Sunday, December 7, 2025
25.5 C
Bengaluru
Google search engine
LIVE
ಮನೆUncategorizedವಾಟರ್​ ಟ್ಯಾಂಕರ್ ಹರಿದು ಬಾಲಕಿ ದುರ್ಮರಣ

ವಾಟರ್​ ಟ್ಯಾಂಕರ್ ಹರಿದು ಬಾಲಕಿ ದುರ್ಮರಣ

ಬೆಂಗಳೂರು: ಆಟ ಆಡುತ್ತಿದ್ದಾಗ ಬಾಲಕಿ ಮೇಲೆ ನೀರಿನ ಟ್ಯಾಂಕರ್​​​​​ ಹರಿದು ಸಾವನ್ನಪ್ಪಿರುವ ಘಟನೆ ಹೆಚ್​​​​ಎಎಲ್​​​​ ರಸ್ತೆಯ ಶಿವಲಿಂಗಯ್ಯ ಕಾಲೋನಿಯಲ್ಲಿ ನಡೆದಿದೆ..

9 ವರ್ಷದ ಬಾಲಕಿ ಅನುಶ್ರೀ ಮೇಲೆ ವಾಟರ್ ಟ್ಯಾಂಕರ್ ಹರಿದು, ಸ್ಥಳದಲ್ಲೇ ಮೃತಪಟ್ಟಿರುವ ಬಾಲಕಿ.
ಬಾಲಕಿಯ ಕುಟುಂಬವು ಗುಲ್ಬರ್ಗ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಾ ವಾಸಿಸುತ್ತಿದ್ದಾರೆ.

ಬಾಲಕಿ ರಸ್ತೆಯಲ್ಲಿ ಆಟ ಆಡುತ್ತಿದ್ದಾಗ ಬಂದ ನೀರಿನ ಟ್ಯಾಂಕರ್​ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಜೀವನ್ ಭೀಮನಗರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments