕೆ…

Read More »
ಮನರಂಜನೆ

ತಣ್ಣನೆಯ ice cream ಅದರೆ ಇಲ್ಲಿಬಿಸಿ-ಬಿಸಿ Ice-Cream’ ಕಥೆ

ಈ ಕಥೆ ಹೇಳೋದಕ್ಕೆ ಅರವಿಂದ್ ಶಾಸ್ತ್ತೀಯವರ ಸಿದ್ದವಾಗಿದ್ದಾರೆ, ಐಸ್ ಕ್ರೀಂ ಬಿಸಿ ಬಿಸಿಯಾಗಿರುತ್ತಾ..? ನೋ ಚಾನ್ಸ್..ಸಿನಿಮಾದ ಕಥೆಗೆ ಸೂಕ್ತ ಎನ್ನುವ ಕಾರಣಕ್ಕೆ ಅರವಿಂದ್ ಈ ಟೈಟಲ್ ಫಿಕ್ಸ್…

Read More »
ಮನರಂಜನೆ

ವಿಜಯ ರಾಘವೇಂದ್ರ ಅಭಿನಯದ 50ನೇ ಚಿತ್ರ

ಬೆಂಗಳೂರು : ಸೀತಾರಾಮ್ ಬಿನೋಯ್ ಎಂಬ ಕ್ರೈಂ ಥ್ರಿಲ್ಲರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಇದೀಗ ಮತ್ತೊಂದು ವಿಭಿನ್ನ ಕಥಾ…

Read More »
ಜಿಲ್ಲೆ

’ಕಹಿ’ ಡೈರೆಕ್ಟರ್ ಹೊಸ ಸಿನಿಮಾ…‘ಬಿಸಿ-ಬಿಸಿ Ice-Cream’ನಲ್ಲಿ ಅರವಿಂದ್ ಐಯ್ಯರ್-ಸಿರಿ ಜೋಡಿ ಹಂಗಾಮ..

2023ಕ್ಕೆ ಗುಡ್ ಬಾಯ್ ಹೇಳಿ 2024ರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದೇವೆ. ಹೊಸ ವರ್ಷಕ್ಕೆ ಕಾಲಿಟ್ಟಾಗಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಕನ್ನಡ ಚಿತ್ರರಂಗ ಕೂಡ ಹೊಸ ಜೋಶ್ ನಿಂದ…

Read More »
ಮನರಂಜನೆ

 ಸಿಹಿ ಸುದ್ದಿ ನೀಡಿದ ನಟಿ ಅದಿತಿ ಪ್ರಭುದೇವ : 2024 ನಾನು ಅಮ್ಮನಾಗುವೆ

ಬೆಂಗಳೂರು : 2022ರ ನವೆಂಬರ್ 28ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್​ನ ಗಾಯತ್ರಿ ವಿಹಾರ ಗ್ರ್ಯಾಂಡ್​ನಲ್ಲಿ ಅದ್ದೂರಿಯಾಗಿ ಇವರ ವಿವಾಹ ನೆರವೇರಿತ್ತು. ಈಗ ಅದಿತಿ ಕಡೆಯಿಂದ ಗುಡ್ ನ್ಯೂಸ್…

Read More »
ಜಿಲ್ಲೆ

ಡಾ.ವಿಷ್ಣು..14ನೇ ವರ್ಷದ ಪುಣ್ಯಸ್ಮರಣೆ ಯಾವಾಗ ಆಗುತ್ತೆ ಆಪ್ತಮಿತ್ರನ ಸ್ಮಾರಕ ?

ಮೈಸೂರು : ಕನ್ನಡ ಚಿತ್ರರಂಗದ ಸಾಹಸಸಿಂಹ ರಾಮಾಚಾರಿಯಾಗಿ ಕನ್ನಡಿಗರ ಮನಗೆದ್ದು ಯಜಮಾನನಾಗಿ ಅಭಿಮಾನಿಗಳ ಮನ ಮಂದಿರದಲ್ಲಿ ಮನೆಮಾತಾಗಿದ್ದ ಡಾಕ್ಟರ್ ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ 14 ವರ್ಷಗಳು ಕಳೆದಿದೆ…

Read More »
ಮನರಂಜನೆ

ಕಾಟೇರದಲ್ಲೂ ಅಸ್ಥಿ ಪಂಜರ ರಾಜ್ಯದಲ್ಲೂ ಅಸ್ಥಿ ಪಂಜರದ ಸದ್ದು!

ಬೆಂಗಳೂರು : ನಿಥಾರಿ ಹತ್ಯಾಕಾಂಡ ನಿಮಗೆ ನೆನಪಿದೆಯಾ..? ನೋಯ್ಡಾದ ಸೆಕ್ಟರಿನ ಚರಂಡಿಯೊಳಗೆ ಸಿಕ್ಕಿದ್ದು ರಾಶಿ ರಾಶಿ ಮಕ್ಕಳ ತಲೆ ಬುರುಡೆ ಮತ್ತು ಮೂಳೆಗಳು. ಆ ಕೇಸು ಬೆನ್ನತ್ತಿದ…

Read More »
ಕ್ರೈಂ ಸ್ಟೋರಿ

ಸಾಂಸ್ಕೃತಿಕ ನಗರಿಯಲ್ಲಿ ಇದೆಂಥಾ ಅಸಹ್ಯಸುಂದರಿ ಸಿಕ್ಕಳು ಅಂತ ಹೋದ್ರೆ.. ಹುಷಾರ್..!

ಮೈಸೂರು: ಸುಂದರ ಪ್ರವಾಸಿ ತಾಣ..ಆದ್ರೆ ಅದೆಷ್ಟು ಸುಂದರವೋ ಅಷ್ಟೇ ಡೇಂಜರ್.. ಸಾಂಸ್ಕೃತಿಕ ನಗರಿಯಲ್ಲೀಗ ಎತ್ತ ತಿರುಗಿದ್ರು ಗಲ್ ಗಲ್ ಸದ್ದು…ಚೆಂದದ ಹುಡುಗಿಯರನ್ನ ಇಟ್ಕೊಂಡು ವ್ಯವಹಾರ ಮಾಡೋ ಅಡ್ಡೆಗಳ…

Read More »
ಮನರಂಜನೆ

‘ಅಡವಿ’ ಕಾಡಿನ ಸಂರಕ್ಷಣೆ

ಕಾಡಿನ ಮೂಲ ನಿವಾಸಿಗಳ ಬದುಕು ಮತ್ತು ಸಂಘರ್ಷದ ಕಥೆಯನ್ನು ತೆರೆದಿಡುವ ಚಿತ್ರ ಅಡವಿ. ಈ ‌ಚಿತ್ರದ ಸಿಂಗಾರ ಸಿಂಗಾರ ತ್ವಾಟ ಹಾಡಿನಲಿರಿಕಲ್ ವೀಡಿಯೋವನ್ನು ಕೆಜಿಎಫ್ ಮುನಿಸಿಪಲ್ ಗ್ರೌಂಡ್…

Read More »
ವಿಶೇಷ

ಯಾರಿವನು ಶಶಿ ಕಿರಣ್ ರೆಡ್ಡಿ?ಮಾನವ ಕಳ್ಳ ಸಾಗಣೆ ಮಾಸ್ಟರ್ ಮೈಂಡ್!

276 ಪ್ರಯಾಣಿಕರನ್ನು ಹೊತ್ತ ಚಾರ್ಟರ್ ವಿಮಾನವೊಂದು ಮಂಗಳವಾರ ಮುಂಜಾನೆ ಮುಂಬೈಗೆ ಆಗಮಿಸಿತು.. ಬಹುತೇಕ ಭಾರತೀಯರು ಆ ವಿಮಾನದಲ್ಲಿದ್ರು. ಮಾನವ ಕಳ್ಳಸಾಗಣೆ ಶಂಕಿತ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ…

Read More »
ಮನರಂಜನೆ

7 ದಿನಕ್ಕೆ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಡಂಕಿ ಸಿನಿಮಾ

ಸಿನಿಮಾ : `ಡಂಕಿ`ಸಿನಿಮಾದಲ್ಲಿ ಶಾರುಖ್ ಖಾನ್ , ತಾಪ್ಸಿಪನ್ನು , ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಂ ಕೊಚ್ಚರ್, ಅನಿಲ್ ಗ್ರೋವರ್ ನಟಿಸಿದ್ದಾರೆ. ರಾಜ್​ಕುಮಾರ್ ಹಿರಾನಿ ಅವರು…

Read More »
ಮನರಂಜನೆ

“chef ಚಿದಂಬರ” ಚಿತ್ರದಲ್ಲಿ “ಲವ್ ಮಾಕ್ಟೇಲ್” ಬೆಡಗಿ

ಕಿರುತೆರೆಯಲ್ಲಿ ಕೆಲಸ ಮಾಡುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಸ್ಯಾಂಡಲ್​ವುಡ್​ ನಟ ಅನಿರುದ್ದ್ ಜತಕರ್ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘Chef ಚಿದಂಬರ’. ಹಾಗೆಯೇ…

Read More »
ಕ್ರಿಕೆಟ್

KCC 4 : ಗಣೇಶ್​​ ಗಂಗಾ ವಾರಿಯರ್ಸ್ ಟೀಂಗೆ 3 ರನ್​ಗಳ ಜಯ

ಬೆಂಗಳೂರು : ಕನ್ನಡ ಚಲನಚಿತ್ರ ಕಪ್​ 4ನೇ ಅವೃತ್ತಿಯ ಕ್ರಿಕೆಟ್​ ಪಂದ್ಯಾವಳಿಗೆ ಸೋಮವಾರ ತೆರೆಬಿದ್ದಿದೆ. ಫೈನಲ್​ ಪಂದ್ಯದಲ್ಲಿ ಸ್ಯಾಂಡಲ್​ವುಡ್​ ನಟ ಗೋಲ್ಡನ್‌ ಸ್ಟಾರ್ ಗಣೇಶ್​ ನೇತೃತ್ವದ ಗಂಗಾ ವರಿಯರ್ಸ್​,…

Read More »
ಮನರಂಜನೆ

ಹೊಸವರ್ಷಕ್ಕೆ “WHAT TO DO MAMA” ಎನ್ನುತ್ತಿದ್ದಾರೆ ಚಂದನ್​ ಶೆಟ್ಟಿ

ಬಿಗ್​ ಬಾಸ್​ ವಿನ್ನರ್​, ಖ್ಯಾತ ನಿರ್ದೇಶಕ, ಗಾಯಕ ಚಂದನ್​ ಶೆಟ್ಟಿ ಅದ್ಧೂರಿ ಟಪಂಗುಚಿ ಸಾಂಗ್​ ಗೆ ಖ್ಯಾತ ಹಿರಿಯ ನಟ ರಂಗಾಯಣ ರಘು ಹಾಗೂ ‘ಗಿಚ್ಚಿ ಗಿಲಿಗಿಲಿ’ಯ…

Read More »
ಮನರಂಜನೆ

ಸೂಪರ್ ಹೀರೋ ‘ಹನುಮಾನ್’ ಸಿನಿಮಾದ ಮೊದಲ ನೋಟ ರಿಲೀಸ್..

ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಿರುವ ತೇಜ ಸಜ್ಜ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಹನು-ಮಾನ್’ ಟೀಸರ್ ಬಿಡುಗಡೆಯಾಗಿದೆ. ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ…

Read More »
ಮನರಂಜನೆ

ಓಟಿಟಿಯಲ್ಲಿ ಅಬ್ಬರಿಸಲಿದೆ ಟೋಬಿ

ಈ ವರ್ಷ ತೆರೆಕಂಡ ಅನೇಕ ಸಿನೆಮಾಗಳಲ್ಲಿ ಪ್ರೇಕ್ಷಕರಿಂದ ಟೋಬಿ ಚಿತ್ರ ಪ್ರಶಂಸೆ ಹಾಗೂ ಚರ್ಚೆಗೂ ಒಳಗಾಗಿದೆ. ರಾಜ್ ಬಿ ಶೆಟ್ಟಿ ಬರೆದು ನಟಿಸಿದ ದೊಡ್ಡ ವೆಚ್ಚದ ಚಿತ್ರ…

Read More »
ಮನರಂಜನೆ

ರಿಷಿಸ್ ಮಿಸಸ್ ಕರ್ನಾಟಕ-2023: 2023ರ ಕಿರೀಟ ಮುಡಿಗೇರಿಸಿಕೊಂಡ ಕವಿತಾ ವೀರೇಂದ್ರ

ಬೆಂಗಳೂರು : ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕರ್ನಾಟಕದ ಅತಿದೊಡ್ಡ ಬ್ಯೂಟಿ ಪೇಜೆಂಟ್ ರಿಷಿಸ್ ಮಿಸಸ್ ಕರ್ನಾಟಕ ಕಿರೀಟವನ್ನು ಕವಿತಾ ವೀರೇಂದ್ರ ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರಿನ…

Read More »
ಕ್ರಿಕೆಟ್

ಸ್ಟಾರ್-ಸ್ಟಡ್ ಈವೆಂಟ್‌ನಲ್ಲಿ ಕೆಸಿಸಿ ಸೀಸನ್- 4 ಜರ್ಸಿ ಬಿಡುಗಡೆ

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ ಸೀಸನ್ 4 ರಲ್ಲಿ ಭಾಗವಹಿಸುವ ಆರು ತಂಡಗಳ ಜೆರ್ಸಿಯನ್ನುಇಂದು ಬಿಡುಗಡೆಗೊಳಿಸಲಾಯಿತು.  ಜೆರ್ಸಿ ಬಿಡುಗಡೆ ಸಮಾರಂಭದಲ್ಲಿ ಡಾ. ಶಿವರಾಜ್ ಕುಮಾರ್,…

Read More »
ಜಿಲ್ಲೆ

ಕೆರಾಡಿಯ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದ ರಿಶಬ್​ ಶೆಟ್ಟಿ

ಕುಂದಾಪುರ : ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಟ ರಿಶಬ್​ ಶೆಟ್ಟಿ ಅವರು ತಾನು ಓದಿದ್ದ ಕುಂದಾಪುರದ ಕೆರಾಡಿಯ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದಿದ್ದಾರೆ. ಕನ್ನಡ…

Read More »
ರಾಜ್ಯ

ವಿಷ್ಣು ಸಮಾಧಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಟ ಸತೀಶ್​ ನೀನಾಸಂ ಬೆಂಬಲ

ನಟ ಸಹಾಸ ಸಿಂಹ ವಿಷ್ಣುವರ್ಧನ್​ ಸಮಾಧಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಟ ಸತೀಶ್​ ನೀನಾಸಂ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, ವಿಷ್ಣು ಸಮಾಧಿಗಾಗಿ ಹೋರಾಟ…

Read More »
ರಾಜಕೀಯ

ವಿಷ್ಣು ಸ್ಮಾರಕ ‘ಟ್ರಬಲ್’​​ಶೂಟರ್​​ ಭೇಟಿಗೆ ‘ಕಿಚ್ಚ’ ರೆಡಿ..!

ಬೆಂಗಳೂರು : ರಾಜಕೀಯ ವ್ಯಕ್ತಿಗಳನ್ನ ಸಿನಿಮಾರಂಗದವರು ಭೇಟಿ ಆಗೋದು ಸರ್ವೆಸಾಮಾನ್ಯವಾಗಿರುತ್ತೆ. ಅದರಂತೆ ಸ್ಯಾಂಡಲ್​​ವುಡ್​​​ ಮಾಣಿಕ್ಯ, ರನ್ನ, ಕಿಚ್ಚ ಸುದೀಪ್​​​ ಇಂದು ಮಧ್ಯಾಹ್ನ ಒಂದು ಗಂಟೆಗೆ ಡಿಸಿಎಂ ಡಿಕೆ…

Read More »
ಜಿಲ್ಲೆ

ಡಾಲಿ ಧನಂಜಯ್ ಅವರನ್ನು ಲಿಡ್ಕರ್ ಬ್ರ್ಯಾಂಡ್ ರಾಯಭಾರಿಯಾಗಿ ಘೋಷಿಸಿದ ಸಿಎಂ ಸಿದ್ದರಾಮಯ್ಯ

ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಡಾಲಿ ಧನಂಜಯ್​ ಅವರು ಬ್ಯುಸಿ ಆಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ಕೊಡುಗೆ ನೀಡುತ್ತಿದ್ದಾರೆ. ಇದರ ಜೊತೆಗೆ ಅವರಿಗೆ ಹೊಸ ಜವಾಬ್ದಾರಿ ಸೇರ್ಪಡೆ ಆಗಿದೆ.…

