admin
- ಕ್ರಿಕೆಟ್

ಇಶಾನ್ ಕಿಶನ್ಗೆ ಮತ್ತೊಂದು ಎಚ್ಚರಿಕೆ ನೀಡಿದ ಕೋಚ್ ದ್ರಾವಿಡ್..!
Cricket : ವಾಸ್ತವವಾಗಿ ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಳಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ವಾಪಸ್ಸಾತಿಯ ಬಗ್ಗೆ…
Read More » - ಜಿಲ್ಲೆ

ಅಬ್ಬರ, ಆರ್ಭಟಕ್ಕೆ ಗುಳಿಗನಿಗೆ ಗುಳಿಗನೇ ಸಾಟಿ ಆ ನೆಲದಲ್ಲಿ ಅಬ್ಬರಿಸಿದ ನವಗುಳಿಗ ದೈವಗಳು!
ಮಂಗಳೂರು: ಇದು ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ದುರ್ಗಾಪರಮೇಶ್ವರಿ ದೇವಿಯ ದೂತನಾಗಿ ನವಗುಳಿಗ ದೈವಗಳಿರುವ ಏಕೈಕ ಸ್ಥಳ ಬರ್ಕಜೆ ಇಲ್ಲಿ 9 ನೇ ವಾರ್ಷಿಕ ಜಾತ್ರ ಮಹೋತ್ಸವ ನಡೆದಿದ್ದು…
Read More » - ಜಿಲ್ಲೆ

ಜಗತ್ತಿನ ಮೊದಲ ಓಂ ಆಕಾರದ ದೇಗುಲ: ಹೇಗಿದೆ ಗೊತ್ತಾ ವಿನ್ಯಾಸ ಮತ್ತು ನಿರ್ಮಾಣ?
ರಾಜಸ್ಥಾನ : ಅದು ವಿಶ್ವದಲ್ಲೇ ಮೊದಲ ಓಂ ಆಕಾರದ ದೇವಾಲಯ. ರಾಮಮಂದಿರದ ಬೆನ್ನಲ್ಲೆ ಉದ್ಘಾಟನೆಗೆ ಸಿದ್ದವಾಗಿರುವ ಈ ದೇವಾಲಯ ಓಂ ಆಕಾರದಲ್ಲಿದೆ. ಈ ದೇವಾಲಯ ಲೋಕಾರ್ಪಣೆಗೊಂಡರೇ ಇಡೀ…
Read More » - ಮನರಂಜನೆ

‘ಬಿಗ್ ಬಾಸ್ ಕನ್ನಡ ಓಟಿಟಿ 2’ ಗೆ ಕೌಂಟ್ ಡೌನ್ ?
ಬೆಂಗಳೂರು : ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಝನ್ ೧೦ ಜನವರಿ ೨೮ಕ್ಕೆ ಮುಕ್ತಾಯಗೊಂಡಿದೆ, ಈ ಬಾರಿಯ ಸ್ಪರ್ಧಿಗಳ ಪೈಕಿ ಒಬ್ಬೊಬ್ಬರಿಗೂ ಒಂದೊಂದು…
Read More » - ರಾಜ್ಯ

ಹಸಿವಿನಿಂದ ಭಾರತದಲ್ಲಿ ಸಾಯೋದ್ಯಾಕೆ..?: ಇಸ್ರೇಲ್ ನತ್ತ ಹೊರಟ 10 ಸಾವಿರ ಕಾರ್ಮಿಕರು!
ಬೆಂಗಳೂರು : ಇಲ್ಲಿ ಹಸಿವಿನಿಂದ ಸಾಯೋದಕ್ಕಿಂತ ಅಲ್ಲಿ ಸಾಯುವುದೇ ಲೇಸು..ಇಂತಹದ್ದೊಂದು ಸ್ಟೇಟ್ಮೆಂಟ್ ಕೊಟ್ಟಿರೋದು ಇಸ್ರೇಲ್ ನಲ್ಲಿ ಕೆಲಸ ಮಾಡಲು ಹೊರಟಿರುವ ಕಾರ್ಮಿಕರು..ಭಾರತ ಸುಭದ್ರವಾಗಿದೆ. ಇಲ್ಲಿ ಉದ್ಯೋಗ ಸೃಷ್ಟಿ…
Read More » - ಕ್ರೈಂ ಸ್ಟೋರಿ

ಭೂ ವಿಜ್ಞಾನಿ ಪ್ರತಿಮಾ ಕೊಲೆ ಕೇಸ್ : 600 ಪುಟಗಳ ಚಾರ್ಜ್ ಶೀಟ್ ನಲ್ಲಿ ಏನಿದೆ?
ಬೆಂಗಳೂರು : ಅವತ್ತು ಎಲ್ಲವೂ ಸರಿ ಇದ್ದಿದ್ರೆ, ಆ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಬದುಕಿರುತ್ತಿದ್ದರು.. ಆದ್ರೆ, ಅವನೊಬ್ಬ ಸೇಡಿನ ಹಪಾಹಪಿಗೆ ಬಿದ್ದು, ಜಸ್ಟ್ ಎಂಟು ನಿಮಿಷದಲ್ಲಿ…
Read More » - ಜಿಲ್ಲೆ

ಮುಸ್ಲಿಂಮರಿಗೆ ನಮಾಜ್ ಮಾಡೋದಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಮಯ ಚೆಂಜ್?
ಚಿಕ್ಕೋಡಿ : ಸರ್ಕಾರದ ತುಷ್ಠಿಕರಣದ ರಾಜಕಾರಣಕ್ಕೆ ಚೀಮಾರಿ ಹಾಕಿದ ಪ್ರಮೋದ ಮುತಾಲಿಕ, ಪೆಬ್ರವರಿ ೨೬ ರಿಂದ ಮಾರ್ಚ್ ೨ ರ ವೆಗೆ ನಿಗಧಿಯಾಗಿರುವ ಎಸ್ ಎಸ್ ಎಲ್…
Read More » - ಸಿನಿಮಾ

ರಂಗನಾಯಕ ಚಿತ್ರದ ಪಬ್ಲಿಸಿಟಿ ಗಿಮಿಕ್ ಗಾಗಿ ಹಲವರ ಹೆಸರು ಬಳಸಿಕೊಂಡಿದ್ದಾರೆ .
ಬೆಂಗಳೂರು : ರಂಗನಾಯಕ ಚಿತ್ರದ ಪಬ್ಲಿಸಿಟಿ ಗಿಮಿಕ್ ಗಾಗಿ ಹಲವರ ಹೆಸರು ಬಳಸಿಕೊಂಡಿದ್ದಾರೆ . ಬಿಗ್ಬಾಸ್ ಶ್ರುತಿ, ಮೀಟು ಶ್ರುತಿ ಎನ್ನುವ ಸಾಲುಗಳು ಕೆಲವರ ನಿದ್ದೆ ಕಲಕಿದೆ. …
Read More » - ರಾಜಕೀಯ

ಕೆಎಸ್ಆರ್ಟಿಸಿ ’ಅಶ್ವಮೇಧ ಕ್ಲಾಸಿಕ್’ ಬಸ್ ಗಳಿಗೆ ಸಿಎಂ ಚಾಲನೆ
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ಅಶ್ವಮೇಧ ಕ್ಲಾಸಿಕ್ ಹೊಸ ವಿನ್ಯಾಸದ 800 ಕರ್ನಾಟಕ ಸಾರಿಗೆ ಬಸ್ಗಳನ್ನ ಮೇ -2024ರ ಸಾರ್ವಜನಿಕರ ಸೇವೆಗೆ…
Read More » - Freedom TV

ರಸ್ತೆ ಬದಿ ತರಕಾರಿ ಮಾರುವವರ ಮೇಲೆ ಟ್ರಾಫಿಕ್ ಪೊಲೀಸ್ ದರ್ಪ..!
ಬೆಂಗಳೂರು : ರಸ್ತೆ ಬದಿ ತರಕಾರಿ ಮಾರುವವರ ಮೇಲೆ ಟ್ರಾಫಿಕ್ ಪೊಲೀಸ್ ದರ್ಪ..! ಸಂಚಾರಿ ಪೊಲೀಸ್ ನಾಗರಾಜ್ ನಾಯಕ್ ಎಂಬಾತನಿಂದ ಅತಿರೇಕದ ವರ್ತನೆ ತರಕಾರಿ ಮಾರೋ ವೇಳೆ…
Read More » - ರಾಜಕೀಯ

ಸಂಸದ ಡಿಕೆ ಸುರೇಶ್ ಹೇಳಿಕೆಗೆ ಎಸ್.ಮುನಿಸ್ವಾಮಿ ಆಕ್ರೋಶ
ಕೋಲಾರ : ಸಂಸದ ಡಿ.ಕೆ.ಸುರೇಶ್ ಅವರ ಉತ್ತರ ಭಾರತ ಮತ್ತು ದಕ್ಷಿಣ ಭಾರತ ವಿಭಜನೆ ಹೇಳಿಕೆ ವಿರುದ್ದ ಸಂಸದ ಎಸ್.ಮುನಿಸ್ವಾಮಿ ಕಿಡಿಕಾರಿದ್ದಾರೆ. ಕೋಲಾರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿ…
Read More » - ಸುದ್ದಿ

ಅಭಿವೃದ್ದಿಯ ನೆಪದಲ್ಲಿ ಮರಗಳಿಗೆ ಕೊಡಲಿ ಏಟು
ಬೆಂಗಳೂರು : ಅಭಿವೃದ್ದಿಯ ನೆಪದಲ್ಲಿ ಮರಗಳ ಮಾರಣಹೋಮಕ್ಕೆ ತಯಾರಿ ನಡಿಯುತ್ತಿದೆ. ಕೆ.ಆರ್ ಪುರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮರಗಳನ್ನು ಕಡಿಯಲು ತಯಾರಿನಡೆಸುತ್ತಿದ್ದು, ಶವಗಾರ ನಿರ್ಮಾಣಕ್ಕಾಗಿ 70 ಮರಗಳನ್ನು…
Read More » - ರಾಜಕೀಯ

ವಾಟಾಳ್ ನಾಗರಾಜ್ ಗುರುಪ್ರಸಾದ್ ರವರ ” ರಂಗನಾಯಕ “ಸಿನಿಮಾದಲ್ಲಿ ನಟನೆ
ಉತ್ತರದ ಬೆಳಗಾವಿಯಿಂದ ಹಿಡಿದು ದಕ್ಷಿಣದ ಚಾಮರಾಜನಗರದವರೆಗಿನ ಜನಕ್ಕೆ ವಾಟಳ್ ನಾಗರಾಜ್ ಚಿರಪರಿಚಿತರು. 40ದಶಕಗಳ ಕಾಲ ಕನ್ನಡ ನಾಡು, ನುಡಿ ಭಾಷೆ, ಜಲ ವಿಚಾರಗಳಿಗೆ ಯಾವುದೇ ಸರ್ಕಾರವಿರಲಿ ಯಾವುದೇ…
Read More » - ರಾಜಕೀಯ

ಬಿಜೆಪಿ ಭದ್ರಕೋಟೆಯಲ್ಲೇ ಭಿನ್ನಮತ ಬಿಜೆಪಿ ಕಚೇರಿಯನ್ನೇ ಲಾಕ್ ಕಾರಣವೇನು?
ದಕ್ಷಿಣ ಕನ್ನಡ: ಬಿಜೆಪಿ ಭದ್ರತಕೋಟೆಯಾಗಿರುವ ಸುಳ್ಯದಲ್ಲಿ ಕಾರ್ಯಕರ್ಯರು ತೀವ್ರ ಅಸಮಾಧಾನಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬಿಜೆಪಿಯ ಭದ್ರಕೋಟೆ ಸುಳ್ಯದಲ್ಲಿ ಬಿಜೆಪಿ ಮಂಡಲ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ವೆಂಕಟ್…
Read More » - ಸಿನಿಮಾ

ಚಿರಂಜೀವಿಯವರಿಗೆ ಅಭಿನಂದನೆ ಸಲ್ಲಿಸಿದ ಡಾ. ಶಿವರಾಜ್ ಕುಮಾರ್
ಪದ್ಮ ವಿಭೂಷಣ ಪ್ರಶಸ್ತಿಗೆ ಪಾತ್ರರಾದ ಚಿರಂಜೀವಿಯವರಿಗೆ ಡಾ. ಶಿವರಾಜ್ ಕುಮಾರ್ ಅಭಿನಂದನೆ ಸಲ್ಲಿಸಿದ್ದರು. ಮೆಗಾ ಸ್ಟಾರ್ ಚಿರಂಜೀವಿಯವರ ಮನೆಗೆ ಬೇಟಿ ಕೊಟ್ಟ ಶಿವಣ್ಣ ನನ್ನು ಪ್ರೀತಿಯಿಂದ ಬರ…
Read More » - ಮನರಂಜನೆ

“ಡೆವಿಲ್” ಚಿತ್ರದ ಬಗ್ಗೆ ನಾವೇ ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುತ್ತೇವೆ : ನಿರ್ದೇಶಕ ಪ್ರಕಾಶ್ ವೀರ್
“ಡೆವಿಲ್” ಚಿತ್ರದ ಬಗ್ಗೆ ನಾವೇ ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುತ್ತೇವೆ. ಅಲ್ಲಿಯವರೆಗೂ ಯಾವುದೇ ಗಾಳಿ ಸುದ್ದಿ ನಂಬಬೇಡಿ ನಿರ್ದೇಶಕ ಪ್ರಕಾಶ್ ವೀರ್ ಹೇಳಿದರು. “ಮಿಲನ” ಚಿತ್ರದ…
Read More » - ರಾಜ್ಯ

ಕೊಪ್ಪಳ : ವೀರ ಯೋಧರಿಗೆ ಅದ್ದೂರಿ ಸ್ವಾಗತ
ಕೊಪ್ಪಳ : ಭಾರತೀಯ ನೌಕಾದಳ ಹಾಗೂ ಬಿಎಸ್ಎಫ್ ನಲ್ಲಿ ಸೇವೆ ಸಲ್ಲಿಸಿದ ವೀರ ಯೋಧರಿಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಗ್ರಾಮದ ರಸ್ತೆಯುದ್ದಕ್ಕೂ ಮೆರವಣಿಗೆ…
Read More » - ರಾಜ್ಯ

ಚಿಕ್ಕೋಡಿ : ಭೀಕರ ಅಪಘಾತ ನಾಲ್ವರ ದುರ್ಮರಣ
ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಬಳಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ…
Read More » - ರಾಜಕೀಯ

ಲೋಕಸಭಾ ಚುನಾವಣೆ ; ನೋಡಲ್ ಅಧಿಕಾರಿಗಳ ನೇಮಕ
ಮಂಡ್ಯ : ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದ್ದು, ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ…
Read More » - ರಾಜಕೀಯ

ಡಿಕೆ ಬ್ರದರ್ಸ್ ವಿರುದ್ಧ ರೊಚ್ಚಿಗೆದ್ದ BJP ಕಾರ್ಯಕರ್ತರು
ಬೆಂಗಳೂರು: ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ನಿವಾಸಕ್ಕೆ ಬಿಜೆಪಿ…
Read More » - ರಾಜ್ಯ

ಎಷ್ಟೇ ವರ್ಷಗಳು ಕಳೆದ್ರೂ ಬಾಬರಿ ಮಸೀದಿ ಕಟ್ಟುತ್ತೇವೆ ಎಂದು ಪೋಸ್ಟ್ ಹಾಕಿದ್ದವನ ವಿರುದ್ಧ ಕೇಸ್ ದಾಖಲು..!
ಕಲಬುರ್ಗಿ : ಎಷ್ಟೆ ವರ್ಷಗಳು ಕಳೆದರು ಒಂದಲ್ಲ ಒಂದು ದಿನ ಬಾಬರಿ ಮಸೀದಿ ಅಲ್ಲೆ ಕಟ್ಟುತ್ತೆವೆ ಎಂದು ಕಲಬುರಗಿಯ ಯುವಕನೊರ್ವ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೊಸ್ಟ್…
Read More » - ರಾಜ್ಯ

ದಂಪತಿಗಳ ನಡುವೆ ಬಿರುಕು ; ನಕಲಿ ಕ್ರೈಸ್ತ ಪಾದ್ರಿಗೆ ಥಳಿತ
ಹುಬ್ಬಳ್ಳಿ : ಮಹಿಳೆ ಬ್ರೇನ್ ವಾಶ್ ಮಾಡಿ ಅಕೌಂಟ್ ನಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ನಕಲಿ ಫಾದರ್ಗೆ ಥಳಿಸಿರುವ ಘಟನೆ ಹುಬ್ಬಳ್ಳಿಯ ಹೆಗ್ಗರಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಹೆಗ್ಗರಿಯ…
Read More » - ರಾಜಕೀಯ

ಎಂ.ಕೆ ಹುಬ್ಬಳ್ಳಿ ಧ್ವಜ ವಿವಾದ ವಿಜಯೇಂದ್ರ ಹೇಳಿದ್ದೇನು?
ವಿಜಯಪುರ : ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಸಂಸ್ಥಾನ ಹಿರೇಮಠದ ಜಾತ್ರೆ ಹಿನ್ನಲೆ. ವಿಜಯಪುರಕ್ಕೆ ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗಮಿಸಿದ್ರು. ಮಾಧ್ಯಮದರ ಜೊತೆ ಮಾತನಾಡಿದ ವಿಜಯೇಂದ್ರ ಅವರು…
Read More » - ರಾಜ್ಯ

ಕೆರೆಗೋಡು ಬಳಿಕ ಬೆಳಗಾವಿಯ ಎಂ.ಕೆ ಹುಬ್ಬಳ್ಳಿಯಲ್ಲಿ ಧ್ವಜ ತೆರವು
ಬೆಳಗಾವಿ : ರಾಜ್ಯದಲ್ಲಿ ಕೆರೆಗೋಡು ಧ್ವಜ ವಿವಾದ ಬಳಿಕ ಬೆಳಗಾವಿಯ ಎಂ.ಕೆ ಹುಬ್ಬಳ್ಳಿಯಲ್ಲಿ ಧ್ವಜ ತೆರವುಗೊಳಿಸಲಾಗಿದೆ. ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಪೊಲೀಸರು ಭಗವಾ ಧ್ವಜಗೊಳಿಸಿದ್ದು,…
Read More » - ಕ್ರೈಂ ಸ್ಟೋರಿ

ಠಾಣೆಯಿಂದ ಎಸ್ಕೇಪ್ ಆದ ಖತರ್ನಾಕ್ ಕಳ್ಳ : PSI ಸೇರಿ ಐವರು ಪೊಲೀಸ್ ಸಿಬ್ಬಂದಿ ಅಮಾನತು
ತುಮಕೂರು: ಗುಬ್ಬಿ ಪೊಲೀಸ್ ಠಾಣೆಯಿಂದ ಕಳ್ಳನೋರ್ವ ಪರಾರಿಯಾದ ಹಿನ್ನೆಲೆಯಲ್ಲಿ ಪಿಎಸ್ಐ ಸೇರಿ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ತುಮಕೂರು ಎಸ್ಪಿ ಅಶೋಕ್ ಕೆ.ವಿ…
Read More » - ಮನರಂಜನೆ

ಏಕ್ ಮಾರ್ ಧೋ ತುಕ್ಡಾ ಅಂತ ಖಡಕ್ ಉತ್ತರ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್
ಹಂಪಿ ಉತ್ಸವ ವೀಕ್ಷಿಸಲು ಎರಡನೇ ದಿನವು ಜನಸಾಗರವೇ ಹರಿದುಬಂದಿತ್ತು. ಇದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್. 5 ವರ್ಷಗಳ ಹಿಂದೆ ಕೂಡ ದರ್ಶನ್ ಹಂಪಿ ಉತ್ಸವಕ್ಕೆ ಪಾಲ್ಗೊಂಡಿದ್ದರು.…
Read More » - ರಾಜಕೀಯ

‘ಪ್ರತ್ಯೇಕ ರಾಷ್ಟ್ರ’ ಹೇಳಿಕೆ ಯುಟರ್ನ್ ಹೊಡೆದ್ರಾ ಡಿಕೆ ಸುರೇಶ್?
ಬೆಂಗಳೂರು : ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗೆ ಅನ್ಯಾಯ ಆಗುತ್ತಿದ್ದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್…
Read More » - ರಾಜ್ಯ

ಕೋಚಿಮುಲ್ ಒಳಜಗಳ ಮತ್ತೆ ಮುನ್ನೆಲೆಗೆ ; ವಾಹನ ಮಾಲೀಕರ ವಿರುದ್ಧ ಸಿಡಿದ ಹಾಲು ಒಕ್ಕೂಟ
ಕೋಲಾರ : ಕೋಲಾರ – ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಹಾಲು ಉತ್ಪನ್ನಗಳನ್ನು ಸರಬರಾಜು ಮಾಡುವ ವಿಚಾರವಾಗಿ ವಾಹನ ಮಾಲೀಕರ ಹಾಗೂ ಒಕ್ಕೂಟದ ಒಳಜಗಳ ಬೀದಿಗೆ ಬಂದಿದೆ. ಹಾಲು…
Read More » - ರಾಜ್ಯ

ನಕಲಿ ಕ್ಲಿನಿಕ್ಗಳ ಮೇಲೆ ಆರೋಗ್ಯ ಇಲಾಖೆ ದಾಳಿ
ಕಲಬುರ್ಗಿ : ಕಲಬುರ್ಗಿ ಜಿಲ್ಲೆಯ ವಿವಿಧೆಡೆ ನಕಲಿ ಕ್ಲಿನಿಕ್ ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, 40 ಕ್ಕೂ ಹೆಚ್ಚು ನಕಲಿ ಕ್ಲಿನಿಕ್ ಗಳ ಮೇಲೆ…
Read More » - ರಾಜ್ಯ

ಮೈಸೂರಿನ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಮೈಸೂರು ; ಯಾರೋ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ…
Read More » - ಸುದ್ದಿ

ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ 12ಸಾವಿರ ಜನರಿಂದ ಬೃಹತ್ ವಾಕಥಾನ್
ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಸರ್ಜಿಕಲ್ ಸೊಸೈಟಿ ಆಫ್ ಇಂಡಿಯ ಮತ್ತು ಸಂಕಲ್ಪ ಚೇಸ್ ಕ್ಯಾನ್ಸರ್ ಫೌಂಡೇಷನ್ ರೀಸರ್ಚ್ ಟ್ರಸ್ಟ್, ನವೋದಯ ಇನ್ ಬೆಂಗಳೂರು, ಆರೋಗ್ಯ ಇಲಾಖೆ ಸಹಯೋಗದಲ್ಲಿ…
Read More » - ರಾಜ್ಯ

ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ : ಡಿಕೆ ಶಿವಕುಮಾರ್
ಹುಬ್ಬಳ್ಳಿ : ಶ್ರೀ ಸಂಗನ ಬಸವ ಲಿಂಗಾಚಾರ್ಯ ಮಹಾಸ್ವಾಮಿಗಳ ಬೆಳ್ಳಿ ಮಹೋತ್ಸವ ಅಂಗವಾಗಿ ನಡೆದ ರಥೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್…
Read More » - ರಾಜ್ಯ

ಓಲಾ- ಉಬರ್ ಟ್ಯಾಕ್ಸಿ ಕಂಪನಿಗಳ ಕಳ್ಳಾಟಕ್ಕೆ ಬಿತ್ತು ಬ್ರೇಕ್
ಬೆಂಗಳೂರು : ಓಲಾ- ಉಬರ್ ಟ್ಯಾಕ್ಸಿ, ಆ್ಯಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳ ಕಳ್ಳಾಟಕ್ಕೆ ಸಾರಿಗೆ ಇಲಾಖೆ ಬ್ರೇಕ್ ಹಾಕಲು ಹೊಸ ಅಸ್ತ್ರ ಪ್ರಯೋಗಿಸುತ್ತಿದೆ. ಸಿಲಿಕಾನ್ ಸಿಟಿ ಸೇರಿದಂತೆ…
Read More » - ಆರೋಗ್ಯ

ರಾಜ್ಯದೆಲ್ಲೆಡೆ ಹೆಚ್ಚಿದ ಮಂಗನ ಖಾಯಿಲೆ ; ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಹೆಚ್ಚಿತ್ತಿದ್ದು, ಸೊಂಕು ಹರಡುವಿಕೆ ತಡೆಗೆ ಸದ್ಯ ರೋಗ ನಿರೋಧಕ ಲಸಿಕೆ ಇಲ್ಲ. ಹೀಗಾಗಿ ಈ ಕಾಯಿಲೆ ಬಗ್ಗೆ ನಿಗಾ ವಹಿಸಲು…
Read More » - ರಾಜ್ಯ

ಸ್ಕೂಲ್ಗೆ ಬಾಂಬ್ ಇಟ್ಟಿದ್ದೀವಿ 10:20ಕ್ಕೆ ಬ್ಲಾಸ್ಟ್ ಆಗುತ್ತೆ
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕುವುದು ಮತ್ತೆ ಮುಂದುವರೆದಿದೆ. ನಗರದಲ್ಲಿ ಮತ್ತೊಂದು ವಿದ್ಯಾ ಸಂಸ್ಥೆಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. Sahukarisrinuvasarao65@gmail.com…
Read More » - ರಾಜಕೀಯ

ರಾಜ್ಯಕ್ಕೆ ಅನ್ಯಾಯ ಆದಾಗ ಪ್ರಶ್ನೆ ಮಾಡಬಾರದಾ..?
ಹುಬ್ಬಳ್ಳಿ: ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗ್ತಿದೆ. ಬರಗಾಲ ಬಂದಾಗ ಅನುದಾನ ಕೊಡಲಿಲ್ಲ. ರಾಜ್ಯದ BJP ಸಂಸದರು ದ್ವನಿ ಎತ್ತಲಿಲ್ಲ ಎಂದು DCM ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.…
Read More » - ರಾಜ್ಯ

ಮಾಜಿ ಸಿಎಂ ಕುಮಾರಸ್ವಾಮಿ ಹೆಸರು ಹೇಳಿಕೊಂಡು ವಂಚಿಸಿದ್ರಾ ಡ್ರೋನ್ ಪ್ರತಾಪ್..?!
ಬಿಗ್ ಬಾಸ್ ಕನ್ನಡ ಸೀಸನ್ 10ರ ರನ್ನರ್ ಅಪ್ ಆಗಿ ಹೊರಬಂದಿರುವ ಡ್ರೋನ್ ಪ್ರತಾಪ್ ವಿರುದ್ಧ ಆರೋಪ ಕೇಳಿ ಬಂದಿದ್ದು, ಮಾಜಿ ಸಿಎಂ ಹೆಸರು ಹೇಳಿಕೊಂಡು ಡ್ರೋನ್…
Read More » - ರಾಜ್ಯ

ಭೂಗಳ್ಳರ ವಿರುದ್ದ ಬಿಡಿಎ ಘರ್ಜನೆ.. ಸುಮಾರು 35 ಕೋಟಿ ರೂ. ಬೆಲೆಯ ಆಸ್ತಿ ವಶ
ಬೆಂಗಳೂರು: ಬೆಂಗಳೂರು ನಗರದಲ್ಲಿ ಒಂದೊಂದು ಇಂಚು ಭೂಮಿಗೆ ಬಂಗಾರದ ಬೆಲೆ ಇದೆ. ಒಂದು ಜಾಗ ಅಡಿ ಸಿಕ್ಕಿದ್ರೂ ಜನ ನಮ್ದು ಅಂತ ಬೋರ್ಡ್ ಹಾಕ್ತಿದ್ದಾರೆ. ಇನ್ನೂ ಬಿಡಿಎ…
Read More » - ರಾಜ್ಯ

ಕೆಆರ್ಟಿಸಿಯಿಂದ ಹೊಸ ಬಸ್ಗಳ ಪರಿಚಯ…!
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಶ್ವಮೇಧ ಕ್ಲಾಸಿಕಲ್ ಎಂಬ 100 ಹೊಸ ಬಸ್ಗಳನ್ನು ಪರಿಚಯಿಸಲಿದೆ. ನಾಳೆ ವಿಧಾನಸೌಧದ ಗ್ರ್ಯಾಂಡ್ ಸ್ಟೇಪ್ಸ್ ಮೇಲೆ ನೂರು…
Read More » - ಕ್ರಿಕೆಟ್

ಕಪಿಲ್ ದೇವ್ ಸೃಷ್ಟಿಸಿದ್ದ 41 ವರ್ಷಗಳ ಹಳೆಯ ದಾಖಲೆಯನ್ನು ಮುರಿದುಬಿಟ್ರಾ ಬುಮ್ರಾ..!
Cricket : ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ 6 ವಿಕೆಟ್ ಉರುಳಿಸಿದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲಿ…
Read More » - ರಾಜಕೀಯ

ರಾಜ್ಯದ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ನಿರ್ಧಾರ : ಸಿಎಂ ಸಿದ್ದರಾಮಯ್ಯ
ದಾವಣಗೆರೆ : ರಾಜ್ಯದ ಎಲ್ಲಾ ಪತ್ರಕರ್ತರಿಗೆ ಮುಂದಿನ ಬಜೆಟ್ನಲ್ಲೇ ರಾಜ್ಯದ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಗ್ರಾಮೀಣ…
Read More » - ಜಿಲ್ಲೆ

ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನ
ರಾಯಚೂರು : ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದಡಿಯಲ್ಲಿ ಕಾನ್ಸ್ ಟೇಬಲ್ ಗಳನ್ನು ಅಮಾನತು ಮಾಡಲಾಗಿದೆ. ಸಿರವಾರ ಪಟ್ಟಣದ…
Read More » - ಮನರಂಜನೆ

ಉಪಾಧ್ಯಕ್ಷ ಚಿತ್ರಕ್ಕೆ ರಾಜ್ಯದೆಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ ; ಚಿಕ್ಕಣ್ಣ
ಹುಬ್ಬಳ್ಳಿ : ಕಳೆದ ಜನವರಿ 26 ರಂದು ರಾಜ್ಯದೆಲ್ಲೆಡೆ ಬಿಡುಗಡೆಯಾದ ನಮ್ಮ ಉಪಾಧ್ಯಕ್ಷ ಚಿತ್ರಕ್ಕೆ ಈಗ ಉತ್ತರ ಕರ್ನಾಟಕ ಸೇರಿ ಎಂಟೈರ್ ಕರ್ನಾಟಕದಲ್ಲಿ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.…
Read More » - ರಾಜ್ಯ

ಐಐಎಫ್ಎಲ್ ಫೈನಾನ್ಸ್ ಕಂಪನಿ ವಿರುದ್ಧ ರೈತರ ಆಕ್ರೋಶ
ಮಂಡ್ಯ : ಮಂಡ್ಯನಗರದಲ್ಲಿರುವ ಐಐಎಫ್ಎಲ್ ಫೈನಾನ್ಸ್ ಕಂಪನಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ನಡೆಸಿದರು. ವೃದ್ಧ ರೈತರೊಬ್ಬರು ಕಂತಿನ ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಮನೆ ಸೀಜ್…
Read More » - ಕ್ರೈಂ ಸ್ಟೋರಿ

ಅವನು ಸ್ನೇಹಿತನ ಹೆಂಡ್ತಿ ಪೋರ್ಟ್ ಮಾಡ್ದ : ಸಿಟ್ಟಾದ ಗೆಳೆಯ ಮಸಣಕ್ಕೆ ಪೋಸ್ಟ್ ಮಾಡ್ದ..!
ಹುಬ್ಬಳ್ಳಿ : ಅವರಿಬ್ಬರು ಸ್ನೇಹಿತರು, ಒಂದೇ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಒಬ್ಬರಿಗೆ ಕಷ್ಟ ಎಂದರೆ ಸಾಕು, ಮತ್ತೊಬ್ಬರು ಸಹಾಯ, ಸಹಕಾರ ನೀಡುತ್ತಿದ್ದರು. ಆದರೆ ಅದೇನು ಆಯ್ತೊ ಗೊತ್ತಿಲ್ಲ..! ಪ್ರಾಣಕ್ಕೆ…
Read More » - ರಾಜಕೀಯ

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಎಲ್.ಕೆ.ಅಡ್ವಾಣಿಜೀ ಮೂಲಕಾರಣ
ಬೆಂಗಳೂರು : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಉಪ ಪ್ರಧಾನಿಗಳಾಗಿದ್ದ ಎಲ್.ಕೆ.ಅಡ್ವಾಣಿಜೀ ಅವರು ಮೂಲಕಾರಣ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ರಾಜ್ಯದ ಮಾಜಿ…
Read More » - ರಾಜಕೀಯ

ಅಡ್ವಾಣಿಜೀ ಅವರು ಅಪ್ರತಿಮ ರಾಜಕಾರಣಿ : ಬಿ.ವೈ.ವಿಜಯೇಂದ್ರ
ಬೆಂಗಳೂರು: ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿಯರು ದೇಶ ಕಂಡ ಅಪ್ರತಿಮ ರಾಜಕಾರಣಿ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದ ಶ್ರೇಷ್ಠ ವ್ಯಕ್ತಿತ್ವ ಅವರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು…
Read More » - ರಾಜಕೀಯ

ಎಲ್. ಕೆ. ಆಡ್ವಾಣಿಗೆ ಭಾರತ ರತ್ನ ; ಆರ್ ಅಶೋಕ ಸೇರಿ ಬಿಜೆಪಿ ನಾಯಕರ ಹರ್ಷ
ಧೀಮಂತ ರಾಜಕಾರಿಣಿ, ಬಿಜೆಪಿ ಭೀಷ್ಮ, ಮಾಜಿ ಉಪಪ್ರಧಾನಿ ಶ್ರೀ ಎಲ್. ಕೆ. ಆಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಅತ್ಯಂತ ಸ್ವಾಗತಾರ್ಹ ಎಂದು ಆರ್…
Read More » - Freedom TV

ಬೆಸ್ಕಾಂ ಕಛೇರಿಗೆ ಭೇಟಿ ನೀಡಿದ ತೆಲಂಗಾಣ ಲಿಮಿಟೆಡ್ ದಕ್ಷಿಣ ವಿದ್ಯುತ್ ವಿತರಣಾ ಕಂಪನಿ ತಂಡ
ಬೆಂಗಳೂರು : ಕರ್ನಾಟಕದಲ್ಲಿ ಗೃಹಜ್ಯೋತಿ ಯೋಜನೆ ಅನುಷ್ಠಾನವು ಯಶಸ್ವಿಗೊಂಡ ಹಿನ್ನೆಲೆಯಲ್ಲಿ ನೆರೆಯ ತೆಲಂಗಾಣ ರಾಜ್ಯದ ತೆಲಂಗಾಣ ರಾಜ್ಯ ದಕ್ಷಿಣ ವಿದ್ಯುತ್ ವಿತರಣಾ ಕಂಪನಿಯ (TSSPDCL) ಅಧ್ಯಕ್ಷರು ಮತ್ತು…
Read More » - ರಾಜಕೀಯ

ಕುಂಕುಮ ಹಚ್ಚುವ ಬದಲು ಸಿದ್ದರಾಮಯ್ಯಗೆ ಟೋಪಿ ಹಾಕಿ ; ಅರವಿಂದ ಬೆಲ್ಲದ
ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಯೇ ಹೋದರೂ ಹಣೆಗೆ ಕುಂಕುಮ ಹಚ್ಚದಂತೆ ರಾಜ್ಯದ ಜನರಲ್ಲಿ ಶಾಸಕ ಅರವಿಂದ ಬೆಲ್ಲದ ಮನವಿ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ…
Read More » - ಸಿನಿಮಾ

‘ನಾನು ಬದುಕಿದ್ದೇನೆ’ ಎಂದು ಹೊಸ ವಿಡಿಯೋ ಹಂಚಿಕೊಂಡ ಪೂನಂ ಪಾಂಡೆ
ನಟಿ ಪೂನಂ ಪಾಂಡೆ ಅವರು ಸತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಸ್ವತಃ ಪೂನಂ ಪಾಂಡೆ ಖಾತೆ ಮೂಲಕ ಸಾವಿನ ವಿಚಾರ ತಿಳಿಸಲಾಗಿತ್ತು. ಆದ್ರೆ ಪೂನಂ ಪಾಂಡೆ…
Read More » - ರಾಜಕೀಯ

ಅನ್ಯಾಯ ಪ್ರಶ್ನಿಸಿದರೆ ದೇಶ ದ್ರೋಹ ಹಣೆಪಟ್ಟಿ ಕಟ್ಟುತ್ತಾರೆ : ಡಿಕೆ ಸುರೇಶ್
ಆನೇಕಲ್ : ರಾಜ್ಯದ ಜನರ ಹಿತ, ಕನ್ನಡಿಗರ ಗೌರವಕ್ಕಾಗಿ ನಾನು ಎಂದೂ ಹಿಂದೆ ಸರಿದಿಲ್ಲ. ಕೆಲವರು ನನ್ನ ಹೇಳಿಕೆಯನ್ನು ತಿರುಚಿ, ನಾನು ದೇಶದ ವಿಭಜನೆ ಹೇಳಿಕೆ ನೀಡಿದ್ದೇನೆಂದು…
Read More » - ರಾಜ್ಯ

ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನಿಗೆ ಕೋಟಿ ಕೋಟಿ ಆದಾಯ
ಚಾಮರಾಜನಗರ: ವಿದೇಶಿ ಕರೆನ್ಸಿಗಳೂ ಸೇರಿದಂತೆ ಜನವರಿ ತಿಂಗಳಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಎರಡು ಕೋಟಿಗೂ ಅಧಿಕ ಆದಾಯ ಹರಿದು ಬಂದಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿರುವ ಶ್ರೀ ಮಲೆ…
Read More » - ಜಿಲ್ಲೆ

ಎಲ್ಕೆ ಅಡ್ವಾಣಿಗೆ ಭಾರತ ರತ್ನ, ಪ್ರಧಾನಿ ಮೋದಿ ಘೋಷಣೆ!
ನವದೆಹಲಿ : ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಣೆ ಮಾಡಿದ್ದಾರೆ.…
Read More » - ಜಿಲ್ಲೆ

ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಲು ಹೋಗಿ ಶಾಶ್ವತವಾಗಿ ಕಣ್ಣು ಮುಚ್ಚಿದ ಯುವಕ
ಹುಬ್ಬಳ್ಳಿ : ಹೆಣ್ಣು, ಹೊನ್ನು, ಮಣ್ಣು ಈ ಮೂರರ ಹಿಂದೆ ಅತೀಯಾಗಿ ಬೀಳಬಾರದು ಎಂದು ನಮ್ಮ ಹಿರಿಕರು ಈ ಹಿಂದೆಯೇ ಹೇಳಿದ್ದಾರೆ. ಆದರೆ ಇಲ್ಲೊಬ್ಬ ಈ ಮೂರರಲ್ಲಿ ಒಂದರ…
Read More » - ಜಿಲ್ಲೆ

ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದ ಎಡಿಎಲ್ ಆರ್ ಚಾಲಕ
ಚಿತ್ರದುರ್ಗ : ಚಳ್ಳಕೆರೆ ಭೂಮಾಪನ ಇಲಾಖೆ ಅಧಿಕಾರಿ ಕಾರು ಚಾಲಕ ಲಂಚ ಸ್ವೀಕರಿಸುವಾಗ ಚಾಲಕನ್ನು ವಶಕ್ಕೆ ಪಡೆದ ಲೋಕಾಯುಕ್ತರು. ಎಡಿಎಲ್ ಆರ್ ಗಂಗಣ್ಣ ಲೋಕಾಯುಕ್ತರನ್ನು ನೋಡಿದ ಕೂಡಲೇ ಪರಾರಿಯಾದ…
Read More » - Freedom TV

ಲೋಕಸಭೆ ಚುನಾವಣೆಗೆ ಸಜ್ಜಾದ ಕಾಂಗ್ರೆಸ್
ಬೆಂಗಳೂರು : ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗಿದೆ. ಕಾಂಗ್ರೆಸ್ ಪಕ್ಷದ ಸಂಭವನೀಯರ ಪಟ್ಟಿ ಈಗಾಗಲೇ ಬಿಡುಗಡೆ ಮಾಡಿದೆ. ಮೈಸೂರು – ಲಕ್ಷ್ಮಣ, ತುಮಕೂರು – ಮುದ್ದಹನುಮೇ ಗೌಡ, ಚಿಕ್ಕಬಳ್ಳಾಪುರ –…
Read More » - Freedom TV

ಸರಣಿ ಆತ್ಮಹತ್ಯೆಗಳಿಂದ ಸುದ್ದಿ ಮಾಡುತ್ತಿದೆ ರಾಜ್ಯದ ಕಂದಾಯ ಇಲಾಖೆ
ಕನಕಪುರ : ಸರಣಿ ಆತ್ಮಹತ್ಯೆಗಳಿಂದ ರಾಜ್ಯದ ಕಂದಾಯ ಇಲಾಖೆ ಸುದ್ದಿ ಮಾಡುತ್ತಿದೆ. ಮೊನ್ನೆ ಚಳ್ಳಕೆರೆಯಲ್ಲಿ ಒಂದು ಆತ್ಮಹತ್ಯೆ ಇವತ್ತು ಕನಕಪುರ ತಾಲೂಕು ಕಚೇರಿಯಲ್ಲೇ ಶಿರಸ್ತೆದಾರ ಸುರೇಶ್ ಆತ್ಮಹತ್ಯೆಗೆ…
Read More » - ಜಿಲ್ಲೆ

ದೇವಸ್ಥಾನಕ್ಕೆ ಸ್ವಾಮೀಜಿಗಳಿಗೆ ಪ್ರವೇಶ ನಿರಾಕರಣೆ ಶ್ರೀಗಳ ವಿಷಾದ
ಹೊಸದುರ್ಗ : ಹೊಸದುರ್ಗದ ಬಾಗೂರಿನ ಚನ್ನಕೇಶವ ದೇವಸ್ಥಾನದೊಳಗೆ ನಾನು ಹೋಗಿದ್ದಕ್ಕೆ ತೊಳೆದಿದ್ದರು ಎಂದು ಕನಕ ಧಾಮದ ಈಶ್ವರನಂದಪುರಿ ಸ್ವಾಮೀಜಿ ಹೇಳಿದರು.ಅವರು ಹೊಸದುರ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಾತಾಡಿದರು. ಅಂದು…
Read More » - ಜಿಲ್ಲೆ

ಎಚ್ಡಿಕೆ ಕೇಸರಿ ಶಾಲು ಧರಿಸಿದ್ದಕ್ಕೆ ತಂದೆ ದೇವೇಗೌಡರಿಂದ್ಲೇ ವಿರೋಧ!
ಮಂಡ್ಯ: ಇತ್ತೀಚಿಗೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಮಂಡ್ಯ ತಾಲೂಕಿನ ಕೆರಗೋಡ ಗ್ರಾಮದ ಹನುಮ ಧ್ವಜ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ,…
Read More » - ರಾಜಕೀಯ

ಬಂಡೆ ಒಡೆದಷ್ಟು ಸುಲಭವಲ್ಲ ದೇಶ ಒಡೆಯುವುದು : ಯತ್ನಾಳ್
ನವದೆಹಲಿ: ಕೇಂದ್ರದ ಮಧ್ಯಂತರ ಬಜೆಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಂಸದ ಡಿ.ಕೆ. ಸುರೇಶ್ ಭಾರತ ವಿಭಜನೆ ಬಗ್ಗೆ ಮಾತನಾಡಿದ್ದರು. ಇದಕ್ಕೀಗ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇನ್ನು…
Read More » - ರಾಜ್ಯ

ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ವಿಜಯನಗರ : ವಿಜಯನಗರ ಸಾಮ್ರಾಜ್ಯದ ಗತವೈಭವ ದಾರುವ ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಮೂರು ದಿನಗಳ ಉತ್ಸವದಲ್ಲಿ ವಿವಿಧ…
Read More » - ರಾಜ್ಯ

ಹಿರಿತನದ ಮೇಲೆ ನಿಗಮ ಮಂಡಳಿಯ ಅಧ್ಯಕ್ಷನನ್ನಾಗಿ ಮಾಡಿದ್ದಾರೆ : ರಾಜು ಕಾಗೆ
ಹುಬ್ಬಳ್ಳಿ : ನಾನೂ ಮುಖ್ಯಮಂತ್ರಿ ಆಗಬೇಕೆಂದಿದ್ದೇನೆ. ಆದ್ರೆ ಅವಕಾಶ ಸಿಗಬೇಕಲ್ವೇ..? ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದಿದೆ. ಎಲ್ಲ ಶಾಸಕರನ್ನು ಮಂತ್ರಿ ಮಾಡೋಕೆ, ಸಿಎಂ ಮಾಡೋಕೆ ಆಗಲ್ಲ. ಹಿರಿತನದ…
Read More » - ರಾಜ್ಯ

ವೀಕೆಂಡ್ನಲ್ಲಿ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್
ಬೆಂಗಳೂರು : ಬೆಂಗಳೂರಿಗರು ಭಾನುವಾರದಂದು ಬೆಳಗ್ಗೆ 04-30 ರಿಂದಲೇ ಸವಾರಿ ಮಾಡಬಹುದು. ಪ್ರತಿ ಭಾನುವಾರ ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಬೆಳಗ್ಗೆ 7 ಗಂಟೆಗೆ ಆರಂಭವಾಗುತ್ತಿತ್ತು. ಆದ್ರೆ ಫೆಬ್ರವರಿ…
Read More » - ರಾಜ್ಯ

ಮದುವೆ ಸಮಾರಂಭದಲ್ಲಿ ಮೋದಿ ಪೋಸ್ಟರ್ ಹಿಡಿದು ಅಭಿಮಾನ ಮರೆದ ಜೋಡಿ
ಚಾಮರಾಜನಗರ : ಗಡಿಜಿಲ್ಲೆಯಲ್ಲಿ ನವ ದಂಪತಿಗಳು ಮದುವೆಯಲ್ಲಿ ಮೋದಿ ಪರ ಪ್ರಚಾರ ಮಾಡಿದ್ದಾರೆ. ಮೋದಿ ಪೋಸ್ಟರ್ ಹಿಡಿದು ಲೋಕಸಭಾ ಚುನಾವಣೆಯಲ್ಲಿ ಮೋದಿ ಬೆಂಬಲಿಸುವಂತೆ ಮನವಿ ಮಾಡುವ ಮೂಲಕ…
Read More » - ಜಿಲ್ಲೆ

ಸಾಲ ಮಾಡಿದ್ರು ತುಪ್ಪ ತಿನ್ನೋಕ್ಕಾಗಲ್ಲ ಕೇಂದ್ರ ಬಜೆಟ್ ಬಗ್ಗೆ ಎಂ.ಲಕ್ಷ್ಮಣ್ ವ್ಯಂಗ್ಯ
ಮೈಸೂರು ; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್ ಸಾಲ ಮಾಡಿದ್ರು ತುಪ್ಪ ತಿನ್ನೋಕ್ಕಾಗಲ್ಲ ಎಂದು ಕೆಪಿಸಿಸಿ ವಕ್ತಾರ ಎಂ,ಲಕ್ಷ್ಮಣ್ ಲೇವಡಿ ಮಾಡಿದ್ದಾರೆ.…
Read More » - ರಾಜ್ಯ

ಬಿಎಂಟಿಸಿ ಆಕ್ಸಿಡೆಂಟ್ಗೆ ಸತ್ಯ ರಿವೀಲ್.. ಸಾಕ್ಷಿ ಬಿಡುಗಡೆ ಮಾಡಿದ ಬಿಎಂಟಿಸಿ
ಬೆಂಗಳೂರು : ಇಂದು ಹರಿಶ್ಚಂದ್ರ ಘಾಟ್ ಬಳಿ ವಿದ್ಯಾರ್ಥಿಯೊಬ್ಬಳು ಬಿಎಂಟಿಸಿ ಬಸ್ ಗೆ ಸಿಲುಕಿ ಸಾವನ್ನಪ್ಪಿದ್ದಳು. ಇದಕ್ಕೆ ಕಾರಣ ಏನು ಅಂತ ಬಿಎಂಟಿಸಿ ತನಿಖೆ ಮಾಡಿದ್ದಾಗ ಅಸಲಿ…
Read More » - ರಾಜ್ಯ

ಶಾಸಕ ಬಾಲಕೃಷ್ಣ ವಿರುದ್ಧ ಚುನಾವಣಾ ಅಧಿಕಾರಿಗೆ ನಿಖಿಲ್ ದೂರು
ಬೆಂಗಳೂರು : ಲೋಕಸಭಾ ಚುನಾವಣೆ ಹೊತ್ತಿನಲ್ಲಿ ವಿವಾದಿತ ಹೇಳಿಕೆ ನೀಡಿರೋ ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಜೆಡಿಎಸ್ ಕೆಂಡ ಕಾಡಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನ…
Read More » - ರಾಜ್ಯ

ಬೆಂಗಳೂರಿನಲ್ಲಿ ಓಲಾ- ಉಬರ್ ಆಟಾಟೋಪಕ್ಕೆ ಬ್ರೇಕ್..!
ಬೆಂಗಳೂರು : ಬೆಂಗಳೂರು ನಗರದ ಸಾರಿಗೆ ಕೊಂಡಿ ಎನ್ನಿಸಿಕೊಂಡಿರೋ ಓಲಾ ಉಬರ್ ಆಗಾಗ ಸುದ್ದಿಯಾಗ್ತನೇ ಇರುತ್ತೆ. ರಾತ್ರಿ ಹಗಲು ಸಿಟಿ ಜನ್ರ ಸಾರಿಗೆ ಮಿತ್ರಿನಂತಿರೋ ಈ ಟ್ಯಾಕ್ಸಿಗಳು,…
Read More » - ರಾಜಕೀಯ

ಕಾಂಗ್ರೆಸ್ ಮತಕ್ಕಾಗಿ ದೇಶವನ್ನು ಮಾರುತ್ತಾರೆ : ಅರವಿಂದ ಬೆಲ್ಲದ
ಧಾರವಾಡ: ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರ ಮಾಡಬೇಕು ಎಂದು ಸಂಸದ ಡಿ.ಕೆ.ಸುರೇಶ ಕೊಟ್ಟ ಹೇಳಿಕೆಗೆ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ತಿರುಗೇಟು…
Read More » - ರಾಜ್ಯ

ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸಿದ ವೀರಯೋಧನಿಗೆ ಅದ್ಧೂರಿ ಸ್ವಾಗತ
ಮಂಡ್ಯ: ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ವೀರಯೋಧ ಕುರ್ನೆನಹಳ್ಳಿ ಅನಂತ ಅವರು ಹುಟ್ಟೂರಿಗೆ ಆಗಮಿಸಿದಾಗ ಹರಿಹರಪುರ, ಕುರ್ನೆನಹಳ್ಳಿ ಹಾಗೂ…
Read More » - ಕ್ರೈಂ ಸ್ಟೋರಿ

ಗೃಹ ಸಚಿವರ ಜಿಲ್ಲೆಯಲ್ಲೇ ಪೊಲೀಸ್ ವೈಫಲ್ಯ : ಪೊಲೀಸ್ ಠಾಣೆಯಿಂದಲೇ ಎಸ್ಕೇಪ್ ಆದ ಕಳ್ಳ.
ತುಮಕೂರು : ಇದು ಗೃಹ ಸಚಿವರ ಪರಮೇಶ್ವರ್ ರವರ ತವರು ಜಿಲ್ಲೆಯಲ್ಲಿ ನಡೆದಿರೋ ಕೃತ್ಯ..ಪೊಲೀಸ್ ಇಲಾಖೆಯಲ್ಲಿ ಎಷ್ಟರ ಮಟ್ಟಿಗೆ ವೈಫಲ್ಯವಿದೆ ಎಂಬುದರ ಕುರಿತಾಗಿ ಇಲ್ಲೊಂದು ಘಟನೆ ನಡೆದು…
Read More » - ಜಿಲ್ಲೆ

ಮಗಳನ್ನ ಮದುವೆ ಮಾಡಿಕೊಡುವುದಾಗಿ 25 ಲಕ್ಷ ವಂಚಿಸಿದ ಪ್ರಕರಣಕ್ಕೆ ಹೊಸ ತಿರುವು
ಮೈಸೂರು ; ಅಡಿಕೆ ಮರಗಳನ್ನು ಕಡಿದ ಸುಳ್ಳು ಆರೋಪ ಹೊರಿಸಿದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಮಗಳನ್ನು ಮದುವೆ ಮಾಡಿಕೊಡುವುದಾಗಿ 25 ಲಕ್ಷ ರೂ. ಹಣ…
Read More » - ರಾಜಕೀಯ

ಬೆಣ್ಣೆನಗರಿಯಲ್ಲಿ ಫೆಬ್ರವರಿ 3, 4 ರಂದು ಪತ್ರಕರ್ತರ 38 ನೇ ರಾಜ್ಯ ಸಮ್ಮೇಳನ
ದಾವಣಗೆರೆ: ಕಾರ್ಯನಿರತ ಪತ್ರಕರ್ತರ 38 ನೇ ರಾಜ್ಯ ಸಮ್ಮೇಳನಕ್ಕೆ ಬೆಣ್ಣೆ ನಗರಿ ದಾವಣಗೆರೆ ಸಜ್ಜಾಗುತ್ತಿದೆ. ಬರುವ ಫೆಬ್ರವರಿ 3 & 4 ರಂದು ನಗರದ ಶಾಮನೂರು ಶಿವಶಂಕ್ರಪ್ಪ…
Read More » - ಸಿನಿಮಾ

6ನೇ ವಾರ, 36ನೇ ದಿನ,196 ಚಿತ್ರಮಂದಿರಗಳಲ್ಲಿ ಕಾಟೇರ ಸದ್ದು..!
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರ ಡಿಸೆಂಬರ್ 28, 2023ರಂದು ಕನಾ೯ಟಕದಾದ್ಯಂತ ಬಿಡುಗಡೆ ಗೊಂಡಿದೆ..ಇದೀಗ ಆರನೇ ವಾರದತ್ತ ದಾಪುಗಾಲು ಹಾಕುತ್ತಿದೆ. ಕನ್ನಡ ಭಾಷೆಯಲ್ಲಿ…
Read More » - ರಾಜ್ಯ

Poonam Pandey | ವಿವಾದಿತ ನಟಿ ಪೂನಂ ಪಾಂಡೆ ನಿಧನ | ಕಾಂಟ್ರವರ್ಸಿ ಕ್ವೀನ್ ಸಾವಿಗೆ ಕಾರಣವೇನು.?
ಮುಂಬೈ : ಬಾಲಿವುಡ್ನ ವಿವಾದಿತ ನಟಿ, ಮಾಡೆಲ್ ಪೂನಂ ಪಾಂಡೆ ನಿಧನರಾಗಿದ್ದಾರೆ. 32 ವಯಸ್ಸಿನ ಪೂನಂ ಪಾಂಡೆ ಗರ್ಭಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ನಟಿ ಪೂನಂ ಪಾಂಡೆ…
Read More » - ಕ್ರೈಂ ಸ್ಟೋರಿ

ತಾಯಿಯನ್ನ ಕೊಂದು ಠಾಣೆಗೆ ಬಂದು ಶರಣಾದ ಮಗ!
ಬೆಂಗಳೂರು: ಊಟ ಬಡಿಸಲು ಹೇಳಿದ್ದಕ್ಕೆ ಬೈದಳೆಂದು ಮಗನೊಬ್ಬ ಹೆತ್ತ ತಾಯಿಯನ್ನೇ ರಾಡ್ನಿಂದ ಹೊಡೆದುಕೊಂದು ಠಾಣೆಗೆ ಬಂದು ಶರಣಾದ ಘಟನೆ ಬೆಂಗಳೂರಿನ ಕೆಆರ್ ಪುರಂನಲ್ಲಿ ನಡೆದಿದೆ.ನೇತ್ರಾ ಮೃತ ದುರ್ದೈವಿ,…
Read More » - ಕ್ರೈಂ ಸ್ಟೋರಿ

ಬೆಂಗಳೂರಿನ ಕಾರ್ಪೊರೇಟರ್ ಮಗ ಲಾಕ್
ಬೆಂಗಳೂರು : ಬೆಂಗಳೂರಿನ ಕಾರ್ಪೊರೇಟರ್ ಮಗ ಲಾಕ್ ಸಿಕ್ಕಿಬಿದ್ದಿದ್ದಾರೆ ಗಾಂಜಾ ಪೆಡ್ಲರ್ಸ್, ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ ದುರಂತ ಏನಪ್ಪಾ ಅಂದ್ರೆ ಬೆಂಗಳೂರಿನ ಸದ್ಗುಂಟೆಪಾಳ್ಯದ…
Read More » - ಜಿಲ್ಲೆ

ಇಕ್ಬಾಲ್ ಅನ್ಸಾರಿ ಸೋಲಿಗೆ ಹತ್ತಾರು ಸಮಸ್ಯೆಗಳು ಕಾರಣ..?
ಕೊಪ್ಪಳ : ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಮತ್ತವರ ಹಳೇ ಬೆಂಬಲಿಗರ ನಡುವೆ ಮುಸುಕಿನ ಗುದ್ದಾಟ ಕ್ಲೈಮಾಕ್ಸ್ ಹಂತ ತಲುಪಿದೆ. ಹಳೇ ಬೆಂಬಲಿಗರು ‘ ಇಕ್ಬಾಲ್ ಅನ್ಸಾರಿ ಸೋಲಿಗೆ…
Read More » - Freedom TV

ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬೆಸ್ಕಾಂ ಜೆಇ ನಾಗರಾಜ್ ನರಸಿಂಹ ಲೋಕಾ ಬಲೆಗೆ..!
ಬೆಂಗಳೂರು: ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಲು ₹4.50 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿ ಮುಂಗಡವಾಗಿ ₹ 50,000 ಪಡೆಯುತ್ತಿದ್ದ ಆರೋಪದಡಿ ಬೆಸ್ಕಾಂ ಕಿರಿಯ ಎಂಜಿನಿಯರ್ ನಾಗರಾಜ್ ನರಸಿಂಹ…
Read More » - Freedom TV

ದೇಶ ಒಡೆಯುವ ಹುನ್ನಾರ; ಡಿಕೆಸು ವಿರುದ್ಧ ಜೋಶಿ ಆಕ್ರೋಶ
ನವದೆಹಲಿ: ದೇಶ ಒಡೆಯುವ ಕೂಗೆಬ್ಬಿಸಿರುವ ಸಂಸದ ಡಿ.ಕೆ. ಸುರೇಶ್ ಅವರನ್ನು ಮೊದಲು ಕಾಂಗ್ರೆಸ್ ವಜಾಗೊಳಿಸಬೇಕು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.ಸಂಸದ ಸುರೇಶ್ ಪ್ರತ್ಯೇಕ…
Read More » - Freedom TV

ಸಿಎಂ ಡಿನ್ನರ್ ಮೀಟಿಂಗ್ ರಹಸ್ಯ ಏನು? ಡಿನ್ನರ್ ಮೀಟಿಂಗ್ನಲ್ಲಿ ಸಿಎಂ ಕೊಟ್ಟ ಸೂಚನೆಗಳೇನು?
ಬೆಂಗಳೂರು: ಲೋಕಾ ಕದನಕ್ಕೆ ಕೆಲವೇ ತಿಂಗಳುಗಳು ಬಾಕಿ ಇದೆ. ರಾಜ್ಯದಲ್ಲಿ 3ಪಕ್ಷಗಳು ಭರ್ಜರಿ ಸಮರಾಭ್ಯಾಸ ಮಾಡ್ತಿವೇ..ಅದರಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರೋದು ಕಾಂಗ್ರೆಸ್ಗೆ ಅಂಗಳದಲ್ಲಿ ಟೆನ್ಷನ್ ಹೆಚ್ಚಿಸಿದೆ. ಹೀಗಾಗಿ…
Read More » - ಜಿಲ್ಲೆ

ಕಾರಿನಿಂದ ಕೆಳಗಿಳಿದವರು ಕಾಡಾನೆ ದಾಳಿಯಿಂದ ಪಾರು
ಮಡಿಕೇರಿ : ಸಂರಕ್ಷಿತ ಅರಣ್ಯ ನಡುವಿನ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಿನಿಂದ ಇಳಿದ ಪ್ರಯಾಣಿಕರಿಬ್ಬರು ಅಟ್ಟಿಸಿಕೊಂಡು ಬಂದ ಕಾಡಾನೆಯ ದಾಳಿಯಿಂದ ಪಾರಾಗಿರುವ ರೋಚಕ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ…
Read More » - ಜಿಲ್ಲೆ

ಎಂಪಿ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಗೆ ಅಭ್ಯರ್ಥಿಗಳು ಸಿಗುತ್ತಿಲ್ಲ: ಬಸವರಾಜ ಬೊಮ್ಮಾಯಿ
ಹಾವೇರಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನವರಿಗೆ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿ ಜಿಲ್ಲೆಯ ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ಅರುಣ್…
Read More » - Freedom TV

ಕೋಲಾರದ ಕ್ಲಾಕ್ ಟವರ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.
ಕೋಲಾರ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಾನ್ ಧ್ವಜವನ್ನು ತೆರವು ಮಾಡಿದ ವಿವಾದದ ಕಾವು ತಣ್ಣಗಾಗುವ ಮುನ್ನವೇ ಹಲವುಕಡೆ ಬೇರೆ ಬೇರೆ ಬಣ್ಣದ ಬಾವುಟಗಳ ಸದ್ದು ಜೋರಾಗಿದ್ದು ಕೋಲಾರವು…
Read More » - ಜಿಲ್ಲೆ

ಜೆಸ್ಕಾಂ ನಿರ್ಲಕ್ಷ್ಯ, ಜೀವಭಯದಲ್ಲೆ ಸಾರ್ವಜನಿಕರ ಓಡಾಟ
ಬೀದರ್ : ಬೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಜೀವ ಭಯದಲ್ಲೆ ಓಡಾಟಬೇಕಾದ ಅನಿವಾರ್ಯತೆ ಎದುರಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲೇ ಜೆಸ್ಕಾಂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದು,…
Read More » - ಆರೋಗ್ಯ

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಭೇಟಿಯಾದ ಜಯದೇವ ಹಂಗಾಮಿ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್
ಬೆಂಗಳೂರು : ಜಯದೇವ ಹೃದ್ರೋಗ ಸಂಸ್ಥೆಯ ಹಂಗಾಮಿ ನಿದೇರ್ಶಕರಾಗಿ ಡಾ. ಕೆ.ಎಸ್.ರವೀಂದ್ರನಾಥ್ ನೇಮಕಗೊಂಡಿದ್ದಾರೆ. ಜಯದೇವ ಸಂಸ್ಥೆಗೆ ಹಂಗಾಮಿ ನಿರ್ದೇಶಕರಾದ ಬಳಿಕ ಡಾ.ಕೆ.ಎಸ್. ರವೀಂದ್ರನಾಥ್ ಅವರು, ಗುರುವಾರ ವಿಕಾಸಸೌಧದಲ್ಲಿ…
Read More » - ರಾಜ್ಯ

ಕೇಂದ್ರ ಮಧ್ಯಂತರ ಬಜೆಟ್ ಸ್ವಾಗತಿಸಿದ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್ ಅನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ವಾಗತಿಸಿದ್ದಾರೆ. ಕೃಷಿ ವಲಯ ಮತ್ತು ಕೃಷಿಧಾನ್ಯಗಳ…
Read More » - ಜಿಲ್ಲೆ

ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ನಾನೇನು ಪುಟ್ಬಾಲ್:ಎಂಎಲ್ ಸಿ ಪ್ರಕಾಶ ಹುಕ್ಕೇರಿ
ಚಿಕ್ಕೋಡಿ: ಕಳೆದ ಬಾರಿ ಸಚಿವನಾಗಿದ್ದಾಗ ನಾನು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದನಾಗಿ ಸಚಿವ ಸ್ಥಾನ ಕಳೆದುಕೊಂಡೆ.ಈಗ ನಾನು ವಿಧಾನ ಪರಿಷತ್ ಸದಸ್ಯನಾಗಿದೇನೆ.ಈಗ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ…
Read More » - ಕ್ರೈಂ ಸ್ಟೋರಿ

ಕಂಠಮಟ್ಟ ಕುಡಿದು ಬಂದ ಪತಿ: ಕಿವಿಗೆ ಹೊಡೆದು ಪತ್ನಿ ಕೊಂದ..!
ದಾವಣಗೆರೆ: ಊರಲ್ಲಿ ಗ್ರಾಮ ದೇವತೆಯ ಜಾತ್ರೆಯೆಂದು ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ. ಕುಡಿದ ಅಮಲಿನಲ್ಲಿ ಪತ್ನಿಯೊಂದಿಗೆ ಕಿರಿಕ್ ತೆಗೆದಿದ್ದ. ಗಲಾಟೆಯು ವಿಪರೀತಕ್ಕೆ ಹೋಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.…
Read More » - ಜಿಲ್ಲೆ

ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ ಸಂಸದ ಡಿಕೆ ಸುರೇಶ್
ನವದೆಹಲಿ: ಸಂಸದ ಡಿ.ಕೆ.ಸುರೇಶ್ ಪ್ರತ್ಯೇಕ ರಾಷ್ಟ್ರದ ಕೂಗೆಬ್ಬಿಸಿದ್ದಾರೆ. ಅನುದಾನ ತಾರತಮ್ಯ ಸರಿಹೋಗದಿದ್ದರೆ ಪ್ರತ್ಯೇಕ ರಾಷ್ಟ್ರ ಕೊಡಿ ಎಂದಿದ್ದಾರೆ. ಅನುದಾನ ತಾರತಮ್ಯ ಹೀಗೆ ಮುಂದುವರೆದ್ರೆ, ದಕ್ಷಿಣ ಭಾರತದವರು ಪ್ರತ್ಯೇಕ…
Read More » - ರಾಜ್ಯ

3ನೇ ಬಾರಿಗೆ ಬಿಯರ್ ದರ ಏರಿಕೆ; ಮದ್ಯ ಪ್ರಿಯರಿಗೆ ಶಾಕ್ !
ಬೆಂಗಳೂರು : ರಾಜ್ಯ ಬಜೆಟ್ ದಿನವೇ ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ. ಬಿಯರ್ ಪ್ರಿಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಕಳೆದ 7 ತಿಂಗಳಲ್ಲಿ…
Read More » - ಜಿಲ್ಲೆ

- ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್ : ಅರ್ಥಿಕ ಅಭಿವೃದ್ದಿ ಮೂಲಕ ಸವಾಲು ಗೆದ್ದಿದ್ದೀವಿ : ಹೊಸ ಹೆದ್ದಾರಿಗಳ ನಿರ್ಮಾಣಕ್ಕೆ ನೀಲಿನಕ್ಷೆ : ವಿಕಸಿತ ಭಾರತ ನಮ್ಮ…
Read More » - ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್ : 41 ಸಾವಿರ ರೈಲು ಬೋಗಿಗಳ ನಿರ್ಮಾಣ ಗುರಿ : ಕ್ಯಾನ್ಸರ್ ಪೀಡಿತ ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ :…
Read More » - ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್ : ಖಾಸಗಿ ಕ್ಷೇತ್ರಗಳಲ್ಲಿ ಸಂಶೋಧನೆಗೆ ಒತ್ತು : ಸಾಲ ನೀಡಲು 1 ಲಕ್ಷ ಕೋಟಿ ವಿಶೇಷ ನಿಧಿ : ರಕ್ಷಣ…
Read More » - ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್ : ಎಣ್ಣೆಕಾಳು ಉತ್ಪಾದನೆಯಲ್ಲಿ ಆತ್ಮನಿರ್ಭಾರ್ ಗುರಿ : ಭಾರತ ಹಾಲು ಉತ್ಪಾದನೆಯಲ್ಲಿ ಮುಂದಿದೆ : ಡೈರಿಗಳಿಗೆ ಹಾಲು ಉತ್ಪಾದನೆಗೆ ಹೆಚ್ಚಿನ…
Read More » - ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್ : ಪ್ರತಿ ಮನೆಗೂ 300 ಯೂನಿಟ್ ವಿದ್ಯುತ್ : ಹೆಚ್ಚಿನ ವೈದ್ಯಕೀಯ ಆಸ್ಪತ್ರೆ ನಿರ್ಮಾಣ : ವೈದ್ಯಕೀಯ ಆಸ್ಪತ್ರೆ ಕುಂದುಕೊರತೆ…
Read More » - ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್ : ಎನ್ ಇಪಿ ಮೂಲಕ ಯುವಜನತೆ ಅಭಿವೃದ್ದಿಗೆ ಒತ್ತು : ಜನರು ಹೆಚ್ಚಿನ ಆದಾಯಗಳಿಸಲು ಆಧ್ಯತೆ : ಸಣ್ಣ ಕೈಗಾರಿಕೆಗಳನ್ನು…
Read More » - ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್ : ದೇಶದ ಎಲ್ಲಾ ಭಾಗದಲ್ಲೂ ಅಭಿವೃದ್ದಿ : ದೇಶಾದ್ಯಂತ 390 ವಿಶ್ವವಿದ್ಯಾಲಯ ಆರಂಭ : ಜಾಗತಿಕ ವಿದ್ಯಾಮಾನಗಳು ಕಳವಳಕಾರಿಯಾಗಿದೆ :…
Read More » - ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್ : ಮಹಿಳೆಯರ ಸ್ವಾಭಿಮಾನ ಹೆಚ್ಚಿಸಿದೆ : ಪಿಎಂ ಆವಾಜ್ ಮಹಿಳೆಯರೇ ಮಾಲೀಕರು : ಯುವಕರನ್ನ ಸಶಕ್ತಕರಣ ಮಾಡಿದ್ದೀವಿ : ಕ್ರೆಡಿಟ್…
Read More » - ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
: ಪಿಎಂ ಸಮ್ಮಾನ್ ಯೋಜನೆ ಅಡಿ 11.8ಕೋಟಿ ಜನರಿಗೆ ಅನುಕೂಲ : ರೈತರ ಶ್ರೇಯೋಭಿವೃದ್ದಿ ನಮ್ಮ ಸರ್ಕಾರದ ಕೆಲಸ : ಯುವ ಸಬಲೀಕರಣಕ್ಕಾಗಿ ಹೆಚ್ಚಿನ ಆಧ್ಯತೆ ನೀಡಲಾಗಿದೆ…
Read More » - ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
– ಎಲ್ಲರನ್ನೂ ಒಳಗೊಂಡ ಅಭಿವೃದ್ದಿ ನಮ್ಮ ಸರ್ಕಾರದ ಧ್ಯೇಯ – 2047ರೊಳಗೆ ವಿಕಸಿತ ಭಾರತ ನಿರ್ಮಾಣದ ಕನಸು ಕಂಡಿದ್ದೇವೆ – ಭ್ರಷ್ಟಚಾರ ಮುಕ್ತ ಆಡಳಿತ ನೀಡಿದ್ದೇವೆ –…
Read More » - ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್ – 2014ರಲ್ಲಿ ಭಾರತ ಹಲವು ಸಮಸ್ಯೆಗಳನ್ನ ಎದುರಿಸಿತ್ತು – ಮೋದಿ ನಾಯಕತ್ವದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್…
Read More » - ಜಿಲ್ಲೆ

ಶೀಲ ಶಂಕಿಸಿ ಪತ್ನಿಯನ್ನು 12 ವರ್ಷ ಗೃಹ ಬಂಧನದಲ್ಲಿರಿಸಿದ್ದ ಪತಿ ಬಂಧನ
ಮೈಸೂರು ; ಶೀಲ ಶಂಕಿಸಿ ಪತ್ನಿಯನ್ನು 12 ವರ್ಷ ಗೃಹಬಂಧನದಲ್ಲಿರಿಸಿದ್ದ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹೆಚ್.ಡಿ.ಕೋಟೆ ತಾಲೂಕಿನ ಹೈರಿಗೆ…
Read More » - ಜಿಲ್ಲೆ

ಗ್ರಾಹಕರಿಗೆ ಶಾಕ್ ಕೊಟ್ಟ ತೈಲ ಕಂಪನಿಗಳು ; ಒಂದು ಸಿಲಿಂಡರ್ ಬೆಲೆ ಎಷ್ಟು ರೂ. ಏರಿಕೆ..?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ಬಜೆಟ್ ಮಂಡಿಸಲಿದ್ದಾರೆ. ದೇಶದ ಜನರು ಸಾಕಷ್ಟು ಗುಡ್ನ್ಯೂಸ್ಗಳ ನಿರೀಕ್ಷೆಯಲ್ಲಿದ್ರೆ, ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಸಿಲಿಂಡರ್ ಬೆಲೆಯನ್ನು…
Read More » - Freedom TV

ರಾಜ್ಯದಲ್ಲಿ ಮತ್ತೆ 30 ಇನ್ಸ್ಪೆಕ್ಟರ್ ಗಳ ವರ್ಗಾವಣೆ
ಬೆಂಗಳೂರು : ಮೊನ್ನೆಯಷ್ಟೇ 132 ಇನ್ಸ್ಪೆಕ್ಟರ್ ಗಳನ್ನ ವರ್ಗಾವಣೆ ಮಾಡಲಾಗಿತ್ತು. ಆದರೆ ಮತ್ತೆ ರಾಜ್ಯದಲ್ಲಿ ಮತ್ತೆ 30 ಇನ್ಸ್ ಪೆಕ್ಟರ್ಗಳನ್ನ ವರ್ಗಾವಣೆ ಮಾಡಲಾಗಿದೆ. ಶೇಖರ್ ಜಿ. – ಜಾಲಹಳ್ಳಿ…
Read More » - Freedom TV

ಮಧ್ಯಂತರ ಬಜೆಟ್ನಲ್ಲಿ ಸಿಗುತ್ತಾ ಕೊಡುಗೆಗಳ ಮಹಾಪೂರ? ರಾಯಚೂರು, ಹಾಸನಕ್ಕೆ ಸಿಗುತ್ತಾ ಬಂಪರ್ ಕೊಡುಗೆ..!
ಬೆಂಗಳೂರು: ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಕೇಂದ್ರದ ಬಜೆಟ್ ಮೇಲೆ ಕರ್ನಾಟಕದ ಜನರು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ…
Read More » - ರಾಜ್ಯ

ಬೀದರ್ನಲ್ಲಿ ಗಮನಸೆಳೆದ ಶ್ವಾನ ಪ್ರದರ್ಶನ
ಬೀದರ್ : ಶ್ವಾನ ಪ್ರೀಯರಿಗೆ ಪ್ರೋತ್ಸಾಹ ಹಾಗೂ ಅವುಗಳಿಗೆ ಬರುವ ರೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ, ನಗರದ ನೆಹರು ಸ್ಟೇಡಿಯಂನಲ್ಲಿ ಶ್ವಾನ ಪ್ರದರ್ಶನವನ್ನ ಆಯೋಜಿಸಲಾಗಿತ್ತು. ಪಶು…
Read More » - ರಾಜಕೀಯ

ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಆದ್ಯತೆ ಪಂಚಮಸಾಲಿಗಳಿಗೆ ಕೊಡಿ : ವಚನಾನಂದ ಸ್ವಾಮೀಜಿ
ದಾವಣಗೆರೆ : ರಾಜ್ಯದ ಹಲವು ರಾಜ್ಯದಲ್ಲಿ ಪಂಚಮಸಾಲಿಗಳ ಸಂಖ್ಯೆ ಹೆಚ್ಚು ಇದೆ. ಅದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಆದ್ಯತೆಯನ್ನು ಪಂಚಮಸಾಲಿಗಳಿಗೆ ನೀಡಬೇಕು ಎಂದು ದಾವಣಗೆರೆ ಜಿಲ್ಲೆಯ ಹರಿಹರದ…
Read More » - ರಾಜ್ಯ

ಸೋಮನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾ ಪಂ. ಸಿ.ಇ.ಓ ದಿಢೀರ್ ಭೇಟಿ
ಮದ್ದೂರು : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ಇಂದು ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಅಂಗನವಾಡಿಗೆ ಅನಿರೀಕ್ಷಿತ ಭೇಟಿ ನೀಡಿ…
Read More » - ಸುದ್ದಿ

ಪೇಟಿಎಂ ಬಂದ್: ಆರ್ಬಿಐ ಕೊನೆ ಮೊಳೆ !
ವಿಶ್ವದಲ್ಲಿ ಪೇ ಟಿಎಂ ಖಾತೆಗಳನ್ನ ಹೊಂದಿದ್ದ ಕೋಟ್ಯಾಂತರ ಗ್ರಾಹಕರು ಎಚ್ಚರಿಕೆವಹಿಸಬೇಕಿದೆ. ಸತತ ಎರಡು ವರ್ಷಗಳಿಂದ ನಡೆಯುತ್ತಿದ್ದ ಪೇಟಿಎಂ ಕುರಿತಾದ ಗೊಂದಲಗಳಿಗೆ ಆರ್ ಬಿ ಐ ತೆರೆ ಎಳೆದಿದೆ.…
Read More » - ರಾಜ್ಯ

ಬೇನಾಮಿ ಹೆಸ್ರಲ್ಲಿ ಆಸ್ತಿ: ಬ್ಲ್ಯಾಕ್ ಮನಿ ವೀರರು, ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾ ದಾಳಿ..!
ಬೆಳಗಿನ ಜಾವ..ನಿದ್ದೆ ಮಂಪರಿನಲ್ಲಿದ್ರು ಆ ಸರ್ಕಾರಿ ಅಧಿಕಾರಿಗಳು…ಮನೆಯ ಕಾಲಿಂಗ್ ಬೆಲ್ ರಿಂಗಾಗುತ್ತಲೇ ಬಾಗಿಲು ತೆಗೆದವರಿಗೆ ಶಾಕ್ ಕಾದಿತ್ತು. ಕಣ್ಣೆದುರಿಗೆ ನಿಂತಿದ್ರು ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕದ ಹತ್ತಕ್ಕೂ ಹೆಚ್ಚು…
Read More » - ರಾಜಕೀಯ

ಪ್ರತಾಪ್ ಸಿಂಹ ವಿರುದ್ಧ ಸುದ್ದಿಗೋಷ್ಠಿ ನಡೆಸದಂತೆ ಕೋರ್ಟ್ ತಡೆ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ಗೆ ನೋಟಿಸ್
ಮೈಸೂರು ; ಸಂಸದ ಪ್ರತಾಪಸಿಂಹ ವಿರುದ್ಧ ಪತ್ರಿಕಾಗೋಷ್ಠಿ ನಡೆಸದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗೆ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಾಲಯಕ್ಕೆ…
Read More » - ರಾಜ್ಯ

ಆಕಸ್ಮಿಕ ಅಗ್ನಿ ಅವಘಡ : ಬೆಂಕಿಗಾಹುತಿ ಆದ ಗುಜರಿ ಗೋಡೌನ್
ಹೊಸಕೋಟೆ : ಏಕಾಏಕಿ ನೋಡ ನೋಡ್ತಿದ್ದಂತೆ ಗುಜರಿ ಗೋಡೌನ್ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಚಿಕ್ಕನಹಳ್ಳಿ ಗೇಟ್ ಬಳಿ…
Read More » - ಕ್ರಿಕೆಟ್

Rohit Sharma: ರೋಹಿತ್ ಶರ್ಮಾ 2 ಸಿಕ್ಸ್ ಸಿಡಿಸಿದರೆ ಧೋನಿ ದಾಖಲೆ ಉಡೀಸ್
cricket : ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಶುಕ್ರವಾರದಿಂದ ಶುರುವಾಗಲಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿರುವ ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ…
Read More » - ಕ್ರಿಕೆಟ್

ಮಯಾಂಕ್ ಅಗರ್ವಾಲ್ ಆರೋಗ್ಯದಲ್ಲಿ ಚೇತರಿಕೆ : ಫೆಬ್ರವರಿ 1ರಂದು ಮಯಾಂಕ್ ಡಿಸ್ಚಾರ್ಜ್
ಬೆಂಗಳೂರು : ಅಸ್ವಸ್ಥಗೊಂಡು ಐಸಿಯುನಲ್ಲಿದ್ದ ಟೀಮ್ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್ ಅಗರ್ವಾಲ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇಂದೇ ಆಸ್ಪತ್ರೆಯಿಂದ ಡಿಸ್ಚಾರ್ಜ್…
Read More » - ಜಿಲ್ಲೆ

ಸವದಿಗೂ ನಮ್ಮಗೂ 30-40 ವರ್ಷದ ಸಂಬಂಧ, ಅವರು ಹೇಳಿದ ಹಾಗೇ ಕಾಂಗ್ರೆಸಲ್ಲೇ ಇರುತ್ತಾರೆ- ಎಚ್ ಕೆ ಪಾಟೀಲ್.
ಹುಬ್ಬಳ್ಳಿ : ಸವದಿ ನಮ್ಮ ನಡುವಿನ 30-40 ವರ್ಷದ ಸಂಬಂದವಿದೆ, ಅವರು ಏನು ಹೇಳುತ್ತಾರೆ ಹಾಗೇ ನಡೆದುಕೊಳ್ಳುತ್ತಾರೆ. ಈಗಾಗಲೇ ಕಾಂಗ್ರೆಸನಲ್ಲೇ ಇರುತ್ತೇನೆ ಅಂದಿದ್ದಾರೆ. ಹಾಗೇ ಅವರು ಕಾಂಗ್ರೆಸನಲ್ಲೇ…
Read More » - ರಾಜ್ಯ

ಹಂಪಿ ಉತ್ಸವಕ್ಕೆ ಭರ್ಜರಿ ಸಿದ್ಧತೆ : ಪ್ರೀಡಂ ಟಿವಿಗೆ ಜಿಲ್ಲಾಧಿಕಾರಿ ಎಕ್ಸ್ಕ್ಲ್ಯೂಸಿವ್ ಮಾಹಿತಿ
ವಿಜಯನಗರ : ವಿಶ್ವವಿಖ್ಯಾತ ಹಂಪಿ ಉತ್ಸವದಲ್ಲಿ ಹೆಚ್ಚಿನ ಜನರನ್ನು ಸೇರಿಸುವ ಸವಾಲಿನೊಂದಿಗೆ ಜಿಲ್ಲಾಡಳಿತ ವಿಭಿನ್ನ ರೀತಿಯ ಕಸರತ್ತು ನಡೆಸುತ್ತಿದೆ. ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಉತ್ಸವಕ್ಕೆ…
Read More » - ಜಿಲ್ಲೆ

ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ಬಡವರ ಕಾರ್ಯಕ್ರಮಗಳಾಗಿದ್ದು, ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ…
Read More » - ರಾಜ್ಯ

ಸದ್ಯದಲ್ಲಿಯೇ ಏಜೆಂಟರ ಹಾಳಿಗೆ ಬ್ರೇಕ್ ಬೀಳುತ್ತೆ: ಕೃಷ್ಣ ಬೈರೇಗೌಡ
ಹುಬ್ಬಳ್ಳಿ : ನಾನು ಹುಬ್ಬಳ್ಳಿಗೆ ಎರಡನೇ ಬಾರಿಗೆ ಭೇಟಿ ಕೊಟ್ಟಿದ್ದೇನೆ. ಕಳೆದ ಬಾರಿ ಭೇಟಿಯ ಸಂದರ್ಭದಲ್ಲಿ ಆನ್ಸೆನ್ ನಲ್ಲಿ ಕಡತ ವಿಲೇವಾರಿ ನಡೆಯುತ್ತಿರಲಿಲ್ಲ. ಬೇಕಾದವರ ಕಡತ ವಿಲೇವಾರಿ…
Read More » - ರಾಜ್ಯ

ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಮಂಡ್ಯ: ಫೆ.7 ರಂದು ಮಂಡ್ಯ ನಗರ ಬಂದ್ ಮಾಡುವುದಾಗಿ ಸಮಾನ ಮನಸ್ಕರ ವೇದಿಕೆ ಕರೆ ಕೊಟ್ಟಿದೆ. ಸೌಹಾರ್ದ ಮತ್ತು ಶಾಂತಿ ಕದಡುತ್ತಿರುವ ಶಕ್ತಿಗಳ ವಿರುದ್ಧವಾಗಿ ಮಂಡ್ಯ ಜಿಲ್ಲೆಯಲ್ಲಿ…
Read More » - ರಾಜಕೀಯ

ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ ; ಕಾರಿನ ಹಿಂಬದಿಯ ಗಾಜು ಜಖಂ
ಪಟ್ನಾ : ಬಿಹಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆ ನಡೆಯುತ್ತಿದೆ. ಈ ವೇಳೆ ರಾಹುಲ್ ಗಾಂಧಿ ಅವರು ಪ್ರಯಾಣಿಸುವ ಕಾರಿನ…
Read More » - ಜಿಲ್ಲೆ

ಅತೀ ಶಿಘ್ರದಲ್ಲಿ ಸಚಿವ ಸಂಪುಟದ ಸದಸ್ಯರ ಮನೆಗೆ ಮುತ್ತಿಗೆ
ಗದಗ: ಎ. ಜೆ ಸದಾಶಿವ ವರದಿಯನ್ನು ಜಾರಿಗೋಳಿಸಬಾರದು ಎಂದು ರಾಜ್ಯಾಧ್ಯಂತ ಅನೇಕ ಶಾಂತಿಯುತ ಹಾಗೂ ಕ್ರಾಂತಿಕಾರಿ ಹೋರಾಟಗಳನ್ನು ಮಾಡಿ, ಲಾಠಿ ರುಚಿ ತಿಂದಿದ್ದೇವೆ, ಕೇಸ್ ಹಾಕಿಸಿಕೊಂಡಿದ್ದೇವೆ. ಇಷ್ಟಾದರೂ…
Read More » - ರಾಜ್ಯ

ಹುಬ್ಬಳ್ಳಿ ತಹಶೀಲ್ದಾರ್ ಕಚೇರಿಗೆ ಸಚಿವರ ದಿಢೀರ್ ವಿಸಿಟ್ : ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಕೃಷ್ಣ ಬೈರೇಗೌಡ
ಹುಬ್ಬಳ್ಳಿ : ಹುಬ್ಬಳ್ಳಿ ತಹಶೀಲ್ದಾರ್ ಕಚೇರಿಗೆ ಇಂದು ಮುಂಜಾನೆ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಂದ ಸರ್ಪೈಸ್ ವಿಸಿಟ್ ನೀಡಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಬಿಸಿ ಮುಟ್ಟಿಸಿದರು. …
Read More » - ಜಿಲ್ಲೆ

ಜೆಡಿಎಸ್-ಬಿಜೆಪಿಗೆ ಬೇಸ್ ಇಲ್ಲ ; HDK ಬಣ್ಣ ಬಣ್ಣದ ಬಾವುಟ ಹಾಕಿಕೊಳ್ಳಲಿ
ಬೆಂಗಳೂರು: ಕುಮಾರಸ್ವಾಮಿ ಶಾಲು ಧರಿಸಿ ಪ್ರತಿಭಟನೆ ಮಾಡಿದ ವಿಚಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.ಎಲೆಕ್ಷನ್ನಲ್ಲಿ ಜೆಡಿಎಸ್-ಬಿಜೆಪಿಗೆ ಬೇಸ್ ಇಲ್ಲ ಅವ್ರು ಇವ್ರನ್ನ ನುಂಗ್ತಾರೋ, ಇವ್ರು ಅವ್ರನ್ನ…
Read More » - ರಾಜ್ಯ

ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ
ಚಾಮರಾಜನಗರ : ಬೆಳ್ಳಂಬೆಳಗ್ಗೆ ಗಡಿಜಿಲ್ಲೆ ಚಾಮರಾಜನಗರದಲ್ಲೂ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ್ದಾರೆ. ಗ್ರಾಮೀಣಾಭಿವೃದ್ದಿ ಇಲಾಖೆಯ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ಮನೆ…
Read More » - ಜಿಲ್ಲೆ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ
ವರದಿ : ಚಂದ್ರು, ಚಿಕ್ಕಬಳ್ಳಾಪುರ
Read More » - ಸಿನಿಮಾ

ಮಾರ್ಚ್ ತನಕ ಕೆಲಸ ಮಾಡಲ್ಲ ಪ್ರಭಾಸ್ : ಸ್ಪಷ್ಟವಾಗಿ ಕಾರಣ ತಿಳಿಸಿದ ಪ್ರಭಾಸ್ :
ಸಿನಿಮಾ ನ್ಯೂಸ್ : ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರು ಈಗ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಬಹುನಿರೀಕ್ಷಿತ ‘ರಾಜಾ ಸಾಬ್’, ‘ಕಲ್ಕಿ 2898 ಎಡಿ’ ಮುಂತಾದ…
Read More » - ಜಿಲ್ಲೆ

Loksabha ಚುನಾವಣೆಯಲ್ಲಿ ‘ಕೈ’ಗೆ ಮತ ನೀಡದಿದ್ರೆ ಗ್ಯಾರಂಟಿ ಯೋಜನೆ ರದ್ದು
ಮಾಗಡಿ : ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೂ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯದಿದ್ದರೆ ಗ್ಯಾರಂಟಿಗಳನ್ನು ರದ್ದು ಮಾಡುವುದೇ ಒಳ್ಳೆಯದು. ಈ ಕುರಿತು,…
Read More » - ಜಿಲ್ಲೆ

ಚಾಲಕನ ನಿದ್ರೆ ಮಂಪರು; ಭೀಕರ ಅಪಘಾತಕ್ಕೆ ಇಬ್ಬರು ಬಲಿ
ಚಿತ್ರದುರ್ಗ: ಬೆಳ್ಳಂಬೆಳಗ್ಗೆ ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರೊಂದು ಮರಕ್ಕೆ ಕಾರು ಡಿಕ್ಕಿ ಹೊಡೆದ ಘಟನೆ ಚಿತ್ರದುರ್ಗ-ಚಳ್ಳಕೆರೆ ರಸ್ತೆಯಲ್ಲಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಬಳಿ ನಡೆದಿದೆ. ಪರಿಣಾಮ…
Read More » - ಜಿಲ್ಲೆ

ಫ್ರೀಡಂ ಟಿವಿಯ ಎಕ್ಸ್ ಕ್ಲ್ಯೂಸೀವ್ ಸುದ್ದಿ; ಕರ್ತವ್ಯ ನಿರ್ಲಕ್ಷ್ಯ ಆರೋಪ ಇಬ್ಬರು ಉಪನ್ಯಾಸಕರು ಅಮಾನತು
ವಿಜಯಪುರ : ಐಇಡಿಎಸ್ಎಸ್ ಯೋಜನೆ ಅನುಷ್ಟಾನ ಮಾಡುವಲ್ಲಿ ಗಂಭೀರ ಕರ್ತವ್ಯ ನಿರ್ಲಕ್ಷ್ಯ ಆರೋಪದ ಹಿನ್ನಲೆಯಲ್ಲಿ ವಿಜಯಪುರ ಡಿಡಿಪಿಐ ಹಾಗೂ ವಿಜಯಪುರ ಡಯಟ್ ನ ಹಿರಿಯ ಉಪನ್ಯಾಸಕರಿಬ್ಬರ ಅಮಾನತು ಮಾಡಲಾಗಿದೆ.…
Read More » - ಜಿಲ್ಲೆ

ಪಾರ್ಕ್ನಲ್ಲಿ ಟಿಪ್ಪು ಬಾವುಟ ಹಾಕಿದ್ದಾರಲ್ಲ, ಒಪ್ಪಿಗೆ ಪಡೆದಿದ್ದಾರಾ? ಸಿದ್ದರಾಮಯ್ಯ, ಪರಮೇಶ್ವರ್ಗೆ ಪ್ರತಾಪ್ ಸಿಂಹ ಪ್ರಶ್ನೆ
ಮೈಸೂರು ; ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ವಿವಾದ ಕೇಸ್ ಹಿನ್ನೆಲೆ ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್ನಲ್ಲಿನ ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟ ಹಾರಾಡುತ್ತಿರುವುದನ್ನು ಬಿಜೆಪಿ ಶಾಸಕ…
Read More » - ಜಿಲ್ಲೆ

ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್
ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದಡಿ ರಾಜ್ಯದ ಹಲವೆಡೆ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದೆ. ಹಾಸನದಲ್ಲಿ ಆಹಾರ…
Read More » - ಧರ್ಮ

28/01/2024 ರಿಂದ 03/02/2024 ವಾರಭವಿಷ್ಯ
ಫ್ರೀಡಂ ಟಿವಿ : ಈ ವಾರದ ಚಂದ್ರನ ಸಂಚಾರ ಮಖಾ ನಕ್ಷತ್ರದಿಂದ ಅನೂರಾಧ ನಕ್ಷತ್ರದವರೆಗೆ. 28/01/2024 ರಿಂದ 03/02/2024 ವಾರಭವಿಷ್ಯ : ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ…
Read More » - ಜಿಲ್ಲೆ

ನಿಮ್ಮ ಲೈಫ್ ಖುಷಿಯಿಂದ ಕೂಡಿರಬೇಕು ಅಂದ್ರೆ ಪ್ರತಿದಿನ ಈ ಕೆಲಸಗಳನ್ನು ಮಾಡಿ!
ಫ್ರೀಡಂ ಟಿವಿ : ಯಾರಿಗೆ ತಾನೇ ತಾವು ಜೀವನದಲ್ಲಿ ಖುಷಿ ಖುಷಿಯಾಗಿ (Happy Life) ಇರಬೇಕೆಂದು ಅನ್ನಿಸುವುದಿಲ್ಲ ನೀವೇ ಹೇಳಿ? ಎಲ್ಲರಿಗೂ ಜೀವನದಲ್ಲಿ ತಾವು ಸದಾ ಕಾಲ…
Read More » - ಆಟೋ ಎಕ್ಸ್ ಪೋ

ದುಬಾರಿ ಬೆಲೆಯ ರೋಲ್ಸ್-ರಾಯ್ಸ್ ಸ್ಪೆಕ್ಟರ್ ಇವಿ ಕಾರು ಭಾರತದಲ್ಲಿ ಬಿಡುಗಡೆ
ಬೆಂಗಳೂರು : ರೋಲ್ಸ್-ರಾಯ್ಸ್ ಕಂಪನಿಯು ತನ್ನ ವಿನೂತನ ತಂತ್ರಜ್ಞಾನ ಪ್ರೇರಿತ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಇವಿ ಕಾರು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ…
Read More » - ರಾಜ್ಯ

ಮಂಡ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸಮಾವೇಶ : ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣೆ
ಮಂಡ್ಯ : ಜೆಡಿಎಸ್, ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸಮಾವೇಶವನ್ನು ಇಂದು ಮಂಡ್ಯದಲ್ಲಿ ಆಯೋಜಿಸಲಾಗಿದ್ದು, ನಗರದ ಮೈಶುಗರ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ…
Read More » - ಕ್ರೈಂ ಸ್ಟೋರಿ

ಅಪ್ಪನ ಹತ್ಯೆಗೆ ಸುಪಾರಿ ಎಂಥಾ ಕಾಲ ಬಂತಪ್ಪ..!
ಬಾಗಲಕೋಟೆ : ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದ ವಾಸಿಗಳಾದ ತಂದೆ ಚೆನ್ನಪ್ಪ ಮತ್ತು ಮಗ ಚನ್ನಬಸಪ್ಪ ನಡುವೆ 37 ಎಕರೆ ಜಮೀನನ್ನು ಭಾಗ ಮಾಡುವ ವಿಚಾರಕ್ಕೆ ಪದೆ…
Read More » - ಕ್ರೈಂ ಸ್ಟೋರಿ

ಬುಡುಬುಡುಕೆಯವ ಬರ್ತಾನೆ..ಗಂಡ ಸಾಯ್ತಾನೆ ಅಂತಾನೆ: ಹುಷಾರ್…ನಂಬಿ ಪೂಜೆಗೆ ಕೂತರೇ ಒಡವೆಗಳೇ ಮಾಯ..!
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖತರ್ನಾಕ್ ಗ್ಯಾಂಗ್ವೊಂದು ಆಕ್ಟಿವ್ ಆಗಿದೆ. ಬುಡುಬುಡುಕೆಯವನ ವೇಷದಲ್ಲಿ ಮನೆಯ ಮುಂದೆ ಬಂದು ನಿಂತು ಭವಿಷ್ಯ ನುಡಿಯುವ ನೆಪದಲ್ಲಿ ಖದೀಮರು ಮನೆ…
Read More »












































































































