Read More »
ಮನರಂಜನೆ

ಬೆಂಗಳೂರಿಗೆ ಬಂದು ಶಿವಣ್ಣನ ಭೇಟಿ ಮಾಡಿದ ತೆಲುಗು ನಟ ನಾನಿ

ಬೆಂಗಳೂರಿನಲ್ಲಿ ‘ಹಾಯ್ ನಾನ್ನ’ ಸಿನಿಮಾದ ಸುದ್ದಿಗೋಷ್ಠಿ ಇದೆ. ಈ ಹಿನ್ನೆಲೆಯಲ್ಲಿ ನಾನಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಅವರು ಶಿವಣ್ಣನ ಭೇಟಿ ಮಾಡಿದ್ದಾರೆ. ನಟ ಶಿವರಾಜ್​ಕುಮಾರ್ ಮೇಲೆ…

Read More »
ಮನರಂಜನೆ

ಶಾರುಕ್​ ದಾಖಲೆಯನ್ನು ಮುರಿದ ರಣಬೀರ್ ಕಪೂರ್ : ಬಾಕ್ಸ್​ ಆಫೀಸ್​ನಲ್ಲಿ ‘ಅನಿಮಲ್’ ಈಗ ಕಿಂಗ್

ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಡಿಸೆಂಬರ್ 1ರಂದು ರಿಲೀಸ್ ಆಗಿದೆ. ಈ ಚಿತ್ರ ಮೂರು ದಿನಕ್ಕೆ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ…

Read More »
ಜಿಲ್ಲೆ

ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಕ್ಲಾಸ್

ಚಿತ್ರದುರ್ಗ : ಸರ್ಕಾರ ಎಲ್ಲಾ ಅಧಿಕಾರಿಗಳಿಗೂ ವೇತನ ನೀಡುತ್ತದೆ. ಅದಕ್ಕೆ ತಕ್ಕಂತೆ ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಚಿತ್ರದುರ್ಗದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ…

Read More »
ಮನರಂಜನೆ

ನಯನತಾರಾ ಬರ್ತ್​ಡೇಗೆ ಉಡುಗೊರೆಯಾಗಿ ಸಿಕ್ತು 3 ಕೋಟಿ ರೂಪಾಯಿ ಕಾರು ; ಕೊಟ್ಟಿದ್ದು ಯಾರು ?

ನಟಿ ನಯನತಾರಾ ಅವರು ನವೆಂಬರ್ 18ರಂದು ಬರ್ತ್​ಡೇ ಆಚರಿಸಿಕೊಂಡರು. ಈ ವೇಳೆ ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಬಂತು. ಅವರ ಜನ್ಮದಿನಕ್ಕೆ ವಿಶೇಷ ಗಿಫ್ಟ್ ಸಿಕ್ಕಿದೆ. ಈ…

Read More »
ಮನರಂಜನೆ

ತೆಲಂಗಾಣ ವಿಧಾನಸಭೆ ಚುನಾವಣೆ 2023 : ಬರಿಗಾಲಲ್ಲಿ ಬಂದು ವೋಟ್​ ಮಾಡಿದ ಚಿರಂಜೀವಿ

ತೆಲಂಗಾಣ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಆನೇಕ ಸೆಲೆಬ್ರಿಟಿಗಳು ವೋಟ್​​ ಮಾಡುತ್ತಿದ್ದಾರೆ. ಚಿರಂಜೀವಿ, ರಾಜಮೌಳಿ ಸೇರಿ ಅನೇಕ ಸೆಲೆಬ್ರಿಟಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಜೊತೆಗೆ ಸೋಶಿಯಲ್​​ ಮೀಡಿಯಾದಲ್ಲಿ…

Read More »
ಮನರಂಜನೆ

ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಡಿಸಿಎಂ ಡಿ.ಕೆ ಶಿವಕುಮಾರ್​

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ​ ಅವರು ಹಿರಿಯ ನಟಿ ಲೀಲಾವತಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಲೀಲಾವತಿ ಅವರ ಆರೋಗ್ಯದ ಬಗ್ಗೆ ಡಿಕೆಶಿ ವಿಚಾರಿಸಿದ್ದಾರೆ. ನೆಲಮಂಗಲ…

Read More »
Back to top button